ಆಸ್ಪತ್ರೆಗೆ ಭೂಮಿ ಕೊಟ್ಟವರಿಗೆ ಸಿಗದೇ ಪರಿಹಾರ ; ಕೋರ್ಟ್ ಆದೇಶದಂತೆ ಡಿಹೆಚ್ ಓ ಕಾರು ಜಪ್ತಿ

ಬೆಳಗಾವಿ : ಆಸ್ಪತ್ರೆಗೆ ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡದ ಹಿನ್ನೆಲೆ ಬೆಳಗಾವಿ ಜಿಲ್ಲಾ ಆರೋಗ್ಯ ಅಧಿಕಾರಿಯ ಕಾರನ್ನೇ ಜಪ್ತಿ ಮಾಡಲಾಗಿದೆ. ಮೂರು ಜನ ರೈತರಿಗೆ ಪರಿಹಾರ ನೀಡದ ಹಿನ್ನೆಲೆ ಕೋರ್ಟ್‌ ಈ ಆದೇಶ ನೀಡಿದೆ. ಸುಮಾರು 60 ವರ್ಷದ ಹಿಂದೆ ಜಮೀನು ಕಳೆದುಕೊಂಡಿದ್ದ ರೈತ ಫಕ್ಕೀರಪ್ಪ ತಳವಾರ, ಮಲ್ಲಿಕಾರ್ಜುನ ತಳವಾರ, ಅಶೋಕತಾಯಿ ತಳವಾರ ಎಂಬ ರೈತರಿಗೆ ಇದುವರೆಗೂ ಯಾವುದೇ ಪರಿಹಾರ ಕೊಟ್ಟಿಲ್ಲ. ಹೀಗಾಗಿ ಮೂವರು ರೈತರು ಬೆಳಗಾವಿ ಜಿಲ್ಲಾ ಸತ್ರ ನ್ಯಾಯಾಲಯದ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ … Continue reading ಆಸ್ಪತ್ರೆಗೆ ಭೂಮಿ ಕೊಟ್ಟವರಿಗೆ ಸಿಗದೇ ಪರಿಹಾರ ; ಕೋರ್ಟ್ ಆದೇಶದಂತೆ ಡಿಹೆಚ್ ಓ ಕಾರು ಜಪ್ತಿ