ಬೈಕ್ ಗೆ ಟಿಪ್ಪರ್ ಡಿಕ್ಕಿ: ಅಡುಗೆ ಭಟ್ಟ ಸ್ಥಳದಲ್ಲೇ ದುರ್ಮರಣ!

ಚಾಮರಾಜನಗರ:- ಚಾಮರಾಜನಗರದ ಕಲ್ಯಾಣ ಮಂಟಪದಲ್ಲಿ ಅಡುಗೆ ಕೆಲಸವನ್ನು ಮುಗಿಸಿಕೊಂಡು ಸ್ವಗ್ರಾಮಕ್ಕೆ ವಾಪಸ್ಸು ಬರುತ್ತಿದ್ದಾಗ ಕಾಳನಹುಂಡಿ ಗೇಟ್ ಬಳಿ ಬೈಕಿಗೆ ಟಿಪ್ಪರ್ ಡಿಕ್ಕಿ ಹೊಡೆದು ಕುಲಗಾಣ ಗ್ರಾಮದ ಮಲ್ಲೇಶ್ (45) (ಅಡುಗೆ ಭಟ್ಟರು ) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆರ್ ಸಿಬಿ Vs ಪಂಜಾಬ್ ಪಂದ್ಯಕ್ಕೆ ಮಳೆ ಅಡ್ಡಿ: ರದ್ದಾಗುವ ಸಾಧ್ಯತೆ? ಮೃತ ಮಲ್ಲೇಶ್ ಅಡುಗೆ ಭಟ್ಟರಾಗಿ ಕೆಲಸ ನಿವ೮ಹಿಸುತ್ತಿದ್ದು ಚಾಮರಾಜನಗರದ ಕಲ್ಯಾಣ ಮಂಟಪವೊಂದರಲ್ಲಿ ಶುಕ್ರವಾರ ಅಡುಗೆ ಕೆಲಸ ಮುಗಿಸಿಕೊಂಡು ಸ್ವಗ್ರಾಮ ಕುಲಗಾಣಕ್ಕೆ ತೆರಳುತ್ತದ್ರು ಎನ್ನಲಾಗಿದೆ ಈ ವೇಳೆ ಟಿಪ್ಪರ್ … Continue reading ಬೈಕ್ ಗೆ ಟಿಪ್ಪರ್ ಡಿಕ್ಕಿ: ಅಡುಗೆ ಭಟ್ಟ ಸ್ಥಳದಲ್ಲೇ ದುರ್ಮರಣ!