ಮಂಗಳವಾರ ಸಂಜೆ ಹೀಗೆ ಮಾಡಿದ್ರೆ ಕಷ್ಟಗಳೆಲ್ಲಾ ಕ್ಷಣಾರ್ಧದಲ್ಲಿ ಮಾಯವಾಗತ್ತೆ!
ಸನಾತನ ಧರ್ಮದಲ್ಲಿ ಪ್ರತಿ ದಿನವೂ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಹಿಂದೂ ಧರ್ಮದಲ್ಲಿ ಮಂಗಳವಾರವನ್ನು ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ಆ ದಿನ ಹನುಮಂತನನ್ನು ಪೂಜಿಸುವುದರಿಂದ ಶುಭಫಲಗಳು ಲಭಿಸುತ್ತದೆ ಎಂದು ನಂಬಲಾಗಿದೆ. ಮಂಗಳವಾರದ ದಿನದಂದು ಸಂಜೆ ಸಮಯದಲ್ಲಿ ನಾವು ಇವುಗಳನ್ನು ಮಾಡುವುದರಿಂದಲೂ ಶನಿ ದೋಷ ಹಾಗೂ ಶನಿ ದೇವನು ನಮಗೆ ನೀಡುವಂತಹ ಸಮಸ್ಯೆಗಳಿಂದಲೂ ಪರಿಹಾರ ದೊರೆಯುವುದು. ಮಂಗಳವಾರದ ದಿನದಂದು ಸಂಜೆ ನಾವು ಯಾವ ಕೆಲಸಗಳನ್ನು ಮಾಡಿದರೆ ಶನಿ ಸಮಸ್ಯೆಗಳು ಪರಿಹಾರವಾಗುವುದು.? ಮಂಗಳವಾರ ದಿನದಂದು ಸಂಜೆ ನೀವು ಇವುಗಳನ್ನು ಮಾಡಿ. … Continue reading ಮಂಗಳವಾರ ಸಂಜೆ ಹೀಗೆ ಮಾಡಿದ್ರೆ ಕಷ್ಟಗಳೆಲ್ಲಾ ಕ್ಷಣಾರ್ಧದಲ್ಲಿ ಮಾಯವಾಗತ್ತೆ!
Copy and paste this URL into your WordPress site to embed
Copy and paste this code into your site to embed