ವಿದ್ಯುತ್ ಅವಘಡ: ಬೀದಿ ದೀಪ ಆರಿಸಲು ಹೋಗಿ ಕರೆಂಟ್ ಹೊಡೆದು ಶಿಕ್ಷಕ ಸಾವು!

ತುಮಕೂರು:- ತುಮಕೂರಿನಲ್ಲಿ ಬೀದಿ ದೀಪ ಆರಿಸಲು ಹೋಗಿ ವಿದ್ಯುತ್ ಸ್ಪರ್ಶಿಸಿ ಶಿಕ್ಷಕ ಸಾವನ್ನಪ್ಪಿರುವ ಘಟನೆ ಜರುಗಿದೆ. IPL 2025: ಸತತ 5 ಪಂದ್ಯಗಳ ಸೋಲಿನ ಸರಣಿ ಮುರಿದ ಸಿಎಸ್​ಕೆ: ಲಕ್ನೋಗೆ 3ನೇ ಸೋಲು! 35 ವರ್ಷದ ಲೋಕೇಶ್ ರಾವ್ ಮೃತ ದುರ್ದೈವಿ. ಬೆಳಗ್ಗೆ ಮನೆ ಸಮೀಪದ ಬೀದಿ ದೀಪ ಆರಿಸಲು ಹೋದ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ. ಬೀದಿ ದೀಪಗಳಿಗೆ ಅಳವಡಿಸಿರುವ ವೈರ್‌ಗೆ ಸ್ವಿಚ್ ಹಾಕುವಂತೆ ಅನೇಕ ಬಾರಿ ಸಂಬಂಧಿಸಿದ ಬೆಸ್ಕಾಂ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ … Continue reading ವಿದ್ಯುತ್ ಅವಘಡ: ಬೀದಿ ದೀಪ ಆರಿಸಲು ಹೋಗಿ ಕರೆಂಟ್ ಹೊಡೆದು ಶಿಕ್ಷಕ ಸಾವು!