ಹಾಸನದಲ್ಲಿ ನಿಲ್ಲದ ಪುಡಿರೌಡಿಗಳ ಹಾವಳಿ: ಕೊಲೆ ಮಾಡಲು ತನ್ನೊಟ್ಟಿಗೆ ಬರದ ಯುವಕನಿಗೆ ಮಾರಣಾಂತಿಕ ಹಲ್ಲೆ!

ಹಾಸನ- ಜಿಲ್ಲೆಯಲ್ಲಿ ಮತ್ತೆ ಪುಡಿರೌಡಿಗಳ ಅಟ್ಟಹಾಸ ಮಿತಿಮೀರಿದೆ. ತನ್ನೊಂದಿಗೆ ಕೊಲೆ ಮಾಡಲು ಬರ್ತಿಲ್ಲ ಎಂದು ಯುವಕನ ಮೇಲೆ ಪುಡಿರೌಡಿಯೋರ್ವ ಮಾರಣಾಂತಿಕ ದಾಳಿ ನಡೆಸಿದ್ದಾನೆ. ಲಾಂಗ್ ನಿಂದ ಕೊಚ್ಚಿ ಯುವಕನ ಕೊಲೆಗೆ ಪುಂಡ, ಯತ್ನಿಸಿದ್ದು, ಈ ಘಟನೆ ಹಾಸನ ನಗರದ ದೇವರಾಯಪಟ್ಟಣದ ಬಾರ್ ಬಳಿ ಜರುಗಿದೆ. ಪುಡಿರೌಡಿಯ ಅಟ್ಟಹಾಸ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆಯುಧ ಹಳೆಯದಾದ್ದರಿಂದ ಯುವಕ ಜೀವ ಉಳಿಸಿಕೊಂಡಿದ್ದಾರೆ. ವಿಜಯ್ ಎಂಬ‌ ಕಿಡಿಗೇಡಿಯಿಂದ ಈ ಕೃತ್ಯ ಆರೋಪ ಕೇಳಿ ಬಂದಿದೆ. ಮಳೆ ಅಬ್ಬರ: ರಸ್ತೆಗೆ ಉರುಳಿಬಿದ್ದ ಬೃಹತ್ … Continue reading ಹಾಸನದಲ್ಲಿ ನಿಲ್ಲದ ಪುಡಿರೌಡಿಗಳ ಹಾವಳಿ: ಕೊಲೆ ಮಾಡಲು ತನ್ನೊಟ್ಟಿಗೆ ಬರದ ಯುವಕನಿಗೆ ಮಾರಣಾಂತಿಕ ಹಲ್ಲೆ!