ವಿಜಯಪುರ: ಸಿಡಿಲು ಬಡಿದು ವೃದ್ದ ಸಾವು!
ವಿಜಯಪುರ:- ಸಿಡಿಲು ಬಡಿದು ವೃದ್ದ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕೊಳೂರ ಗ್ರಾಮದಲ್ಲಿ ಜರುಗಿದೆ. IPL 2025: ಐಪಿಎಲ್ ಫೈನಲ್ ಪಂದ್ಯ ನಡೆಯೋದು ಎಲ್ಲಿ!? ಪ್ಲೇಆಫ್ ವೇಳಾಪಟ್ಟಿ ಹೀಗಿದೆ! ಸಿಡಿಲಿಗೆ ಎಮ್ಮೆ ಹಾಗೂ ವೃದ್ದ ಸ್ಥಳದಲ್ಲೇ ಸಾವನ್ನಪ್ಪಿದೆ. ಬಸನಗೌಡ ಬಿರಾದಾರ್ ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತೋಟದ ಮನೆಯ ಗಿಡಗ ಕೆಳಗೆ ನಿಂತಿದ್ದ ವೇಳೆ ಘಟನೆ ಜರುಗಿದೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. Post Views: 6
Copy and paste this URL into your WordPress site to embed
Copy and paste this code into your site to embed