ವಿಜಯಪುರ: ಬಿದರಕುಂದಿಯಲ್ಲಿ ಅದ್ದೂರಿ ಸಂಗಮೇಶ್ವರ ದೇವರ ರಥೋತ್ಸವ!
ವಿಜಯಪುರ:- ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದಲ್ಲಿ ಅದ್ದೂರಿಯಾಗಿ ಸಂಗಮೇಶ್ವರ ದೇವರ ರಥೋತ್ಸವ ನಡೆಯಿತು. Rain Alert: ಕರ್ನಾಟಕದಲ್ಲಿ ಈ ಒಂದು ವಾರ ಭಾರೀ ಮಳೆ ಸಾಧ್ಯತೆ- ಹವಾಮಾನ ಇಲಾಖೆ ಕೊಟ್ಟ ಎಚ್ಚರಿಕೆ ಇಲ್ಲಿದೆ? ಹಿಂದು ಮುಸ್ಲಿಂ ಎಂಬ ಬೇಧ ಭಾವವಿಲ್ಲದೇ ರಥೋತ್ಸವ ಎಳೆದರು. ಇನ್ನೂ ಮುಸ್ಲಿಂ ಸಮುದಾಯದ ವರೇ ಈ ತೇರಿಗೆ ಎಣ್ಣೆ ಹಚ್ಚುವುದು ತಲಾ ತಲಾಂತರದಿಂದ ನಡೆದುಕೊಂಡು ಬಂದ ಸಂಪ್ರದಾಯ ಈ ಬಾರಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. 21 ಪೂಟ್ ಉದ್ದದ ಎರಡು … Continue reading ವಿಜಯಪುರ: ಬಿದರಕುಂದಿಯಲ್ಲಿ ಅದ್ದೂರಿ ಸಂಗಮೇಶ್ವರ ದೇವರ ರಥೋತ್ಸವ!
Copy and paste this URL into your WordPress site to embed
Copy and paste this code into your site to embed