ಚಿನ್ನಸ್ವಾಮಿ ಕಾಲ್ತುಳಿತ ದುರಂತಕ್ಕೆ ಈ ಸುಳ್ಳು ವದಂತಿ ಕಾರಣವಾಯ್ತಾ!?

ಬೆಂಗಳೂರು:- 2025ರ ಐಪಿಎಲ್ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, 17 ವರ್ಷಗಳ ನಂತರ ಮೊಟ್ಟಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಟೂರ್ನಿ ಶುರುವಾಗಿ 17 ವರ್ಷಗಳಾದರೂ ಒಮ್ಮೆಯಾದರೂ ಕಪ್ ಗೆದ್ದಿಲ್ಲ ಎಂಬ ಆರ್ ಸಿಬಿಯ ಕೋಟ್ಯಂತರ ಜನರ ಕೊರಗನ್ನು ಅದು ನೀಗಿಸಿತ್ತು. ಚಿನ್ನಸ್ವಾಮಿ ಕಾಲ್ತುಳಿತ ದುರಂತ: ಮೃತಪಟ್ಟ 11 ಮಂದಿಯ ವಿವರ ಇಲ್ಲಿದೆ ! ಇದರಿಂದ ಪುಳಕಿತರಾಗಿದ್ದ ಆರ್ ಸಿಬಿ ಅಭಿಮಾನಿಗಳಿಗೆ ಬಂದ ಸುದ್ದಿಯೇನೆಂದರೆ, ಜೂ. 4ರಂದು ಬೆಂಗಳೂರಿಗೆ ಹಿಂದಿರುಗಲಿರುವ ಆರ್ … Continue reading ಚಿನ್ನಸ್ವಾಮಿ ಕಾಲ್ತುಳಿತ ದುರಂತಕ್ಕೆ ಈ ಸುಳ್ಳು ವದಂತಿ ಕಾರಣವಾಯ್ತಾ!?