ಶಾಸಕ ಯತ್ನಾಳ್ ಉಚ್ಚಾಟನೆ ಆದೇಶ ಶೀಘ್ರವೇ ವಾಪಸ್ ಪಡೆಯಿರಿ: ಬಿಜೆಪಿಗೆ ಜಯಮೃತ್ಯುಂಜಯ ಶ್ರೀ ಡೆಡ್ ಲೈನ್!

,ಬೆಳಗಾವಿ:- ಶಾಸಕ ಯತ್ನಾಳ್ ಉಚ್ಚಾಟನೆ ಆದೇಶ ಶೀಘ್ರವೇ ವಾಪಸ್ ಪಡೆಯಬೇಕು ಎಂದು ಬಿಜೆಪಿ ಹೈಕಮಾಂಡ್ ಗೆ ಪಂಚಮಸಾಲಿ ಪಂಚಮಸಾಲಿ ಸಮುದಾಯ ಡೆಡ್ ಲೈನ್ ಕೊಟ್ಟಿದೆ. ಏಪ್ರಿಲ್ 10ರ ಒಳಗೆ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರಿಗೆ ನೀಡಿದ ಉಚ್ಚಾಟನೆ ಆದೇಶವನ್ನು ಬಿಜೆಪಿ (ವಾಪಸ್‌ ಪಡೆಯಬೇಕು ಎಂದು ಕೂಡಲ ಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಡೆಡ್‌ಲೈನ್‌ ನೀಡಿದ್ದಾರೆ. ಸರ್ಕಾರದ ಆರನೇ ಗ್ಯಾರಂಟಿಯೇ ‘ಬೆಲೆ ಏರಿಕೆ’: ಮಹೇಶ್ ಟೆಂಗಿನಕಾಯಿ! ಪಂಚಮಸಾಲಿ ಸಮಾಜದ ಸಭೆಯಲ್ಲಿ ಮಾತನಾಡಿದ ಅವರು, ಉಚ್ಚಾಟನೆ ವಾಪಸ್ ಪಡೆಯದಿದ್ದರೆ ಏಪ್ರಿಲ್ … Continue reading ಶಾಸಕ ಯತ್ನಾಳ್ ಉಚ್ಚಾಟನೆ ಆದೇಶ ಶೀಘ್ರವೇ ವಾಪಸ್ ಪಡೆಯಿರಿ: ಬಿಜೆಪಿಗೆ ಜಯಮೃತ್ಯುಂಜಯ ಶ್ರೀ ಡೆಡ್ ಲೈನ್!