ಲಿಮಿಟ್ ಮೀರಿದ್ದಕ್ಕೆ ಯತ್ನಾಳ್ ರನ್ನು ಅಮಾನತು ಮಾಡಲಾಗಿದೆ: ಮುನಿಸ್ವಾಮಿ!

ಕೋಲಾರ:- ಲಿಮಿಟ್ ಮೀರಿದ್ದಕ್ಕೆ ಯತ್ನಾಳ್ ರನ್ನು ಅಮಾನತು ಮಾಡಲಾಗಿದೆ ಎಂದು ಮುನಿಸ್ವಾಮಿ ಹೇಳಿದ್ದಾರೆ, ಗೋಲ್ಡ್ ಪ್ರಿಯರಿಗೆ ಬಿಗ್ ಶಾಕ್: ದರ ದಿಢೀರ್ ಏರಿಕೆ.. 10 ಗ್ರಾಂ ಚಿನ್ನದ ಬೆಲೆ ಎಷ್ಟು? ನಗರದಲ್ಲಿ ಮಾತನಾಡಿದ ಅವರು, ಯತ್ನಾಳ್ ಒಳ್ಳೆಯ ನಾಯಕ ಅಂತ ನಾವೆಲ್ಲ ತಿಳಿದಿದ್ದೆವು. ಅವರೊಬ್ಬರೇ ಹಿಂದುತ್ವದ ನಾಯಕರಲ್ಲ, ಸಾವಿರಾರು ವರ್ಷಗಳಿಂದ ಹಿಂದುತ್ವದ ನಾಯಕರಿದ್ದಾರೆ ಎಂದರು. ಯತ್ನಾಳ್ ಹಿಂದೂ ಹುಲಿ ಎಂದು ಅವರು ಹೇಳಿಕೊಳ್ಳುತ್ತಿದ್ದರು. ಪಕ್ಷದಲ್ಲಿ ಲಿಮಿಟ್ ಮೀರಿದ್ದಾರೆ ಎಂದು ಅವರನ್ನು ಅಮಾನತು ಮಾಡಲಾಗಿದೆ. ವಯಸ್ಸಿಗೆ ಬೆಲೆ ಇದೆ, … Continue reading ಲಿಮಿಟ್ ಮೀರಿದ್ದಕ್ಕೆ ಯತ್ನಾಳ್ ರನ್ನು ಅಮಾನತು ಮಾಡಲಾಗಿದೆ: ಮುನಿಸ್ವಾಮಿ!