ವಿಜಯಾನಂದ ಕಾಶಪ್ಪನವರ್‌ ಹಂದಿಗೆ ಹೋಲಿಸಿ ಯತ್ನಾಳ್‌ ತಿರುಗೇಟು

ಧಾರವಾಡ: ಕೂಡಲಸಂಗಮದ ಪಂಚಮಸಾಲಿ ಪೀಠದಿಂದ ಜಯಮೃತ್ಯುಂಜಯ ಸ್ವಾಮೀಜಿ ಬದಲಾವಣೆ ಬಗ್ಗೆ ಸುಳಿವು ನೀಡಿದ್ದ ಕಾಂಗ್ರೆಸ್‌ ಶಾಸಕ ಹಾಗೂ ಕರ್ನಾಟಕ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮದ ಅಧ್ಯಕ್ಷ  ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್‌ ಅವರನ್ನು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹಂದಿಗೆ ಹೋಲಿಕೆ ಮಾಡಿದ್ದಾರೆ. ಕೆಲ ಹೊತ್ತನ ಹಿಂದಷ್ಟೆ ಬಾಗಲಕೋಟೆ ಜಿಲ್ಲೆ ಹುನಗುಂದಲ್ಲಿ ಮಾತನಾಡಿದ್ದ ಕಾಶಪ್ಪನರ್‌, ಗುರುಗಳು ಸ್ವಯಂಘೋಷಿತರಾಗಿ ನೇಮಕವಾಗಿಲ್ಲ. ಕಾಲ ಕಾಲಕ್ಕೆ ಏನೇನು ಆಗಬೇಕೋ ಅದೆಲ್ಲಾ ಆಗುತ್ತದೆ. ಬದಲಾವಣೆ ಕಾಲ ಬಂದಾಗ ಯಾರೂ ತಡೆಯುವುದಿಲ್ಲ. ಭೂಮಂಡಲದಲ್ಲೇ … Continue reading ವಿಜಯಾನಂದ ಕಾಶಪ್ಪನವರ್‌ ಹಂದಿಗೆ ಹೋಲಿಸಿ ಯತ್ನಾಳ್‌ ತಿರುಗೇಟು