ಮೇ.20ಕ್ಕೆ ಗ್ಯಾರಂಟಿ ಸರ್ಕಾರಕ್ಕೆ 2ವರ್ಷ: ಹೊಸಪೇಟೆಯಲ್ಲಿ ನಡೆಯೋದು ಸಾಧನಾ ಸಮಾವೇಶ ಅಲ್ಲವಂತೆ..!

ಬೆಂಗಳೂರು: ರಾಜ್ಯದಲ್ಲಿ ಗ್ಯಾರಂಟಿ ಸರ್ಕಾರ ಎಂದು ಕರೆಸಿಕೊಳ್ಳುವ ಕಾಂಗ್ರೆಸ್‌ ಸರ್ಕಾರಕ್ಕೆ ೨ ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಬೃಹತ್ ಸಮಾವೇಶ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ಮೇ.20 ಕ್ಕೆ ಹೊಸಪೇಟೆಯಲ್ಲಿ ಬಹಳ ‌ದೊಡ್ಡ ಮಾಡ್ತಿದ್ದೇವೆ. ಮುಖ್ಯವಾಗಿ ಇದು ಕಂದಾಯ ಇಲಾಖೆಯ ಕಾರ್ಯಕ್ರಮ. ಕಂದಾಯ ಇಲಾಖೆಯಿಂದ 50 ಸಾವಿರ ಜನರಿಗೆ ಹಕ್ಕು ಪತ್ರ ಕೊಡ್ತಿದ್ದೇವೆ. ಸಚಿವ ಕೃಷ್ಣಬೈರೇಗೌಡ ನೇತೃತ್ವದಲ್ಲಿ ಸುಮಾರು 50 ಸಾವಿರ ಜನರಿಗೆ ಹಕ್ಕು ಪತ್ರ ಕೊಡುವ ಕಾರ್ಯಕ್ರಮ ಮಾಡ್ತಿದ್ದಾರೆ. ಇದೊಂದು ಸರ್ಕಾರಿ … Continue reading ಮೇ.20ಕ್ಕೆ ಗ್ಯಾರಂಟಿ ಸರ್ಕಾರಕ್ಕೆ 2ವರ್ಷ: ಹೊಸಪೇಟೆಯಲ್ಲಿ ನಡೆಯೋದು ಸಾಧನಾ ಸಮಾವೇಶ ಅಲ್ಲವಂತೆ..!