ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ಏರ್ ಪೋರ್ಟ್’ನಲ್ಲಿ ಏಕಕಾಲದಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಿದ ಕೆಂಪೇಗೌಡ ವಿಮಾನ ನಿಲ್ದಾಣದ ಚಾಲಕರುತಾಯಿ ಭುವನೇಶ್ವರಿ ಜೊತೆ ಅಪ್ಪು ಬಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಅನ್ಯ ಭಾಷಗರಿಗೆ ಕನ್ನಡದ ಕಂಪನ್ನ ಪ್ರಸರಿಸಿದ ಕನ್ನಡಾಂಬೆಯ ಚಾಲಕರು ಸಾವಿರರು ಟ್ಯಾಕ್ಸಿಗಳಿಗೆ ಕನ್ನಡದ ಕೆಂಪು ಹಳದಿ ಧ್ವಜ ಅಳವಡಿಕೆ. ಈ ಅದ್ದೂರಿ ಕಾರ್ಯಕ್ರಮದಲ್ಲಿ ಸಚಿವ ರಾಮಲಿಂಗಾರೆಡ್ಡಿ ಭಾಗಿಯಾಗಿದ್ದರು.
ಯಾವ ನಟರಿಗೂ ಕಮ್ಮಿ ಇಲ್ಲಾ ನಮ್ಮ ಚಾಲಕರು ವಿಮಿಕ್ರಿ, ಚಲನಚಿತ್ರ ಗೀತೆ, ಜಾನಪದ ಗೀತೆಗಳ, ಜಾನಪದ ಕಲೆಗಳ ಅನಾವರಣ. ಕೆ ಎಸ್ ಟಿ ಡಿ ಸಿ, ಎಸಿ, ಮತ್ತು ನಾನ್ ಎಸಿ ಟ್ಯಾಕ್ಸಿಗಳಿಂದ ವಿಮಾನ ನಿಲ್ದಾಣ ದಲ್ಲಿ ರ್ರ್ಯಾಲಿ ನಡೆಸಿದ್ದು ಹೊರ ದೇಶದ ಜನರ ಗಮನ ಸೆಳೆದ ನೂರಾರು ಟ್ಯಾಕ್ಸಿಗಳು.