Close Menu
Ain Live News
    Facebook X (Twitter) Instagram YouTube
    Monday, June 23
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಮಿತಿ ಮೀರಿದ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ.! ತಾಯಿ- ಮಗು ಸಾವನ್ನಪ್ಪಿದ್ರೂ ಎಚ್ಚೆತ್ತುಕೊಳ್ಳದ ಆಫೀಸರ್ಸ್

    By AIN AuthorDecember 5, 2023
    Share
    Facebook Twitter LinkedIn Pinterest Email
    Demo

    ಬೆಂಗಳೂರು: ನಿರ್ಲಕ್ಷ್ಯ ಇರಬೇಕು ಅಂದ್ರೆ ಅಷ್ಟೋದಾ. ಜನರ ಜೀವನವನ್ನೇ ತೆಗೆಯೋ ಮಟ್ಟಿಗೆ ಅಂದ್ರೆ ಹೇಗೆ. ಹೌದು ಬೆಂಗಳೂರಿನಲ್ಲಿ ಸರ್ಕಾರಿ ಇಲಾಖೆಗಳ ನಿರ್ಲಕ್ಷ್ಯ ಬೇಜವಾಬ್ದಾರಿ ಮಿತಿ ಮೀರಿದೆ. ಜನರ ಜೀವನವನ್ನ ರಕ್ಷಣಾ ಮಾಡಬೇಕಾದ ಅಧಿಕಾರಿಗಳು ಪ್ರಾಣವನ್ನ ತೆಗೆಯುತ್ತಿದ್ದಾರೆ. ಕಾಡುಗೋಡಿಯಲ್ಲಿ ವಿದ್ಯುತ್ ಅವವಢದಿಂದ ತಾಯಿ ಮಗು ದರಂತ ಸಾವನ್ನಪ್ಪಿದ್ರೂ ಅಧಿಕಾರಿಗಳು ಗಾಢ ನಿದ್ರೆಯಿಂದ ಇನ್ನೂ ಎದ್ದಿಲ್ಲ. ನಗರದ ಎಲ್ಲೆಂದ್ರೆ ವಿದ್ಯುತ್ ಸ್ಪಾಟ್ ಗಳು ಸಾವಿನ ತಾಣವಾಗಿ ಮಾರ್ಪಟ್ಟಿವೆ.

    ಬಿಬಿಎಂಪಿ ನಗರದ ವಾಹನ ಸವಾರರನ್ನ ಬಲಿಪಡೆಯುತ್ತಿದೆ. ಬೆಸ್ಕಾಂ ಪುಟ್ಪಾತ್ ಪಾದಾಚಾರಿಗಳನ್ನ ಬಲಿಪಡೆಯುತ್ತಿದೆ. ಜಲಮಂಡಳಿ, ಮೆಟ್ರೋ ಕಾಮಗಾರಿಗಳಿಂದ ಜನ ಸುಸ್ತು ಆಗಿಬಿಟ್ಟಿದ್ದಾರೆ. ಈ ಸರ್ಕಾರಿ ಇಲಾಖೆಗಳು ಮಾಡೋ ಬೇಜವಾಬ್ದಾರಿ ಕೆಲ್ಸ ಒಂದೆರಡು ಅಲ್ಲ ಬಿಡಿ. ಸಾಲು ಸಾಲು ಅವಾಂತರಗಳು ಮಾಡಿದ್ರೂ ಸರ್ಕಾರ ಮಾತ್ರ ತಲೆಕೆಡಿಸಿಕೊಂಡಿಲ್ಲ ಹೀಗಾಗಿ ಜನ ರೋಡ್ ರೋಡ್ ನಲ್ಲಿ ಬೀದಿ ಹೆಣವಾಗ್ತಿದ್ದಾರೆ. ಇತ್ತೀಚಿಗೆ ಅಂತೂ ಬೆಸ್ಕಾಂ ಮಾಡೋ ಹೊಣೆಗೇಡಿತನದಿಂದ ಜನ ಸಾವನ್ನಪ್ಪುತ್ತಿದ್ದಾರೆ.ಆದ್ರೂ ಬೆಸ್ಕಾಂ ಅಧಿಕಾರಿಗಳ ;ನಿರ್ಲಕ್ಷ್ಯ ಹೇಳೋರಿಲ್ಲ ಕೇಳೋರಿಲ್ಲದಂತಾಗಿದೆ. 

    ಹೌದು ಕಾಡುಗೋಡಿ ಗ ತಾಯಿಮಗು ವಿದ್ಯುತ್ ತಂತಿ ತಗಲಿ ಮೃತಪಟ್ಟ ಬಳಿಕ ನಗರದಲ್ಲಿನ ಯಾವ್ಯಾವ ಡೇಂಜರಸ್ ಡೆಡ್ಲಿಸ್ಟ್ ಸ್ಪಾಟ್ ಗಳನ್ನು ಇದಾವೋ ಅಂತಹ ಸ್ಥಳಗಳನ್ನ ಹುಡುಕಿ ನವಂಬರ್ 30ರ ಒಳಗೆ ಸರಿಪಡಿಸುತ್ತೇವೆ ಅಂತ ಬೆಸ್ಕಾಂ ಹೇಳಿತ್ತು. ಹಾಗಾದ್ರೆ ಬಿಬಿಎಂಪಿ ಅಂತಹ ಡೇಂಜರಸ್ ಸಾಪ್ಟ್ ಗಳನ್ನ ಸರಿಪಡಿಸಿದೆಯಾ ಖಂಡಿತ ಇಲ್ಲ. ಯಾಕೆಂದ್ರೆ ನಗರದಲ್ಲಿ ಡೇಂಜರ್ ವಿದ್ಯುತ್ ಸ್ಪಾಟ್ ಗಳು ಹೆಚ್ಚಿವೆ.ಕಾಡುಗೋಡಿ ತಾಯಿ ಮಗುವಿನ ಸಾವು ಎಲ್ಲರನ್ನ ಬೆಚ್ಚಿ ಬೀಳಿಸಿತ್ತು . ಬೆಸ್ಕಾಂ ನಿರ್ಲಕ್ಷದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಕೆಲ ದಿನಗಳ   ಹಿಂದೆ ಕಾಡುಗೋಡಿಯಲ್ಲಿ ಫುಟ್ಪಾತ್ ಮೇಲೆ ಬರುವಾಗ ಪುಟ್ ಪಾತ್ ಬಿದ್ದಿದ್ದ ಹೈ ಟೆನ್ಶನ್ ವೈಯರ್ ತಗುಲಿ ನೋಡು ನೋಡುತ್ತಲೇ ತಾಯಿ ಮಗು ಸ್ಥಳದಲ್ಲೇ ಹೊತ್ತಿ ಉರಿದು ಬೂದಿಯಾಗಿ ಹೋಗಿದ್ರು.

     ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಪ್ರಾಣಗಳು ಬಲಿಯಾಗಿ ಹೋಗಿದ್ದು. ಅಪಾಯಕಾರಿ ವಿದ್ಯುತ್ ಕಂಬಗಳು ಹಾಗೂ ಟ್ರಾನ್ಸ್ಫರ್ ಗಳು ಜನರ ಪಲಿ ಪಡಿಯೋಕೆ ಬಾಯ್ ತೆರೆದು ಕುಳಿತಿವೆ. ಇನ್ನು ಈ ಘಟನೆ ನಡೆದ ಬಳಿಕ ಬೆಸ್ಕಾಂ ಅಧಿಕಾರಿಗಳು ಸಭೆ ಮೇಲೆ ಸಭೆ ನಡೆಸಿ ಕಾಟಾಚಾರಕ್ಕೆ ಟಾಸ್ ಫೋರ್ಸ್ ಗಳನ್ನು ರಚನೆ ಮಾಡಿ ನಗರದಲ್ಲಿನ ಅಪಾಯಕಾರಿ ಡೆಲ್ಲಿ ಡೇಂಜರಸ್ ವಿದ್ಯುತ್ ಕಂಬಗಳು ಹಾಗೂ ಟ್ರಾನ್ಸ್ಫರ್ ಗಳನ್ನು ನವಂಬರ್ 30ರೊಳಗೆ ಸರಿಪಡಿಸೋದಾಗಿ ಹೇಳಿತ್ತು. ಆದರೆ ಡೆಡ್ ಲೈನ್ ಮುಗಿದ್ರೂ  ಬೆಸ್ಕಾಂ ಬೇಜವಾಬ್ದಾರಿ ಅಧಿಕಾರಿಗಳು ಇದುವರೆಗೂ ಯಾವುದೇ ಏರಿಯಾದಲ್ಲೂ ಸರಿಪಡಿಸುವ ಕೆಲಸ ಮಾಡಿಲ್ಲ.

    ಇನ್ನು ಕೇವಲ ದುರಂತ ನಡೆದ ಬಳಿಕ ವಷ್ಟೇ ಸಭೆ ಮೇಲೆ ಸಭೆ ನಡೆಸಿ ಟಾಸ್ಕ್ ಹಾಕಿಕೊಂಡಿದ್ದೇವೆ ಎಲ್ಲವೂ ಸರಿ ಮಾಡ್ತೇವೆ ಅಂತ ಹೇಳಿದ್ದೆ ಆಯ್ತು ಆದರೆ ಇದುವರೆಗೂ ಯಾವುದೇ ರೀತಿಯಾದ ಸರಿಪಡಿಸುವ ಕೆಲಸ ಮಾಡಿಲ್ಲ. ನಗರದಲ್ಲಿ ಯಾವುದೇ ಏರಿಯಾದಲ್ಲಿ ಅಪಾಯಕಾರಿ ವಿದ್ಯುತ್ ಕಂಬಗಳಿದ್ದರೆ ಸರಿಪಡಿಸುವ ಕೆಲಸ ವಿಫಲವಾಗಿದೆ. ಕಾಡುಗೋಡಿಯ ದುರಂತದ ಬಳಿಕ ನವಂಬರ್ 30 ರ ಒಳಗಾಗಿ ಅಪಾಯಕಾರಿ ಕಂಬಗಳನ್ನು ಸರಿಪಡಿಸುವುದಾಗಿ ಹಾಗೂ ಏರಿಯಾ ಗಳಲ್ಲಿ ತುಂಬಾ ಅಪಾಯಕಾರಿ ಆಗಿರುವ ಟ್ರಾನ್ಸ್ಫಾರ್ಮರ್ಗಳನ್ನ ಅವಾಂತರ ಗಳಿಸುತ್ತೇವೆ ಅಂತ ಮೊದಲು ಎಲ್ಲಾ ಡೇಂಜರಸ್ ಕಂಬಗಳನ್ನು ಲೆಕ್ಕ ಮಾಡಿ ಮಾನಿಟಿರಿಂಗ್ ಇನ್ ಮಾಡ್ತೀವಿ ಅಂತ ಹೇಳಿ ಮತ್ತೆ ಏನು ಆಗಿಲ್ಲ ಅನ್ನೋ ರೀತಿ ವರ್ತಿಸ್ತಾ ಇದೆ.

    ಸೇಮ್ ಟು ಸೇಮ್ ಬಿಬಿಎಂಪಿ ಗುಂಡಿಗಳ ವಿಚಾರದಲ್ಲಿ ಕಥೆ ಹೇಳೋ ಹಾಗೆ ಬೆಸ್ಕಾಂ ಇಲಾಖೆಯು ಕಥೆ ಹೇಳಿ ಕೈತೋಳೆದು ಕೊಳ್ಳುವ ಕೆಲಸ ಮಾಡುತ್ತಿದೆ. ನೋಡಿದ್ರಲ್ಲ ಬೆಸ್ಕಾಂನ ಕಾಟಾಚಾರದ ಟಾಸ್ಕ್ ಹೇಗಿದೆ ಅಂತ. ಇದೆಲ್ಲಾ ನೋಡಿದ ಜನರು ಮತ್ತೆ ಘಟನೆಯಾದ್ರೆ ಮಾತ್ರ ಎಚ್ಚೆತ್ತುಕೊಳ್ಳುತ್ತಾ ಬೆಸ್ಕಾಂ ಇಲಾಖೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನಾದ್ರೂ ಬೆಸ್ಕಾಂ ಮೈ ಮರೆಯದೆ ನಗರದಲ್ಲಿನ ಡೇಂಜರಸ್ ಡೆಡ್ಲಿ ಕಂಬಗಳನ್ನು ಹಾಗೂ ಟ್ರಾನ್ಸ್ಫರ್ ಗಳನ್ನ ಸರಿ ಮಾಡ್ಲಿ ಅನ್ನೋದೇ ಬೆಂಗಳೂರು ಜನರ ಆಶಯ…

    Demo
    Share. Facebook Twitter LinkedIn Email WhatsApp

    Related Posts

    ಸಿದ್ದರಾಮಯ್ಯ ಅವರಿಗೆ ಮಾನ ಮರ್ಯಾದೆ ಇದ್ದರೆ ತಕ್ಷಣ ರಾಜೀನಾಮೆ ಕೊಡಬೇಕು: ಛಲವಾದಿ ನಾರಾಯಣಸ್ವಾಮಿ

    June 23, 2025

    ಸಿಎಂ ಅವರೇ ಬಿ.ಆರ್.ಪಾಟೀಲ್ ಅವರ ಬಾಯಿ ಮುಚ್ಚಿಸುವ ಆತಂಕ ನಮಗಿದೆ: ಬಿಎಸ್ ಯಡಿಯೂರಪ್ಪ

    June 23, 2025

    ED ನನ್ನ ಮೇಲೂ ಕೇಸ್ ಹಾಕಿತ್ತು. ಆಮೇಲೆ ಏನಾಯಿತು?. ಯಾರೂ ನನ್ನ ರಕ್ಷಣೆಗೆ ಬಂದಿರಲಿಲ್ಲ: ಡಿ. ಕೆ. ಶಿವಕುಮಾರ್

    June 23, 2025

    ಈ ಸರ್ಕಾರ ರಾಜ್ಯವನ್ನು ಏಳಿಗೆ ಕಡೆಗೆ ತೆಗೆದುಕೊಂಡು ಹೋಗುವುದಿಲ್ಲ: ಕುಮಾರ್ ಬಂಗಾರಪ್ಪ

    June 23, 2025

    PM Kisan 20th Installment: ಈ ದಿನವೇ ನಿಮ್ಮ ಖಾತೆ ಸೇರಲಿದೆ 2000 ರೂಪಾಯಿ..! ಇಲ್ಲಿದೆ ಡಿಟೈಲ್ಸ್

    June 23, 2025

    ಐಶ್ವರ್ಯ ಗೌಡ ವಂಚನೆ ಪ್ರಕರಣ; ಇಡಿ ತನಿಖೆಗೆ ನನ್ನ ಸಂಪೂರ್ಣ ಸಹಕಾರ: ಬಮೂಲ್ ಅಧ್ಯಕ್ಷ ಡಿ ಕೆ ಸುರೇಶ್

    June 23, 2025

    BR Patil Audio: ಆಡಿಯೋ ವೈರಲ್ ಬೆನ್ನಲ್ಲೇ ಕೈ ಶಾಸಕನಿಗೆ ಸಿಎಂ ಬುಲಾವ್!

    June 23, 2025

    ಗೋಲ್ಡ್ ಬೆಲೆಯಲ್ಲಿ ಇಳಿಕೆ! ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ

    June 23, 2025

    ಬೆಂಗಳೂರಿನಲ್ಲಿ ಜುಲೈ 26-27ರಂದು ಕುಂದಾಪ್ರ ಕನ್ನಡ ಹಬ್ಬ ಆಚರಣೆ: ಇಬ್ಬರು ಸೆಲೆಬ್ರಿಟಿಗಳಿಗೆ ವಿಶೇಷ ಸನ್ಮಾನ

    June 23, 2025

    ಚಿನ್ನಸ್ವಾಮಿ ಕಾಲ್ತುಳಿತ ದುರಂತ: ಇಂದು ಹೈಕೋರ್ಟ್ ನಲ್ಲಿ PIL ಅರ್ಜಿ ವಿಚಾರಣೆ!

    June 23, 2025

    ಕುಡಿದು ಕಾರು ಚಲಾಯಿಸಿ ಡಿವೈಡರ್ ಗೆ ಡಿಕ್ಕಿ: ಚಾಲಕನ ಅಜಾಗರೂಕತೆಗೆ ಸರಣಿ ಅಪಘಾತ!

    June 23, 2025

    ಹೆಲ್ಮೆಟ್ ಹಾಕದಿದ್ದನ್ನು ಪ್ರಶ್ನಿಸಿದ ಸಂಚಾರಿ ಪೊಲೀಸರಿಗೆ ಅವಾಜ್: ಜೆಡಿಎಸ್ ಮುಖಂಡ ಅರೆಸ್ಟ್?

    June 23, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.