Close Menu
Ain Live News
    Facebook X (Twitter) Instagram YouTube
    Monday, May 19
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಮಾಜಿ ಶಾಸಕ ಗೌರಿಶಂಕರ್ʼರಿಂದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ನೂತನ ಕಚೇರಿ ಉದ್ಘಾಟನೆ!

    By AINNovember 14, 2024
    Share
    Facebook Twitter LinkedIn Pinterest Email
    Demo

    ತುಮಕೂರು :ಕರ್ನಾಟಕ ಸರ್ಕಾರದ  ಮಹತ್ವದ ಯೋಜನೆಗಳಾದ ಗ್ಯಾರಂಟಿ ಯೋಜನೆಗಳ  ಅನುಷ್ಠಾನ ನೂತನ ಕಛೇರಿ ಯನ್ನು ತುಮಕೂರು ಗ್ರಾಮಾಂತರ  ಮಾಜಿ ಶಾಸಕರಾದ ಶ್ರೀ ಗೌರಿಶಂಕರ್ ರವರು ಉದ್ಘಾಟನೆ ಮಾಡಿದರು. ನಂತರ ಅವರು ಮಾತನಾಡಿ ಸರ್ಕಾರದ ಈ ಮಹತ್ವದ ಯೋಜನೆಗಳು ಎಲ್ಲಾ ವರ್ಗದ ಜನರಿಗೆ ತಲುಪುವ ಸಲುವಾಗಿ

    ಸರ್ಕಾರದ  ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರು ಮತ್ತು ಸನ್ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್ ರವರ ಆಶಯ ದಂತೆ  ಎಲ್ಲಾ ವರ್ಗದ ಜನರಿಗೆ ಈ ಯೋಜನೆ ಗಳು ತಲುಪುವಂತೆ ಮಾಡುವ ಸಲುವಾಗಿ ಈ ಗ್ಯಾರಂಟಿ  ಯೋಜನೆಗಳ ಅನುಷ್ಠಾನ  ಕಚೇರಿ ಯು ಕಾರ್ಯ ಯೋಜನೆ ಯನ್ನು ರೂಪಿಸಲಾಗಿದೆ ಎಂದು ಹೇಳಿದರು.

    BPL ರೇಷನ್‌ ಕಾರ್ಡ್‌ ರದ್ದಾದ ಕೂಡಲೇ ಗೃಹಲಕ್ಷ್ಮಿ ಯೋಜನೆ ಹಣ ಸ್ಥಗಿತವಾಗುತ್ತಾ.? ಇಲ್ಲಿದೆ ಮಾಹಿತಿ

    ಈ ಗ್ಯಾರಂಟಿ  ಯೋಜನೆಯ ಅನುಷ್ಠಾನ ಸಮಿತಿಯ ನೂತನ ಅಧ್ಯಕ್ಷ ಉಪಾಧ್ಯಕ್ಷ ಮತ್ತು ಸದಸ್ಯರುಗಳಿಗೆ ಸನ್ಮಾನಿಸಿಲಾಯಿತು. ಈ ಸಂದರ್ಭದಲ್ಲಿ ಗ್ಯಾರಂಟಿ  ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ L ರಮೇಶ್ ಮತ್ತು ಉಪಾಧ್ಯಕ್ಷರಾದ HN ಮಂಜುನಾಥ್ ಸದಸ್ಯರುಗಳಾದ ರಾಮಸ್ವಾಮಿ ಮಂಜುನಾಥ್ ವಿರೂಪಾಕ್ಷ BN  ಮಂಜುಳಾ K ಕೆಂಪನರಸಯ್ಯ B ರವಿಕಿರ್ತಿ K ಪಾಂಡುರಂಗ K ರಮೇಶ್. ಶಶಿಧರ್ NG  ರಾಘವೇಂದ್ರ ಮತ್ತು ಕೇಶವ್ ರವರು ಈ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.

     

    Post Views: 2

    Demo
    Share. Facebook Twitter LinkedIn Email WhatsApp

    Related Posts

    ರಾಜ್ಯದ ಜನರ ಬದುಕು ಬರ್ಬಾದ್‌ ಮಾಡಿದ್ದು ಕಾಂಗ್ರೆಸ್ ಪಕ್ಷದ ಸಾಧನೆ: ಅಶ್ವಥ್ ನಾರಾಯಣ್

    May 19, 2025

    ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಜನರಿಗೆ ‘ಭೂ ಗ್ಯಾರಂಟಿ’: ಡಿಸಿಎಂ ಡಿ.ಕೆ. ಶಿವಕುಮಾರ್

    May 19, 2025

    ಬೈಕ್‌ ಓಡಿಸುವಾಗಲೇ ಹೃದಯಾಘಾತ: ಓರ್ವ ವ್ಯಕ್ತಿ ಸಾವು

    May 19, 2025

    ಪಾತಾಳಕ್ಕೆ ಕುಸಿದ ಈರುಳ್ಳಿ ಬೆಲೆ: ಸಂಕಷ್ಟಕ್ಕೆ ಸಿಲುಕಿದ ಬೆಳಗಾರರು – ಬೆಂಬಲ ಬೆಲೆಗೆ ಒತ್ತಾಯ

    May 19, 2025

    ಜಲಾಶಯ ನೋಡಲೆಂದು ಬಂದ ಮೂವರು ಯುವತಿಯರು ನೀರಿನಲ್ಲಿ ಮುಳುಗಿ ಸಾವು…!

    May 19, 2025

    ಚಿತ್ರದುರ್ಗದಲ್ಲಿ ಭೀಕರ ಅಪಘಾತ: ಕಾರು ಡಿಕ್ಕಿಯಾಗಿ ಓರ್ವ ವ್ಯಕ್ತಿ ಸಾವು

    May 19, 2025

    ಯಾವ ಪುರುಷಾರ್ಥಕ್ಕೆ ಎರಡು ವರ್ಷಗಳ ಸಾಧನೆ ಆಚರಣೆ: ಅರವಿಂದ್ ಬೆಲ್ಲದ್

    May 19, 2025

    ರಾಜ್ಯದಲ್ಲಿ ಭ್ರಷ್ಟಾಚಾರ ತುಂಬಿ ತುಳುಕ್ಕುತ್ತಿದೆ, ನಾಳೆ ಕಾಂಗ್ರೆಸ್ ಸರ್ಕಾರ 2 ವರ್ಷದ ಸಮಾವೇಶ ಮಾಡುತ್ತಿದೆ: ಮಹೇಶ್ ಟೆಂಗಿನಕಾಯಿ

    May 19, 2025

    2 ಬೈಕ್ʼಗಳಿಗೆ ಗುದ್ದಿ ಹಳ್ಳಕ್ಕೆ ಮಗುಚಿದ KSRTC ಬಸ್: ಸಬ್ ಇನ್ಸ್‌ಪೆಕ್ಟರ್ ಸ್ಥಳದಲ್ಲೇ ಸಾವು.!

    May 19, 2025

    ಮಳೆಗೆ ಮನೆ ಗೋಡೆ ಕುಸಿತ: ಕೂದಲೆಳೆ ಅಂತರದಲ್ಲಿ ಉಳಿಯಿತು 4 ಜನರ ಜೀವ

    May 19, 2025

    ಚಾಮರಾಜನಗರದಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ!

    May 19, 2025

    ಸರ್ಕಾರಿ ಕಚೇರಿಯಲ್ಲಿ ಗೂಂಡಾ ವರ್ತನೆ: ಉಪ ತಹಶೀಲ್ದಾರ್ ಸಸ್ಪೆಂಡ್!

    May 19, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.