Close Menu
Ain Live News
    Facebook X (Twitter) Instagram YouTube
    Monday, May 19
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಶಿಡ್ಲಘಟ್ಟ: ಶಾಲಾ ಮಕ್ಕಳೇ ನನ್ನ ಮಕ್ಕಳು; ಮಂಗಳಾ ಟೀಚರ್!

    By AINNovember 14, 2024
    Share
    Facebook Twitter LinkedIn Pinterest Email
    Demo

    ಶಿಡ್ಲಘಟ್ಟ: ನಾನು ಪಾಠ ಮಾಡುವ ಶಾಲಾ ಮಕ್ಕಳೇ ನನ್ನ ಮಕ್ಕಳು, ಅವರ ಸಂತೋಷದಲ್ಲಿ ನನ್ನ ಸಂತೋಷ ಇದೆ ಎಂದು ಶಾಲಾ ಶಿಕ್ಷಕಿ ಮಂಗಳಾ ಹೇಳಿದರು.  ತಾಲ್ಲೂಕಿನ ಜಯಂತಿಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಾದ ರಕ್ಷೆಗಳನ್ನು ವಿತರಿಸಿ ಅವರು ಮಾತನಾಡಿದರು.

    ನಾನು ಅತ್ಯಂತ ಬಡತನದಲ್ಲಿ ಬೆಳೆದವಳು, ನನಗಾಗಿ ಒಂದು ಜೊತೆ ಚಪ್ಪಳಿ ಕೊಡಿಸಲು ನನ್ನ ತಂದೆಗೆ ಸಾಧ್ಯವಾಗಿರಲಿಲ್ಲ. ಕಷ್ಟ ಪಟ್ಟು ದುಡಿಯಲು ಕೂಲಿ ಕೆಲಸ ಕೂಡ ದೊರೆಯದಂತಹ ದಿನಗಳವು ಎಂದು ಭಾವುಕರಾದರು.

    ಯಾರೋ ನನ್ನನ್ನು ಗುರ್ತಿಸಲಿ ಎಂದು ಸೇವೆ ಮಾಡುವಳಲ್ಲ . ನನ್ನ ಆತ್ಮ ತೃಪ್ತಿ ಮತ್ತು ಮಕ್ಕಳ ಮುಖದಲ್ಲಿ ಸಂತೋಷ ಕಾಣಲು ಸೇವೆ ಮಾಡುತ್ತಿದ್ದೇನೆ ಎಂದರು.

    https://ainlivenews.com/wp-content/uploads/2024/11/WhatsApp-Video-2024-11-14-at-16.15.50_fd05c491.mp4

    ಮಂಗಳಾ ಟೀಚರ್ ಎಂದೇ ಖ್ಯಾತಿ ಪಡೆದಿರುವ ಇವರು ತಾವಿರುವ ಶಾಲೆಗಳಲ್ಲಿ ಗಣೇಶ ಚತುರ್ಥಿ, ಶಾರದ ಪೂಜೆ, ಸ್ವಾತಂತ್ರ್ಯ ದಿನಾಚರಣೆ, ಮಕ್ಕಳ ಜಯಂತಿ ಹೀಗೆ ವಿಶೇಷ ದಿನಗಳಲ್ಲಿ ತಮ್ಮ ಸ್ವಂತ ಹಣದಿಂದ ಮಕ್ಕಳಿಗೆ ಉಡುಗೊರೆ ಕೊಡುವುದು ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಕ್ಕಳಿಗೆ ವಿವಿಧ ವೇಶ ಭೂಷಣಗಳ ವಸ್ತ್ರಾಲಂಕಾರ ಮಾಡಿಸಿ ಸಂತೋಷ ಪಡುತ್ತಾರೆ. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ರಾಮಾಂಜಿನಮ್ಮ, ಸಹ ಶಿಕ್ಷಕ ಶನಾಜ್ ಬೇಗ್ ಹಾಗು ಚೈತ್ರ ಇನ್ನಿತರರು ಉಪಸ್ಥಿತರಿದ್ದರು.

    Post Views: 2

    Demo
    Share. Facebook Twitter LinkedIn Email WhatsApp

    Related Posts

    ರಾಜ್ಯದ ಜನರ ಬದುಕು ಬರ್ಬಾದ್‌ ಮಾಡಿದ್ದು ಕಾಂಗ್ರೆಸ್ ಪಕ್ಷದ ಸಾಧನೆ: ಅಶ್ವಥ್ ನಾರಾಯಣ್

    May 19, 2025

    ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಜನರಿಗೆ ‘ಭೂ ಗ್ಯಾರಂಟಿ’: ಡಿಸಿಎಂ ಡಿ.ಕೆ. ಶಿವಕುಮಾರ್

    May 19, 2025

    ಬೈಕ್‌ ಓಡಿಸುವಾಗಲೇ ಹೃದಯಾಘಾತ: ಓರ್ವ ವ್ಯಕ್ತಿ ಸಾವು

    May 19, 2025

    ಪಾತಾಳಕ್ಕೆ ಕುಸಿದ ಈರುಳ್ಳಿ ಬೆಲೆ: ಸಂಕಷ್ಟಕ್ಕೆ ಸಿಲುಕಿದ ಬೆಳಗಾರರು – ಬೆಂಬಲ ಬೆಲೆಗೆ ಒತ್ತಾಯ

    May 19, 2025

    ಜಲಾಶಯ ನೋಡಲೆಂದು ಬಂದ ಮೂವರು ಯುವತಿಯರು ನೀರಿನಲ್ಲಿ ಮುಳುಗಿ ಸಾವು…!

    May 19, 2025

    ಚಿತ್ರದುರ್ಗದಲ್ಲಿ ಭೀಕರ ಅಪಘಾತ: ಕಾರು ಡಿಕ್ಕಿಯಾಗಿ ಓರ್ವ ವ್ಯಕ್ತಿ ಸಾವು

    May 19, 2025

    ಯಾವ ಪುರುಷಾರ್ಥಕ್ಕೆ ಎರಡು ವರ್ಷಗಳ ಸಾಧನೆ ಆಚರಣೆ: ಅರವಿಂದ್ ಬೆಲ್ಲದ್

    May 19, 2025

    ರಾಜ್ಯದಲ್ಲಿ ಭ್ರಷ್ಟಾಚಾರ ತುಂಬಿ ತುಳುಕ್ಕುತ್ತಿದೆ, ನಾಳೆ ಕಾಂಗ್ರೆಸ್ ಸರ್ಕಾರ 2 ವರ್ಷದ ಸಮಾವೇಶ ಮಾಡುತ್ತಿದೆ: ಮಹೇಶ್ ಟೆಂಗಿನಕಾಯಿ

    May 19, 2025

    2 ಬೈಕ್ʼಗಳಿಗೆ ಗುದ್ದಿ ಹಳ್ಳಕ್ಕೆ ಮಗುಚಿದ KSRTC ಬಸ್: ಸಬ್ ಇನ್ಸ್‌ಪೆಕ್ಟರ್ ಸ್ಥಳದಲ್ಲೇ ಸಾವು.!

    May 19, 2025

    ಮಳೆಗೆ ಮನೆ ಗೋಡೆ ಕುಸಿತ: ಕೂದಲೆಳೆ ಅಂತರದಲ್ಲಿ ಉಳಿಯಿತು 4 ಜನರ ಜೀವ

    May 19, 2025

    ಚಾಮರಾಜನಗರದಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ!

    May 19, 2025

    ಸರ್ಕಾರಿ ಕಚೇರಿಯಲ್ಲಿ ಗೂಂಡಾ ವರ್ತನೆ: ಉಪ ತಹಶೀಲ್ದಾರ್ ಸಸ್ಪೆಂಡ್!

    May 19, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.