Close Menu
Ain Live News
    Facebook X (Twitter) Instagram YouTube
    Tuesday, June 24
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಮನುಷ್ಯರಿಗಷ್ಟೇ ಅಲ್ಲ ಬೆಕ್ಕುಗಳಿಗೆ ಹಾರ್ಟ್ ಅಟ್ಯಾಕ್ ಆಗಲು ಇದೇ ಕಾರಣ!?

    By AIN AuthorDecember 14, 2024
    Share
    Facebook Twitter LinkedIn Pinterest Email
    Demo

    ಹೃದಯ ನಮ್ಮ ದೇಹದಲ್ಲಿ ರಕ್ತ ಸಂಚಾರವನ್ನು ಪ್ರತಿಯೊಂದು ಅಂಗಾಂಗಗಳಿಗೆ ಕಳುಹಿಸಿ ಕೊಡುವ ಕೆಲಸ ಮಾಡುವುದು. ಆದರೆ ನಮ್ಮ ದೈನಂದಿನ ಒತ್ತಡದಿಂದಾಗಿ ಹೃದಯದ ಮೇಲೆ ಅತಿಯಾದ ಒತ್ತಡ ಹಾಕುತ್ತೇವೆ. ಇದರಿಂದ ಹೃದಯದ ಸಮಸ್ಯೆಗಳು ಆಗಾಗ ಕಾಡುತ್ತಲೇ ಇರುತ್ತದೆ. ಇದಕ್ಕೆ ಮುಖ್ಯ ಕಾರಣ ನಮ್ಮ ಆಧುನಿಕ ಜೀವನ ಶೈಲಿ ಮತ್ತು ಆಹಾರ ಪದ್ಧತಿ ಆಗಿದೆ.

    ನಾಯಿಯೊಂದಿಗೆ ಲೈಂಗಿಕ ಕೃತ್ಯ: ಕಾಮುಕ ಅರೆಸ್ಟ್!

    ಮೊದಲೆಲ್ಲಾ ವಯಸ್ಸಾದವರಿಗೆ ಮಾತ್ರ ಕಾಡುತ್ತಿದ್ದ ಈ ಕಾಯಿಲೆ ಇದೀಗ ಯುವ ಜನತೆಯಲ್ಲೂ ಕಾಣಿಸಿಕೊಳ್ಳುತ್ತಿದೆ. ಆದರೆ ಹೃದಯಾಘಾತಕ್ಕೂ ಮುನ್ನ ದೇಹದಲ್ಲಿ ಕೆಲ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಅಷ್ಟೇ ಅಲ್ಲ ಮನುಷ್ಯರಿಗೆ ಮಾತ್ರವಲ್ಲ. ಪ್ರಾಣಿಗಳಿಗೂ ಅನ್ವಯ ಆಗತ್ತೆ. ಅದರಲ್ಲಿ ಬೆಕ್ಕು ಕೂಡ.

    ಎಸ್, ಮನುಷ್ಯರಿಗೆ ಮಾತ್ರವಲ್ಲ ಬೆಕ್ಕಿಗೂ ಹೃದಯಾಘಾತವಾಗುತ್ತೆ ಎಂದರೆ ನಂಬುತ್ತೀರಾ? ಹೌದು ಇದು ನಿಜ. ಇದೊಂದು ಕೊರೊನರಿ ಅಪಧಮನಿ ಕಾಯಿಲೆಯಾಗಿದೆ. ಇದು ಬಹಳ ಅಪರೂಪವಾಗಿದ್ದರೂ ಕೂಡ ಇದು ಕಂಡು ಬಂದರೆ ಬೆಕ್ಕು ಬದುಕುವುದು ಬಹಳ ಕಷ್ಟ. ಹಾಗಾದರೆ ಇದು ಕಂಡು ಬರಲು ಕಾರಣವೇನು? ಲಕ್ಷಣಗಳು ಯಾವ ರೀತಿಯಲ್ಲಿ ಇರುತ್ತದೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

    ಮಯೋಕಾರ್ಡಿಯಂನಿಂದ ರಕ್ತದ ಹರಿವು ಕಡಿತಗೊಂಡಾಗ ಹೃದಯಾಘಾತ ಸಂಭವಿಸುತ್ತದೆ. ಇದು ರಕ್ತ ಹೆಪ್ಪುಗಟ್ಟುವಿಕೆ ಅಥವಾ ಹೃದಯ ಸ್ನಾಯು ಕಾಯಿಲೆ ಗಳಿಂದ ಸಂಭವಿಸುತ್ತದೆ.

    ಮೊದಲು ಪಶುವೈದ್ಯರಿಗೆ ಬೆಕ್ಕಿನ ಸಂಪೂರ್ಣ ಆರೋಗ್ಯ ಇತಿಹಾಸದ ಅಗತ್ಯವಿರುತ್ತದೆ. ಹಾಗಾಗಿ ಆ ಬಗ್ಗೆ ಮಾಹಿತಿ ನೀಡಿ. ಹೃದ್ರೋಗಕ್ಕೆ ಸಂಬಂಧಿಸಿದಂತೆ ಅದರ ಇತಿಹಾಸ, ರೋಗಲಕ್ಷಣಗಳ ವಿವರವಾದ ಪಟ್ಟಿ ಮತ್ತು ರೋಗಲಕ್ಷಣಗಳು ಮೊದಲು ಪ್ರಾರಂಭವಾದ ದಿನ ಮತ್ತು ಸಮಯ ನಿಮಗೆ ತಿಳಿದಿರಬೇಕಾಗುತ್ತದೆ. ನಂತರ ಪಶುವೈದ್ಯರು ಬೆಕ್ಕನ್ನು ದೈಹಿಕವಾಗಿ ಪರೀಕ್ಷಿಸುತ್ತಾರೆ, ಅದರ ಹೃದಯ ಬಡಿತ, ನಾಡಿಮಿಡಿತ ಮತ್ತು ರಕ್ತದೊತ್ತಡವನ್ನು ಪರೀಕ್ಷಿಸುತ್ತಾರೆ. ಇದಕ್ಕೆ ಸಂಬಂಧ ಪಟ್ಟಂತೆ ಕೆಲವು ಪ್ರಯೋಗಗಳನ್ನು ವೈದ್ಯರು ಮಾಡುತ್ತಾರೆ. ಇದು ಹೃದಯಾಘಾತಕ್ಕೆ ಕಾರಣವಾಗಬಹುದಾದ ಪರಿಸ್ಥಿತಿಗಳನ್ನು ಗುರುತಿಸಲು ಪಶುವೈದ್ಯರಿಗೆ ಸಹಾಯ ಮಾಡಬಹುದು.

    ಬೆಕ್ಕಿನ ಮೇಲೆ ಎಲೆಕ್ಟ್ರೋಕಾರ್ಡಿಯೋಗ್ರಾಮ್ ಮತ್ತು ಎಕೋಕಾರ್ಡಿಯೋಗ್ರಾಮ್ ನಡೆಸಲಾಗುತ್ತದೆ. ಇಕೆಜಿ ಹೃದಯದ ಚಟುವಟಿಕೆಗಳನ್ನು ಗಮನಿಸುತ್ತದೆ ಮತ್ತು ಹೃದಯ ಬಡಿತ ಅಸಹಜವಾಗಿದ್ದರೆ ಅದನ್ನು ಗುರುತಿಸಲು ಸಹಾಯ ಮಾಡುತ್ತದೆ. ಕೆಲವೊಮ್ಮೆ ಪಶುವೈದ್ಯರು ಬೆಕ್ಕಿನ ಎದೆಯ ಎಕ್ಸ್-ರೇ ತೆಗೆದುಕೊಳ್ಳಬಹುದು.

    ಬೆಕ್ಕಿನ ರೋಗನಿರ್ಣಯವು ಹೃದಯಾಘಾತದ ತೀವ್ರತೆ ಮತ್ತು ಅದಕ್ಕೆ ಕಾರಣವಾದ ಮೂಲ ಸ್ಥಿತಿಯ ಚಿಕಿತ್ಸೆಯನ್ನು ಅವಲಂಬಿಸಿರುತ್ತದೆ. ಇಕೆಜಿ ಪರೀಕ್ಷೆಗಳ ಮೂಲಕ ಹೃದಯ ಬಡಿತವನ್ನು ಮೇಲ್ವಿಚಾರಣೆ ಮಾಡಬೇಕಾಗುತ್ತದೆ. ಪಶುವೈದ್ಯರು ಬೆಕ್ಕನ್ನು ಹೋಲ್ಟರ್ ಅಥವಾ ಈವೆಂಟ್ ಮಾನಿಟರ್ ನೊಂದಿಗೆ ಮನೆಗೆ ಕಳುಹಿಸಿದರೆ, ಸ್ಥಿತಿಯನ್ನು ಸರಿಯಾಗಿ ಪತ್ತೆಹಚ್ಚಲು ಸೂಚನೆಗಳನ್ನು ಅನುಸರಿಸಬೇಕಾಗುತ್ತದೆ. ಹೃದಯಾಘಾತದ ನಂತರ ಚೇತರಿಸಿಕೊಳ್ಳುವಾಗ ಬೆಕ್ಕು ವಿಶ್ರಾಂತಿ ಪಡೆಯಬೇಕಾಗುತ್ತದೆ.

    ಹಾಗಾಗಿ ನಿಮ್ಮ ಮನೆಗಳಲ್ಲಿ ಬೆಕ್ಕು ಕುಸಿದು ಬಿದ್ದರೆ, ಸಾಕುಪ್ರಾಣಿ ಸಿಪಿಆರ್ನಲ್ಲಿ ನಿರ್ದಿಷ್ಟವಾಗಿ ತರಬೇತಿ ಪಡೆದುಕೊಳ್ಳದ ಹೊರತು ಸಿಪಿಆರ್ ಅನ್ನು ಎಂದಿಗೂ ನೀಡದಿರುವುದು ಒಳ್ಳೆಯದು ಏಕೆಂದರೆ ಇದು ಬೆಕ್ಕಿಗೆ ಹೆಚ್ಚುವರಿ ಗಾಯವನ್ನು ಉಂಟುಮಾಡಬಹುದು. ಹಾಗಾಗಿ ಯಾವುದೇ ರೀತಿಯ ಅಸಹಜ ಲಕ್ಷಣಗಳು ಕಂಡು ಬಂದರೆ ಮೊದಲು ಪಶುವೈದ್ಯರಿಗೆ ವರದಿ ಮಾಡಿ, ಸರಿಯಾದ ಕಾರಣಗಳನ್ನು ತಿಳಿದುಕೊಳ್ಳಿ ಎನ್ನಲಾಗಿದೆ.

    Demo
    Share. Facebook Twitter LinkedIn Email WhatsApp

    Related Posts

    ಮುಟ್ಟಿನ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸುವುದು ಸರಿಯೋ ತಪ್ಪೋ? ತಜ್ಞರು ಹೇಳೋದು ಹೀಗೆ

    June 24, 2025

    No Petrol: ಹೊಸ ತಂತ್ರಜ್ಞಾನ: ಜುಲೈ 1 ರಿಂದ ಈ ವಾಹನಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ಬ್ಯಾನ್..!

    June 24, 2025

    Healthy Food: ಎಲ್ಲಕ್ಕಿಂತ ಮಿಗಿಲು ಆರೋಗ್ಯ ಸಂಪತ್ತು; ಮೆಂತ್ಯ ನೀರು ಕುಡಿದ್ರೆ ಸಿಗುತ್ತೆ ಸೂಪರ್ ಪ್ರಯೋಜನಗಳು..!

    June 24, 2025

    ಮಂಗಳವಾರ ಸಂಜೆ ಹೀಗೆ ಮಾಡಿದ್ರೆ ಕಷ್ಟಗಳೆಲ್ಲಾ ಕ್ಷಣಾರ್ಧದಲ್ಲಿ ಮಾಯವಾಗತ್ತೆ!

    June 24, 2025

    ಬೆಳಗ್ಗೆ ಎದ್ದ ಕೂಡಲೇ ತಲೆನೋವು ಬರುತ್ತಾ!? ಹಾಗಿದ್ರೆ ರಾತ್ರಿ ಮಾಡುವ ಈ ತಪ್ಪು ಕಾರಣ!

    June 23, 2025

    ನಿಮಗಿದು ಗೊತ್ತಾ!? ಕರಿಬೇವಿನ ಎಲೆಗಳನ್ನು ನೆನೆಸಿ ನೀರು ಕುಡಿಯುವುದರಿಂದ, ಸಿಗುವ ಆರೋಗ್ಯ ಬೆನಿಫಿಟ್ ಎಷ್ಟು ಗೊತ್ತಾ!?

    June 23, 2025

    ಒಂದೇ ತಿಂಗಳಲ್ಲಿ ಹೊಟ್ಟೆಯ ಕೊಬ್ಬು ಕರಗಿಸಬೇಕಾ? ಹಾಗಿದ್ರೆ ಏಲಕ್ಕಿಯನ್ನು ಹೀಗೆ ತಿನ್ನಿರಿ!

    June 23, 2025

    ಜಮ್ಮುವಿನಲ್ಲಿ ಲ್ಯಾಂಡ್ ಆಗದೆ ಏರ್ ಇಂಡಿಯಾ ವಿಮಾನ ದೆಹಲಿಗೆ ವಾಪಸ್..! ಯಾಕೆ ಗೊತ್ತಾ..?

    June 23, 2025

    Milk For Health: ನೀವು ಜಾಸ್ತಿ ಹಾಲು ಕುಡಿತೀರಾ? ಹಾಗಾದ್ರೆ ಈ ವಿಚಾರ ಮೊದ್ಲು ತಿಳಿದುಕೊಳ್ಳಿ!

    June 23, 2025

    IndiGo Pilot: ಪೈಲಟ್ ಆಗಲು ನೀನು ಯೋಗ್ಯನಲ್ಲ, ಹೋಗಿ ಸ್ಯಾಂಡಲ್ ಹೊಲಿಯಿರಿ: ಹಿರಿಯ ಅಧಿಕಾರಿಗಳಿಂದ ಕಿರುಕುಳ!

    June 23, 2025

    ಈ ಕಾಳು ನೆನೆಸಿದ ನೀರು ಕುಡಿದ್ರೆ ಸಂಪೂರ್ಣ ನಿಯಂತ್ರಣವಾಗುತ್ತೆ ಬ್ಲಡ್ ಶುಗರ್!

    June 23, 2025

    ಸಾರ್ವಜನಿಕರೇ ಗಮನಿಸಿ.. ಹೊಸ ರೀತಿಯ ವಂಚನೆ: ಕೆಲವೇ ಸೆಕೆಂಡುಗಳಲ್ಲಿ 45 ಲಕ್ಷ ರೂ. ಮಾಯ!

    June 23, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.