Close Menu
Ain Live News
    Facebook X (Twitter) Instagram YouTube
    Sunday, May 18
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಹುಬ್ಬಳ್ಳಿ: ಕಡಲೇ ಬೆಳೆಯಲ್ಲಿ ಸಿಡಿರೋಗ ರೈತ ಆತಂಕದಲ್ಲಿ!

    By Author AINDecember 28, 2024
    Share
    Facebook Twitter LinkedIn Pinterest Email
    Demo

    ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೈತರ ಬೆಳೆದ ಕಡಲೆ ಬೆಳೆಗೆ ಸಿಡಿ ರೋಗ ಹೆಚ್ಚ ನೂ, ಹೆಚ್ಚು ಕಂಡುಬಂದಿದ್ದು ರೈತರು ಆತಂಕದಲ್ಲಿ ಇದ್ದಾರೆ ಹೌದು ಕಳೆದ ವರ್ಷ ಅನಾವೃಷ್ಟಿ ಯಿಂದ ಬೆಳೆ ಬಾರದೆ ಕಂಗಟ್ಟಿರುವ ರೈತರು ಈ ವರ್ಷ ಅತಿ ಹೆಚ್ಚು ಕಡಲೆ ಬೆಳೆ ಬೆಳೆದಿದ್ದು ಬೆಳೆಗೆ ಸಿಡಿರೋಗ ಕಂಡುಬಂದಿದ್ದು ಔಷಧಿ ಸಿಂಪರಣೆ ಮಾಡಿದರು ಹತೋಟಿಗೆ ಬಾರದೆ ದಿನ ದಿನ ಕಾಯಿ ಕಚ್ಚುವ ಗಿಡ ಸಮೇತ ಒಣಗುತ್ತಿದೆ.

    ಇದರಿಂದ ಆತಂಕಗೊಂಡ ರೈತರು ಬೆಳೆ ಉಳಿಸಿಕೊಳ್ಳಲು ಧಾರವಾಡ ಕೃಷಿ ಇಲಾಖೆಯ ವಿಜ್ಞಾನಿಗಳು ಹಾಗೂ ಕೃಷಿ ನಿರ್ದೇಶಕರು ಕುಂದಗೋಳ ತಾಲೂಕ ಕೃಷಿ ನಿರ್ದೇಶಕರು ಸೇರಿದಂತೆ ಹಲವಾರು ಅಧಿಕಾರಿಗಳು ಈಗಾಗಲೇ ಬೆಳೆಯನ್ನು ವೀಕ್ಷಿಸಿದ್ದರು ಆದರೆ ಅವರು ಇದಕ್ಕೆ ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು ಇದೀಗ ಮತ್ತೆ ಹೆಚ್ಚು ಸಿಡಿರೋಗ ಕಾಣುತ್ತಿದೆ ಸರಕಾರವು ಕಣ್ಣ ಮುಚ್ಚಿ ಕುಳಿತಿದೆ ಹಿಂಗಾರು ಮುಂಗಾರಿನ ಬೆಳೆ ವಿಮೆ ಬಿಡುಗಡೆ ಮಾಡಬೇಕು ಅತಿವೃಷ್ಟಿಯಿಂದ ಮುಂಗಾರು ಬೆಳೆ ಹಾಳಾಗಿದ್ದು,

    Dr.Manmohan Singh: ಲೋಕಸಭೆ ಚುನಾವಣೆಯಲ್ಲಿ ಗೆಲ್ಲದಿದ್ರೂ 2 ಬಾರಿ ಪ್ರಧಾನಿಯಾದ ಮನಮೋಹನ ಸಿಂಗ್!

    ಶೀಘ್ರದಲ್ಲಿ ಬೆಳೆ ಪರಿಹಾರ ಕೊಡುವದಾಗಿ ಭರವಸೆ ನೀಡಿದ್ದರು ಆದರೆ ಇಲ್ಲಿಯವರೆಗೂ ಯಾವ ಒಬ್ಬ ರೈತರಿಗೂ ಬೆಳೆ ವಿಮೆ ಹಾಗೂ ಅತಿವೃಷ್ಟಿಯಿಂದ ಹಾನಿಯಾದ ಬೆಳೆ ಪರಿಹಾರವೂ ಬಂದಿಲ್ಲ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ರೈತರ ನೆರವಿಗೆ ದಾವಿಸಬೇಕೆಂದು ರತ್ನ ಭಾರತ ರೈತ ಸಮಾಜದ ತಾಲೂಕ ಅಧ್ಯಕ್ಷರಾದ ಬಸವರಾಜ ಯೋಗಪ್ಪನವರ ಚನ್ನಬಸಪ್ಪ ಸಿದ್ದುನವರ ರಾಜು ಮಲ್ಲಿಗವಾಡ ಬಸವರಾಜ ಹರವಿ ನಾಗಪ್ಪ ಸಿದ್ದುನವರ ಮುಕುಂ ಸಾಬ್ ರಾಟಿಮುನಿ ಖಾದರ್ ಸಾಬ್ ನದಾಫ್ ತಿರ್ಕಪ್ಪ ಯೋಗಪ್ಪನವರ ಮಂಜುನಾಥ ಮಲ್ಲಿಗವಾಡ ಈ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ

    Post Views: 1

    Demo
    Share. Facebook Twitter LinkedIn Email WhatsApp

    Related Posts

    ಕಾಲುವೆಯಲ್ಲಿ ಈಜಲು ಹೋದ ಇಬ್ಬರು ಯುವಕರು ಸಾವು!

    May 18, 2025

    ಧಾರವಾಡ: ಪತ್ರಕ್ಕೆ ಪ್ರತಿಕ್ರಿಯೆ ಇಲ್ಲ -ಪೊಲೀಸ್ ಕಮಿಷನರ್ ನಡೆಗೆ ಶಾಸಕ ಬೆಲ್ಲದ ಆಕ್ರೋಶ!

    May 18, 2025

    ರೈತರಿಗೆ ಕಣ್ಣೀರು ತರಿಸಿದ ಈರುಳ್ಳಿ: ಬೆಲೆ ಭಾರೀ ಕುಸಿತ!

    May 18, 2025

    ಎಸ್ಪಿ ಪೃಥ್ವಿಕ್ ಶಂಕರ್ ಗೆ ಒಲಿದ ಡಿಜಿ&ಐಜಿಪಿ ಡಿಸ್ಕ್ ಪ್ರಶಸ್ತಿ!

    May 18, 2025

    ಆ ಪಾಕಿಸ್ತಾನ ಮುಂಡೇವನ್ನು ನಿಂಬೆಹಣ್ಣು ಹಿಂಡಿದ ಹಾಗೆ ಹಿಂಡಬಹುದು.. ಆದರೆ! – ಸಿಎಂ ಇಬ್ರಾಹಿಂ!

    May 18, 2025

    Crime News: ನಡುರಸ್ತೆಯಲ್ಲೇ ಯುವಕನಿಗೆ ಚಾಕು ಇರಿದು ಕೊಲೆ!

    May 18, 2025

    ರಾಜ್ಯ ಸರ್ಕಾರಕ್ಕೆ 2 ವರ್ಷಗಳ ಸಂಭ್ರಮ..ಕಾರ್ಯಕ್ರಮ ತಯಾರಿ ಬಹುತೇಕ ಪೂರ್ಣ: ಸಲೀಂ ಅಹ್ಮದ್!

    May 18, 2025

    ಹುಬ್ಬಳ್ಳಿಯಲ್ಲಿ ಬಂದಿರೋದು ಚಿರತೆ ಅಲ್ಲಾ ಅದು ಕಾಡು ಬೆಕ್ಕು; ಉಪವಲಯ ಅರಣ್ಯ ಅಧಿಕಾರಿ ರಂಗಪ್ಪ ಕೆ ಕೋಳಿ ಸ್ಪಷ್ಟ!

    May 18, 2025

    ಅವಳಿ ನಗರಕ್ಕೆ ಕಾಲಿಟ್ಟರಾ ಪಾಕಿಸ್ತಾನಿಗಳು!? ಮಸೀದಿಗಳಲ್ಲಿ ಅನುಮಾನಾಸ್ಪದ ಓಡಾಟ.. ಪರಿಶೀಲಿಸುವಂತೆ ಬೆಲ್ಲದ್ ಆಗ್ರಹ!

    May 18, 2025

    ಧರ್ಮಸ್ಥಳ ಮೂಲದ ಯುವತಿ ನಿಗೂಢ ಸಾವು.. ಪಂಜಾಬ್ ನಲ್ಲಿ ಆಗಿದ್ದೇನು?

    May 18, 2025

    ಕೋಲಾರ: ವಿದ್ಯುತ್ ತಗುಲಿ ಸಾರಿಗೆ ಸಂಸ್ಥೆ ನೌಕರ ಸಾವು!

    May 18, 2025

    ಹುಬ್ಬಳ್ಳಿಯಲ್ಲಿ ತಡರಾತ್ರಿಯಿಂದ ಬೆಳಗಿನ ಜಾವದವರೆಗೂ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ!

    May 18, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.