Close Menu
Ain Live News
    Facebook X (Twitter) Instagram YouTube
    Tuesday, May 13
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಗರ್ಭಿಣಿ ಮಾಡಿ ದೂರಾದ ಅಮ್ಝಾದ್‌ ಖಾನ್: ತಮಿಳು ವೇದಿಕೆಯಲ್ಲಿ ಕಣ್ಣೀರು ಹಾಕಿದ ಕನ್ನಡದ ನಟಿ

    By Author AINFebruary 25, 2025
    Share
    Facebook Twitter LinkedIn Pinterest Email
    Demo

    ಆಕಾಶ ದೀಪ ಎಂದರೆ ಥಟ್‌ ಅಂಥ ನೆನಪಾಗೋ ನಟಿ ದಿವ್ಯಾ ಶ್ರೀಧರ್.‌ ಆಕಾಶ ದೀಪ ಸಿನಿಮಾದ ಮೂಲಕ ಸಖತ್‌ ಖ್ಯಾತಿ ಘಳಿಸಿದ ನಟಿಯ ಹೆಸರು ಕಳೆದ ವರ್ಷ ಕಾಂಟ್ರವರ್ಸಿಸಯಲ್ಲಿ ಕೇಳಿ ಬಂದಿತ್ತು. ಪತಿಯಿಂದ ಮೋಸ ಹೋದ ನಟಿ ಆ ಬಳಿಕ ಕೋರ್ಟ್‌ ಮೆಟ್ಟಿಲೇರಿದ್ದರು. ಇದೀಗ ತಮಿಳು ವಾಹಿನಿಯ ಪ್ರಶಸ್ತಿ ಸಮಾರಂಭದಲ್ಲಿ ಮನದ ನೋವನ್ನು ಹಂಚಿಕೊಂಡು ಕಣ್ಣೀರು ಹಾಕಿದ್ದಾರೆ.

    ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ದಿವ್ಯಾ ಪತಿ ಅರ್ನವ್ ಕಿರುಕುಳ ವಿರುದ್ಧ ತಿರುಗಿ ಬಿದ್ದಿದ್ದರು. ಗಂಡನ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಪೊಲೀಸರು ಅರ್ನವ್ನನ್ನು ಬಂಧಿಸಿದ್ದರು.

    ಚೆನ್ನೈನಲ್ಲಿ ಪ್ರಿಯದರ್ಶಿನಿ ಜೊತೆ ಅರ್ನವ್ ಅಮ್ಜದ್ ಸಹಜೀವನ ನಡೆಸಿದ್ದನಂತೆ. ಅವನು ನನ್ನ ಜೊತೆ ಲಿವಿಂಗ್ ಟು ಗೆದರ್‌ ಸಂಬಂಧದಲ್ಲಿದ್ದ. ಬಳಿಕ ನಾವಿಬ್ಬರು ವಿವಾಹವಾಗಿ, ಎರಡು ವರ್ಷ ಒಟ್ಟಿಗೆ ಇದ್ದೆವು. ಆಮೇಲೆ ನನ್ನನ್ನು ಅವನು ದೂರ ಮಾಡಿದ. ಈ ನೋವು ತಾಳಲಾರದೇ ನಾನು ಮಲೇಶಿಯಾಗೆ ಹೊರಟೆ’ ಎಂದು ಪ್ರಿಯದರ್ಶಿನಿ ಆಡಿಯೋದಲ್ಲಿ ಆರೋಪಿಸಿದ್ದರು.

    ಮದುವೆಯಾದ ಎರಡು ವರ್ಷಗಳ ಬಳಿಕ ದಿವ್ಯಾ ಗರ್ಭಿಣಿಯಾಗಿದ್ದಾರೆ. ಪತ್ನಿ ಗರ್ಭಿಣಿ ಎಂದು ತಿಳಿಯುತ್ತಿದ್ದಂತೆ ಅರ್ನವ್‌ ವರಸೆ ಬದಲಾಯಿಸಿದ್ದಾನೆ. ಆಕೆಗೆ ಹಿಂಸೆ ನೀಡಲು ಆರಂಭಿಸಿದ್ದಾರೆ. ಈ ವೇಳೆ ಗಂಡನ ವಿರುದ್ಧ ಸಿಡಿದೆದ್ದ ದಿವ್ಯಾ ಆತನಂದ ದೂರವಾಗಿದ್ದರು.

    ಬಳಿಕ ಹೆಣ್ಣು ಮಗುವಿಗೆ ಜನ್ಮ ಕೂಡ ಕೊಟ್ಟಿದ್ದರು. ಇದೀಗ ಈಗ ಅವರು ತಮಿಳು ವಾಹಿನಿಯ ಪ್ರಶಸ್ತಿ ಸಮಾರಂಭದಲ್ಲಿ ಮನದ ನೋವನ್ನು ಹಂಚಿಕೊಂಡು ಕಣ್ಣೀರು ಹಾಕಿದ್ದಾರೆ. ಈ ಕೇಸ್‌ ಇತ್ಯರ್ಥವಾಯ್ತೋ ಇಲ್ಲವೋ! ಆದರೆ ದಿವ್ಯಾ ಅವರು ಸೋಶಿಯಲ್‌ ಮೀಡಿಯಾದಲ್ಲಿ ಆರ್ನವ್‌ ಜೊತೆಗಿದ್ದ ಫೋಟೋಗಳನ್ನು ಡಿಲಿಟ್‌ ಮಾಡಿದ್ದಾರೆ.

    ಇದೀಗ ನಟಿ ತಮಿಳಿನ ವೇದಿಕೆಯಲ್ಲಿ ಮಾತನಾಡಿದ ದಿವ್ಯಾ ಶ್ರೀಧರ್‌, “ ನನಗೆ ಕಷ್ಟದ ಸಮಯದಲ್ಲಿ ವಾಹಿನಿ ತುಂಬ ಕೊಟ್ಟಿದೆ. ನನ್ನ ತಾಯಿಗೆ ಅನಾರೋಗ್ಯ ಆದಾಗ ಆರ್ಥಿಕವಾಗಿ ತುಂಬ ಕಷ್ಟದಲ್ಲಿದ್ದೆ. ಆಗ ವಾಹಿನಿಯವರೇ ನನ್ನ ಕೈಹಿಡಿದಿದ್ದು ಎಂದು ಮಗು ಎತ್ತಿಕೊಂಡು ಕಣ್ಣೀರಿಟ್ಟಿದ್ದಾರೆ.

    ಮುಸ್ಲಿಂ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ದಿವ್ಯಾ ಗಂಡನ ವಿರುದ್ಧ ಅನೇಕ ಆರೋಪ ಮಾಡಿದ್ರು. ಮದುವೆಯಾದ ಗಂಡ ನಾನು ಗರ್ಭಿಣಿ ಆಗುತ್ತಿದ್ದಂತೆ ಮತ್ತೊಬ್ಬಳ ಜೊತೆ ಸಂಬಂಧ ಇಟ್ಟುಕೊಂಡಿದ್ದಾನೆ. ನನಗೆ ಕಿರುಕುಳ ಕೊಡುತ್ತಿದ್ದಾನೆ ಎಂದು ಆರೋಪಿಸಿ ದೂರು ನೀಡಿದ್ದರು. ಜೀವನದಲ್ಲಿ ನಡೆದ ಕಹಿ ಘಟನೆಯನ್ನು ಮರೆತು ಇದೀಗ ದಿವ್ಯಾ ಮಗಳ ಆಗಮನದ ಖುಷಿಯಲ್ಲಿದ್ದಾರೆ.

    ಆಕಾಶದೀಪ, ಕಣ್ಮಣಿ ಸೀರಿಯಲ್ ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸೇವಂತಿ ಧಾರಾವಾಹಿ ಮೂಲಕ ತಮಿಳು ಕಿರುತೆರೆಗೆ ದಿವ್ಯಾ ಶ್ರೀಧರ್ ಕಾಲಿಟ್ಟಿದ್ದಾರೆ.

    ಅರ್ವನ್ ಅಮ್ಜದ್ ಕೂಡ ಕಿರುತೆರೆ ನಟ. ಇಬ್ಬರೂ ಪ್ರೀತಿಸಿ, ಕೆಲ ಸಮಯದ ಹಿಂದಷ್ಟೇ ಮದುವೆಯಾಗಿದ್ದರು. ಈ ನಡುವೆ ದಿವ್ಯಾ ಶ್ರೀದರ್ ಅವರು ಗರ್ಭಿಣಿಯಾಗಿದ್ದರು. ಈ ಸಂದರ್ಭದಲ್ಲಿ ಅರ್ನವ್ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಪತಿ ಅರ್ನವ್ ಹಲ್ಲೆ ಮಾಡಿದ ನಂತರದಲ್ಲಿ ದಿವ್ಯಾ ಅವರು ಚೆನ್ನೈನ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಅದಾದ ನಂತರದಲ್ಲಿ ಅರ್ನವ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.

    Post Views: 1

    Demo
    Share. Facebook Twitter LinkedIn Email WhatsApp

    Related Posts

    ಯೋಧರಿಂದ ʼಕುಲದಲ್ಲಿ ಕೀಳ್ಯಾವುದೋʼ ಟ್ರೇಲರ್ ಲಾಂಚ್..ಲಾಭದ 30ರಷ್ಟು ಭಾಗ ಸೈನಿಕರಿಗೆ ಅರ್ಪಣೆ..

    May 12, 2025

    ಸ್ಟಾರ್ ಸುವರ್ಣದಲ್ಲಿ ಹೊಚ್ಚ ಹೊಸ ಧಾರಾವಾಹಿ..ಸೀರಿಯಲ್‌ನತ್ತ ಬಹುಭಾಷಾ ನಟ ಸುಮನ್

    May 10, 2025

    ‘ಜವಾ’ ಸವಾರಿಗಿಳಿದ ರಾಜವರ್ಧನ್..ಡಿಂಗ್ರಿ ನಾಗರಾಜ್‌ ಪುತ್ರ ಈಗ ಪ್ರೊಡ್ಯೂಸರ್

    May 8, 2025

    ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ರಾಗಿಣಿ…ಮತ್ತೆ ಬಣ್ಣ ಹಚ್ಚಿದ ಕುಮಾರ್‌ ಬಂಗಾರಪ್ಪ!

    May 8, 2025

    ಕನ್ನಡದ ಹೃತಿಕ್‌ ರೋಷನ್‌ ಸ್ಟೈಲೀಶ್‌ ಪೋಸ್..ಮದುಮಗನಂತೆ ಮಿಂಚಿದ ಇಂದ್ರಜಿತ್‌ ಲಂಕೇಶ್‌ ಪುತ್ರ!

    May 8, 2025

    ಸೆಟ್ಟೇರಿತು ಗೀತಾ ಪಿಕ್ಚರ್ಸ್ 4ನೇ ಸಿನಿಮಾ..ಧೀರೆನ್-ಸಂದೀಪ್ ಸುಂಕದ್ ಚಿತ್ರಕ್ಕೆ ‘ಪಬ್ಬಾರ್’ ಟೈಟಲ್ ಫಿಕ್ಸ್

    May 8, 2025

    ಅಂಬೇಡ್ಕರ್‌ ವಿವಾದ : ಸಿದ್ದರಾಮಯ್ಯ ಕಾಲಿಗೆ ಬಿದ್ದು ಛಲವಾದಿ  ಕ್ಷಮೆ ಕೇಳಿ ರಾಜೀನಾಮೆ ಕೊಡಲಿ: ಪ್ರಿಯಾಂಕ್‌ ಖರ್ಗೆ ಟಕ್ಕರ್

    May 6, 2025

    ಡಿಸೆಂಬರ್ ವೇಳೆಗೆ ರಾಮನಗರ ಜಿಲ್ಲೆಗೆ ಕಾವೇರಿ ಕುಡಿಯುವ ಶಾಶ್ವತ ನೀರಾವರಿ ಯೋಜನೆ: ಡಿ.ಕೆ.ಶಿವಕುಮಾರ್ ಘೋಷಣೆ

    May 5, 2025

    ಗಣೇಶ್-ಅರಸು ಅಂತಾರೆ ಹೊಸ ಚಿತ್ರದ ಅಪ್‌ಡೇಟ್.. ಮೊದಲ ಹಂತದ ಶೂಟಿಂಗ್‌ ಮುಕ್ತಾಯ!

    May 5, 2025

    ಚಿರಯುವಕ ಶಿವಣ್ಣ ಹೊಸ ಲುಕ್‌…ಚೆನ್ನೈನಲ್ಲಿ ಶಿವ-ಗೀತಾ ದಂಪತಿ ಜಾಲಿ ಜಾಲಿ!

    May 5, 2025

    ಮರಿ ಟೈಗರ್ ವಿನೋದ್ ಪ್ರಭಾಕರ್ ನಟನೆಯ ʼಮಾದೇವʼ ರಿಲೀಸ್‌ಗೆ ರೆಡಿ!

    May 3, 2025

    ನಾಗಚೈತನ್ಯ ಪತ್ನಿಯ ಈ ಸೀರೆ ಬೆಲೆಯಲ್ಲಿ 40ಗ್ರಾಂ ಬಂಗಾರ ತಗೊಳ್ಳಬಹುದು!

    May 2, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.