Close Menu
Ain Live News
    Facebook X (Twitter) Instagram YouTube
    Saturday, June 28
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಸ್ವತಃ ಬುದ್ದಿನೇ ಇಲ್ವಾ? ಕದ್ದು ಲಾಪತಾ ಲೇಡೀಸ್ ಚಿತ್ರ ಮಾಡಿದ್ರಾ ಆಮೀರ್ ಮಾಜಿ ಪತ್ನಿ?

    By Author AINApril 2, 2025
    Share
    Facebook Twitter LinkedIn Pinterest Email
    Demo

    ಬಾಲಿವುಡ್‌ ಮಿಸ್ಟರ್‌ ಫರ್ಪೆಕ್ಷನಿಸ್ಟ್‌ ಅಂತಾ ಕರೆಸಿಕೊಳ್ಳುವ ಆಮೀರ್‌ ಖಾನ್‌ ಮಾಜಿ ಪತ್ನಿ ಕಿರಣ್‌ ರಾವ್‌ ವಿರುದ್ಧ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಅದಕ್ಕೆ ಕಾರಣ ಆಸ್ಕರ್‌ ಅಂಗಳಕ್ಕೆ ಹೋಗಿದ್ದ ಲಾಪತಾ ಲೇಡೀಸ್‌ ಎಂಬ ಚಿತ್ರ. ಇದು ಕಿರಣ್‌ ರಾವ್‌ ನಿರ್ದೇಶನದ ಚಿತ್ರ. 2024ರಲ್ಲಿ ಪ್ರೇಕ್ಷಕರು ಹಾಗೂ ವಿಮರ್ಷಕರ ವಲಯದಿಂದಲೂ ಭಾರೀ ಮೆಚ್ಚುಗೆ ಪಡೆದಿದ್ದ ಸಿನಿಮಾ ಲಾಪತಾ ಲೇಡೀಸ್‌. ಆದ್ರೆ ಇದು ಕದ್ದ ಮಾಲು ಅನ್ನೋದು ಈಗ ಬಹಿರಂಗವಾಗಿದೆ.

    ಮದುವೆ ಮಾಡಿಕೊಂಡು ಗಂಡನ ಮನೆಗೆ ಹೋಗುವಾಗ ಮಾರ್ಗಮಧ್ಯದಲ್ಲಿ ಇಬ್ಬರು ಹುಡುಗಿಯರು ಕಾಣೆಯಾಗುತ್ತಾರೆ. ಬೇರೊಬ್ಬ ಮಹಿಳೆಯನ್ನು ಕಥಾನಾಯಕ ತನ್ನ ಮನೆಗೆ ಕರೆದುಕೊಂಡು ಬಂದಿರುತ್ತಾನೆ. ಕಾರಣ, ಮಹಿಳೆಯರು ಅದರಲ್ಲಿ ಬುರ್ಖಾ ಧರಿಸಿರುತ್ತಾರೆ. ಮುಂದೆ ಪೊಲೀಸ್‌, ಕಂಪ್ಲೇಂಟ್..‌ ಎಲ್ಲವೂ ಮಾಮೂಲಿ. ಈ ಸಾಗುವ ರೋಚಕ ಕಥೆಯೇ ಲಾಪತಾ ಲೇಡೀಸ್‌.

    ‘ಲಾಪತಾ ಲೇಡೀಸ್’ ಸಿನಿಮಾದ ಕಥೆಯನ್ನು 2019ರಲ್ಲಿ ಈ ಕಿರುಚಿತ್ರ ಬಿಡುಗಡೆಯಾಗಿದ್ದ ಅರೇಬಿಕ್ ಭಾಷೆಯ ‘ಬುರ್ಕಾ ಸಿಟಿ’ ಕಿರುಚಿತ್ರದಿಂದ ಕದಿಯಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಎರಡೂ ಸಿನಿಮಾದಲ್ಲೂ ಒಂದೇ ರೀತಿಯ ಸಂದೇಶವಿದೆ. . ಪುರುಷ ಪ್ರಧಾನ ವ್ಯವಸ್ಥೆ, ಮಹಿಳಾ ಸಬಲೀಕರಣ, ಮಹಿಳಾ ಶಿಕ್ಷಣದ ಪ್ರಾಮುಖ್ಯತೆ.. ಹೀಗೆ ಒಳ್ಳೊಳ್ಳೆ ಅಂಶಗಳೇ ಇದ್ದ  ‘ಲಾಪತಾ ಲೇಡೀಸ್’ ಆಸ್ಕರ್‌ ಪ್ರಶಸ್ತಿಗೆ ನಾಮಿನೇಟ್‌ ಆಗಿತ್ತು. ಆದ್ರೀಗ ಇದು ಕದ್ದ ಮಾಲು ಎಂಬ ಆರೋಪ ಕೇಳಿ ಬರುತ್ತಿದ್ದು, ಇದಕ್ಕೆ ಆಮೀರ್‌ ಮಾಜಿ ಪತ್ನಿ ಕಿರಣ್‌ ರಾವ್‌ ಏನು ಸ್ಪಷ್ಟನೆ ಕೊಡಲಿದ್ದಾರೆ ಎಂಬ ನಿರೀಕ್ಷೆ ಹೆಚ್ಚಿದೆ. ಇನ್ನು, ಈ ಚಿತ್ರವನ್ನು ಆಮೀರ್‌ ಖಾನ್ ನಿರ್ಮಾಣ ಮಾಡಿದ್ದರು.

    Demo
    Share. Facebook Twitter LinkedIn Email WhatsApp

    Related Posts

    Taj Mahal: ಸೋರುತಿಹುದು ತಾಜ್ ಮಹಲ್! ಮುಖ್ಯ ಗುಂಬಜ್’ನಲ್ಲಿ ಬಿರುಕು?

    June 28, 2025

    ಬಂಗಾರ ಖರೀದಿಗೆ ಇದೇ ಬೆಸ್ಟ್ ಟೈಂ: ಇದ್ದಕ್ಕಿದ್ದಂತೆ ಭರ್ಜರಿ ಇಳಿಕೆ ಕಂಡ ಚಿನ್ನದ ಬೆಲೆ! ಹೀಗಿದೆ ದರ ವಿವರ

    June 28, 2025

    ಹುಡುಗರು ಸಿನಿಮಾದಲ್ಲಿ ‘ಪಂಕಜಾ’ ಹಾಡಿಗೆ ಹೆಜ್ಜೆ ಹಾಕಿದ್ದ ನಟಿ ಹೃದಯಾಘಾತದಿಂದ ನಿಧನ..!

    June 28, 2025

    ಗುಜರಾತ್‌ ಹೈಕೋರ್ಟ್‌ನಲ್ಲಿ ವಿಚಿತ್ರ ಘಟನೆ: ಟಾಯ್ಲೆಟ್‌ನಿಂದಲೇ ವಿಚಾರಣೆಗೆ ಹಾಜರಾದ ಭೂಪ!

    June 28, 2025

    ಟಾಟಾ ಗ್ರೂಪ್ ಪ್ರಮುಖ ನಿರ್ಧಾರ: ವಿಮಾನ ದುರಂತ ಸಂತ್ರಸ್ತರಿಗೆ 500 ಕೋಟಿ ರೂ. ಟ್ರಸ್ಟ್..!

    June 28, 2025

    ಕೋಲ್ಕತ್ತಾ ಲಾ ಕಾಲೇಜಿನಲ್ಲಿ ಸ್ಟೂಡೆಂಟ್ ಮೇಲೆ ಗ್ಯಾಂಗ್ ರೇಪ್: ಮೂವರು ಅರೆಸ್ಟ್!

    June 27, 2025

    Video: ಜಗನ್ನಾಥ ರಥಯಾತ್ರೆ ವೇಳೆ ಮದವೇರಿದ ಗಜರಾಜ: ಮುಂದೆ ಆಗಿದ್ದೇ ದುರಂತ

    June 27, 2025

    Bomb Threat: ಏರ್ ಇಂಡಿಯಾ ವಿಮಾನಕ್ಕೆ ಟಿಶ್ಯೂ ಪೇಪರ್ ನಲ್ಲಿ ‘ಬಾಂಬ್’ ಬೆದರಿಕೆ..! ಕೆಲಹೊತ್ತು ಭೀತಿ

    June 27, 2025

    ಹಿಮಾಚಲ ಪ್ರದೇಶದಲ್ಲಿ ಹಠಾತ್ ಪ್ರವಾಹ: ರಕ್ಷಣಾ ತಂಡದಿಂದ 250 ಜನರ ರಕ್ಷಣೆ

    June 27, 2025

    ರಜನಿಕಾಂತ್‌ ಭೇಟಿಯಾದ ಅಣ್ಣಾವ್ರ ಮಗಳು-ಮೊಮ್ಮಗಳು! Photo ವೈರಲ್!‌

    June 27, 2025

    Mysaa Movie: ವಾರಿಯರ್ ಗೆಟಪ್’ನಲ್ಲಿ ನ್ಯಾಷನಲ್ ಕ್ರಶ್..! ಪ್ಯಾನ್ ಇಂಡಿಯಾ ಸಿನಿಮಾ ಘೋಷಿಸಿದ ರಶ್ಮಿಕಾ

    June 27, 2025

    Jagannath Rath Yatra 2025: ಇಂದಿನಿಂದ ವಿಶ್ವಪ್ರಸಿದ್ಧ ಐತಿಹಾಸಿಕ ಪುರಿಯ ಶ್ರೀ ಜಗನ್ನಾಥ ರಥಯಾತ್ರೆ ಪ್ರಾರಂಭ..!

    June 27, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.