Close Menu
Ain Live News
    Facebook X (Twitter) Instagram YouTube
    Monday, May 12
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಸಿಕ್ಕಿಂ ಮುಖ್ಯಮಂತ್ರಿ ಭೇಟಿಯಾದ ಶ್ರೀಲೀಲಾ-ಕಾರ್ತಿಕ್ ಆರ್ಯನ್..ಕಾರಣವೇನು?

    By Author AINApril 2, 2025
    Share
    Facebook Twitter LinkedIn Pinterest Email
    Demo

    ಕನ್ನಡದ ನಟಿ ಶ್ರೀಲೀಲಾ ರಶ್ಮಿಕಾ ಮಂದಣ್ಣ ಹಾದಿಯಲ್ಲಿಯೇ ಸಾಗುತ್ತಿದ್ದಾರೆ. ಕನ್ನಡ ಕಿಸ್ ಚಿತ್ರರಂಗದಿಂದ ಜರ್ನಿ ಶುರು ಮಾಡಿ ಒಂದಷ್ಟು ಚಿತ್ರಗಳ ಬಳಿಕ ತೆಲುಗಿನತ್ತ ಹೆಜ್ಜೆ ಹಾಕಿದರು. ಟಾಲಿವುಡ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿ ಈಗ ಬಾಲಿವುಡ್ ಗೆ ಹಾರಿದ್ದಾರೆ. ಕಾರ್ತಿಕ್ ಆರ್ಯನ್ ಜೊತೆ ಚೊಚ್ಚಲ ಬಾರಿಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಈ ಜೋಡಿ ನಟಿಸಿರುವ ಹೊಸ ಸಿನಿಮಾದ ಗ್ಲಿಂಪ್ಸ್ ನೋಡಿ ಫ್ಯಾನ್ಸ್ ಬೆಸ್ಟ್ ಜೋಡಿ ಎನ್ನುತ್ತಿದ್ದಾರೆ. ಶ್ರೀಲೀಲಾ ಕಾರ್ತಿಕ್ ಆರ್ಯನ್ ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಎಂಬ ಗುಲ್ಲಿದೆ.

    ಶ್ರೀಲೀಲಾ-ಕಾರ್ತಿಕ್ ಆರ್ಯನ್ ಹೊಸ ಚಿತ್ರಕ್ಕೆ ಆಶಿಕಿ-3 ಎಂಬ ಟೈಟಲ್ ಇಡಲಿದೆ ಚಿತ್ರತಂಡ ಎಂಬ ನಿರೀಕ್ಷೆ ಇದೆ. ಸದ್ಯ ಸಿಕ್ಕಿಂನಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಈ ಚಿತ್ರೀಕರಣದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಗಿಟಾರ್ ಹಿಡಿದು ಹಾಡು ಹೇಳುತ್ತಿರುವ ಕಾರ್ತಿಕ್ ಆರ್ಯನ್ ಪಕ್ಕ ಶ್ರೀಲೀಲಾ ನಿಂತಿದ್ದಾರೆ. ಈ ವೇಲೆ ವೇದಿಕೆ ಮೇಲೆ ಬಂದ ವ್ಯಕ್ತಿ ಮೇಲೆ ಕಾರ್ತಿಕ್ ಗಿಟಾರ್ ನಿಂದ ಹಲ್ಲೆ ಮಾಡಿದ್ದಾರೆ. ಇದು ಅಸಲಿಗೆ ಚಿತ್ರದ ದೃಶ್ಯ.

    ಮೊದಲೇ ಹೇಳಿದಂಗೆ ಆಶಿಕಿ-3 ಸಿನಿಮಾದ ಶೂಟಿಂಗ್ ಸಿಕ್ಕಿಂನಲ್ಲಿ ನಡೆಯುತ್ತಿರುವುದರಿಂದ ಇಡೀ ಚಿತ್ರತಂಡ ಅಲ್ಲಿನ ಮುಖ್ಯಮಂತ್ರಿವರಯನ್ನು ಭೇಟಿಯಾಗಿದ್ದಾರೆ. ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ನಿವಾಸಗೆ ನಟಿ ಶ್ರೀಲೀಲಾ, ನಟ ಕಾರ್ತಿಕ್‌ ಆರ್ಯನ್‌, ನಿರ್ದೇಶಕ ಅನುರಾಗ್‌ ಬಸು, ಶ್ರೀಲೀಲಾ ತಾಯಿ ಭೇಟಿ ಕೊಟ್ಟರು. ಈ ವೇಳೆ ಪ್ರೇಮ್‌ ಸಿಂಗ್‌ ತಮಾಂಗ್‌ ಶ್ರೀಲೀಲಾ ಕಾರ್ತಿಕ್‌ ಆರ್ಯನ್‌ ಗೆ ಸ್ಪೆಷಲ್‌ ಗಿಫ್ಟ್‌ ಕೊಟ್ಟಿದ್ದಾರೆ.

    Post Views: 2

    Demo
    Share. Facebook Twitter LinkedIn Email WhatsApp

    Related Posts

    ವೇದಿಕೆ ಮೇಲೆ ಕುಸಿದು ಬಿದ್ದ ಅಪ್ಪು ಸ್ನೇಹಿತ..ವಿಶಾಲ್ ಆರೋಗ್ಯಕ್ಕೆ ಏನಾಗಿದೆ?

    May 12, 2025

    India-Pakistan: ಇಂದು ಭಾರತ, ಪಾಕ್ ಡಿಜಿಎಂಒಗಳ ಮಹತ್ವದ ಮೀಟಿಂಗ್

    May 12, 2025

    ಆಪರೇಷನ್ ಸಿಂಧೂರ್: 3 ದಿನಗಳಲ್ಲಿ ಪಾಕಿಸ್ತಾನಕ್ಕೆ ಉಂಟಾದ ನಷ್ಟಗಳೇನು ಗೊತ್ತಾ..?

    May 12, 2025

    ಕಾಮಿಡಿ ಕಿಲಾಡಿಗಳು ಸೀಸನ್ 3ರ ವಿನ್ನರ್ ರಾಕೇಶ್ ಪೂಜಾರಿ ಹೃದಯಘಾತರಿಂದ ನಿಧನ

    May 12, 2025

    ಪೀಳಿಗೆಗಳನ್ನು ರೂಪಿಸುವ ಮಹಿಳೆಯರಿಗೆ ಅಮ್ಮಂದಿರ ದಿನದ ಶುಭಾಶಯಗಳು: ರಾಧಿಕಾ ಪಂಡಿತ್

    May 11, 2025

    ಭಾರತ -ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆ ಬಗ್ಗೆ ಪ್ರಧಾನಿ ಮೋದಿಗೆ ರಾಹುಲ್, ಖರ್ಗೆ ಪತ್ರ.!

    May 11, 2025

    ಬ್ರಹ್ಮೋಸ್ ಕ್ಷಿಪಣಿಯ ಶಕ್ತಿ ಬಗ್ಗೆ ಸಂದೇಹವಿದ್ದರೆ ಪಾಕಿಸ್ತಾನವನ್ನೇ ಕೇಳಿ: ಯೋಗಿ ಆದಿತ್ಯನಾಥ್

    May 11, 2025

    ಭಾರತದ ವಿರೋಧಿಗಳಿಗೆ ಬ್ರಹ್ಮೋಸ್ ಕ್ಷಿಪಣಿ ಸ್ಪಷ್ಟ ಸಂದೇಶ ಕೊಟ್ಟಿದೆ: ಸಚಿವ ರಾಜನಾಥ್ ಸಿಂಗ್

    May 11, 2025

    ಹೊಸ ಬಾಳಿಗೆ ಹೆಜ್ಜೆ ಇಟ್ಟ ಬಿಗ್ ಬಾಸ್ ರಂಜಿತ್..! ತಾಳಿ ಕಟ್ಟುವ ವೇಳೆ ಮಾನಸಾ ಭಾವುಕ

    May 11, 2025

    Smriti Mandhana: ಭಾರತೀಯ ಸೈನಿಕರ ಬಗ್ಗೆ ಭಾವನಾತ್ಮಕ ಟ್ವೀಟ್ ಮಾಡಿದ ಲೇಡಿ ಕೊಹ್ಲಿ..!

    May 11, 2025

    Vikram Gaikwad: ಬಾಲಿವುಡ್‌ ಖ್ಯಾತ ಮೇಕಪ್ ಕಲಾವಿದ ವಿಕ್ರಮ್ ಗಾಯಕ್ವಾಡ್ ನಿಧನ

    May 11, 2025

    Pulwama Attack: ಪುಲ್ವಾಮಾ ದಾಳಿ ಮಾಡಿಸಿದ್ದು ನಾವೇ: 6 ವರ್ಷಗಳ ಬಳಿಕ ಒಪ್ಪಿಕೊಂಡ ಪಾಪಿ ಪಾಕ್.!

    May 11, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.