Close Menu
Ain Live News
    Facebook X (Twitter) Instagram YouTube
    Thursday, May 22
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಓಮನ್ ನಿಂದ ಬರ್ತಡೇ ಫೋಟೋ ಹರಿಬಿಟ್ಟ ರಶ್ಮಿಕಾ ಮಂದಣ್ಣ..ಸೆರೆಹಿಡಿದವರು ಅವರೇನಾ?

    By Author AINApril 6, 2025
    Share
    Facebook Twitter LinkedIn Pinterest Email
    Demo

    ರಶ್ಮಿಕಾ ಮಂದಣ್ಣ ನಿನ್ನೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ದೂರದ ಓಮನ್ ದೇಶದಲ್ಲಿ ತಮ್ಮ 29ನೇ ಜನ್ಮೋತ್ಸವವನ್ನು ಸೆಲೆಬ್ರೆಟ್ ಮಾಡ್ಕೊಂಡಿದ್ದಾರೆ. ಸಿಕಂದರ್ ಸಿನಿಮಾ ಸೋಲಿಗೆ ತಲೆಕೆಡಿಸಿಕೊಳ್ಳದೇ ಧಾಮ್ ಧೂಮಾಗಿ ಬರ್ತಡೇ ಆಚರಿಸಿಕೊಂಡಿದ್ದಾರೆ. ಬೀಚ್ ನಲ್ಲಿ ಕುಳಿತು ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದು, ಈ ಫೋಟೋ ನೋಡಿದ ಫ್ಯಾನ್ಸ್ ಖುಷಿಯಾಗಿದ್ದಾರೆ. ಅಷ್ಟಕ್ಕೂ ಈ ಫೋಟೋಗಳನ್ನು ಸೆರೆಹಿಡಿದವರು ವಿಜಯ್ ದೇವರಕೊಂಡನಾ ಎಂದು ಕೇಳುತ್ತಿದ್ದಾರೆ.

    ರಶ್ಮಿಕಾ ವಿಜಯ್ ನಡುವೆ ಏನೋ ಇದೆ ಅನ್ನೋದು ಸಿನಿರಸಿಕರು ಕುತೂಹಲ. ಕದ್ದು ಮುಚ್ಚಿ ಟ್ರಿಪ್, ಡೇಟಿಂಗ್, ಔಟಿಂಗ್ ಹೋಗುವ ಜೋಡಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದು ಇದೇ. ಹೀಗಾಗಿ ರಶ್ಮಿಕಾ ವಿಜಯ್ ಪ್ರೀತಿಯಲ್ಲಿ ಬಿದಿದ್ದಾರೆ ಎಂಬ ಗುಲ್ಲಿದೆ. ಸದ್ಯ ಓಮನ್ ನಲ್ಲಿರುವ ರಶ್ಮಿಕಾಗೆ ವಿಜಯ್ ಸಾಥ್ ಕೊಟ್ಟಿದ್ದಾರೆ ಅನ್ನೋ ಮಾತಿದೆ.

    ಕೆಲ ದಿನಗಳ ಹಿಂದಷ್ಟೇ ಮುಂಬೈ ಹೋಟೆಲ್ ವೊಂದರಲ್ಲಿ ಲಾಂಚ್ ಡೇಟಿಂಗ್ ನಲ್ಲಿ ಈ ಜೋಡಿ ತಗ್ಲಾಕೊಂಡಿದ್ದರು. ಆದ್ರೂ ನಮ್ಮ ನಡುವೆ ಏನೂ ಇಲ್ಲ ಅಂತಾನೇ ಅವರು ಪ್ಯಾಚಪ್ ಮಾಡಿಕೊಳ್ಳುತ್ತಾರೆ. ಕಿಂಗ್ ಡಮ್ ಚಿತ್ರದಲ್ಲಿ ವಿಜಯ್ ಬ್ಯಯಸಿಯಾಗಿದ್ದು, ಅತ್ತ ರಶ್ಮಿಕಾ ಮಂದಣ್ಣ ಗರ್ಲ್ ಫ್ರೆಂಡ್, ಕುಬೇರ ಸೇರಿದಂತೆ ಒಂದಷ್ಟು ಚಿತ್ರಗಳ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.

    Post Views: 3

    Demo
    Share. Facebook Twitter LinkedIn Email WhatsApp

    Related Posts

    ಯಶ್‌ ಮನೆ ಸಿನಿಮಾ ಅಂದ್ರೆ ಇಡೀ ದೇಶ ನೋಡುತ್ತೇ: ಅದಕ್ಕೆ ತಕ್ಕ ರೀತಿ ಮಾಡ್ಬೇಕು..ಹೊಸ ನಿರ್ದೇಶಕನಿಗೆ ಅಡ್ವೈಸ್ ಕೊಟ್ಟಿದ್ದ ಯಶ್‌ ತಾಯಿ!

    May 21, 2025

    ಭಾರೀ ಮೊತ್ತ ಬೇಡಿಕೆ ಇಟ್ಟ ಜಯಂ ರವಿ ಪತ್ನಿ… ತಿಂಗಳಿಗೆ ಜೀವನಾಂಶ ಕೇಳಿದೆಷ್ಟು ಆರತಿ?

    May 21, 2025

    ಸಿಎಂ ಜೊತೆಗಿನ ಸಿಟಿ ರೌಂಡ್ಸ್ ಅರ್ಧಕ್ಕೆ ಮೊಟಕುಗೊಳಿಸಿದ ಬೆಂಗಳೂರು ಉಸ್ತುವಾರಿ ಸಚಿವ ಡಿಕೆಶಿ….

    May 21, 2025

    ಬಿಗ್‌ ಬಾಸ್‌ ಐಶ್ವರ್ಯಾ ಸಿಂಧೋಗಿ ಮನೆಗೆ ಹೊಸ ಅತಿಥಿ ಎಂಟ್ರಿ!

    May 21, 2025

    ಜಯ ಹೇ ಕರ್ನಾಟಕ ಮಾತೆ ಎಂದೇ ಮಾತು..ಆಂಧ್ರ ಡಿಸಿಎಂ ಕನ್ನಡ ಮಾತಿಗೆ ಫ್ಯಾನ್ಸ್‌ ಜೈಕಾರ…video ವೈರಲ್!

    May 21, 2025

    ʼಆರ್ಯ-3ʼ ಟೈಟಲ್‌ ರಿಜಿಸ್ಟ್ರೇಷನ್‌..ಥ್ರಿಲ್‌ ಆದ ಅಲ್ಲು ಅರ್ಜುನ್‌ ಫ್ಯಾನ್ಸ್!‌

    May 21, 2025

    ಕಾನ್ಸ್‌ ಸಿನಿಮೋತ್ಸವದಲ್ಲಿ ಜಾನ್ವಿಕಪೂರ್‌ ರಂಗು..ಈ ಗೌನ್‌ ಬೆಲೆಯಲ್ಲಿ 30 ಗ್ರಾಂ ಬಂಗಾರ ತಗೊಳ್ಳಬಹುದು!

    May 21, 2025

    ಸುಪ್ರೀಂಕೋರ್ಟ್‌ನಲ್ಲಿ ರೇಣುಕಾಸ್ವಾಮಿ ಕೊಲೆ ಕೇಸ್..ದರ್ಶನ್-ಪವಿತ್ರಾಗೆ ತಾತ್ಕಾಲಿಕ ರಿಲೀಫ್!

    May 21, 2025

    ಹುಟ್ಟುಹಬ್ಬದ ಸಂಭ್ರಮದಲ್ಲಿ ದರ್ಶನ್‌ ತಾಯಿ..ಮುದ್ದು ಸೊಸೆಯೊಂದಿರೊಟ್ಟಿಗೆ ಮೀನು ತೂಗುದೀಪ ಫೋಟೋಗೆ ಪೋಸ್!‌

    May 20, 2025

    ಗೋಲ್ಡ್‌ ಕೇಸ್‌ನಲ್ಲಿ ನಟಿ ರನ್ಯಾ ರಾವ್‌ಗೆ ಷರತ್ತು ಬದ್ದ ಜಾಮೀನು ಮಂಜೂರು.. ಜಾಮೀನು ಸಿಕ್ಕಿದ್ರೂ ಬಿಡುಗಡೆ ಭಾಗ್ಯವಿಲ್ಲ!

    May 20, 2025

    ಅಪ್ಪುಗೂ ದರ್ಶನ್‌ಗೂ ಆ ಹಾಡೇ ಇಷ್ಟ..ಎಲ್ಲೋದ್ರು ಬರೀ ಕಾಫಿ ಒಡಿಯೋದೇ ಆಗೋಯ್ತು ಎಂದ ʼಪವರ್‌ʼ ಫ್ಯಾನ್ಸ್ Video ವೈರಲ್!

    May 20, 2025

    ಇಷ್ಟದ ಮೇಕಪ್‌ ಆರ್ಟಿಸ್ಟ್‌ ನಿಧನ.. ಕಂಬನಿ ಮಿಡಿದ ನಟ ದರ್ಶನ್!‌

    May 20, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.