ವಿಜಯಪುರ:- ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದಲ್ಲಿ ಅದ್ದೂರಿಯಾಗಿ ಸಂಗಮೇಶ್ವರ ದೇವರ ರಥೋತ್ಸವ ನಡೆಯಿತು.
Rain Alert: ಕರ್ನಾಟಕದಲ್ಲಿ ಈ ಒಂದು ವಾರ ಭಾರೀ ಮಳೆ ಸಾಧ್ಯತೆ- ಹವಾಮಾನ ಇಲಾಖೆ ಕೊಟ್ಟ ಎಚ್ಚರಿಕೆ ಇಲ್ಲಿದೆ?
ಹಿಂದು ಮುಸ್ಲಿಂ ಎಂಬ ಬೇಧ ಭಾವವಿಲ್ಲದೇ ರಥೋತ್ಸವ ಎಳೆದರು. ಇನ್ನೂ ಮುಸ್ಲಿಂ ಸಮುದಾಯದ ವರೇ ಈ ತೇರಿಗೆ ಎಣ್ಣೆ ಹಚ್ಚುವುದು ತಲಾ ತಲಾಂತರದಿಂದ ನಡೆದುಕೊಂಡು ಬಂದ ಸಂಪ್ರದಾಯ ಈ ಬಾರಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
21 ಪೂಟ್ ಉದ್ದದ ಎರಡು ರುದ್ರಾಕ್ಷಿ ಹಾರವನ್ನು ಮಾಡಿಸಿ ತೇರಿಗೆ ಹಾಕಿದ್ದು ವಿಶೇಷವಾಗಿತ್ತು.