Close Menu
Ain Live News
    Facebook X (Twitter) Instagram YouTube
    Saturday, April 26
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಕಿಚ್ಚನ ಬಿಲ್ಲ ರಂಗ ಭಾಷಾ ಬಗ್ಗೆ ಬಿಗ್‌ ಅಪ್‌ಡೇಟ್‌ ಕೊಟ್ಟ ನಿರ್ದೇಶಕ ಅನೂಪ್‌ ಭಂಡಾರಿ..!

    By Author AINApril 15, 2025
    Share
    Facebook Twitter LinkedIn Pinterest Email

    ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಮ್ಯಾಕ್ಸ್‌ ಬಳಿಕ ಕೈಗೆತ್ತಿಕೊಳ್ಳುತ್ತಿರುವ ಬಹುನಿರೀಕ್ಷಿತ ಸಿನಿಮಾ ಬಿಲ್ಲ ರಂಗ ಭಾಷಾ. ಈ ಚಿತ್ರದ ಅಪ್‌ ಡೇಟ್‌ ಗಾಗಿ ಕಾಯ್ತಿದ್ದ ಸುದೀಪಿಯನ್ಸ್‌ ಗೆ ನಿರ್ದೇಶಕ ಅನೂಪ್‌ ಭಂಡಾರಿ ಬೊಂಬಾಟ್‌ ಸುದ್ದಿ ಕೊಟ್ಟಿದ್ದಾರೆ. ನಾಳೆಯಿಂದ ಬಿಲ್ಲ ರಂಗ ಭಾಷಾ ಶೂಟಿಂಗ್‌ ಗೆ ಕಿಕ್‌ ಸ್ಟಾರ್ಟ್‌ ಸಿಗಲಿದೆ.

    ನಾವು ನಾಳೆ ಪ್ರಾರಂಭಿಸುತ್ತೇವೆ. ಬಿಬಿಕೆಫಸ್ಟ್‌ ಬ್ಲಂಡ್‌ 9 ಗಂಟೆಗೆ ಎಂದು ಬರೆದಿರುವ ಪೋಸ್ಟರ್‌ ನ್ನು ನಿರ್ದೇಶಕ ಅನೂಪ್‌ ಭಂಡಾರಿ ಹಂಚಿಕೊಂಡಿದ್ದಾರೆ. ಈ ಚಿತ್ರದ ಮೂಲಕ ಅನೂಪ್‌ ಭವಿಷ್ಯದ ಕಥೆಯನ್ನು ಹೇಳಲಿದ್ದಾರೆ ಎನ್ನಲಾಗುತ್ತಿದೆ.

    ʻ2209 ADʼಯ ಕಥೆ ಈ ಸಿನಿಮಾದಲ್ಲಿ ಇರಲಿದೆ ಎಂದು ಚಿಕ್ಕ ವಿಡಿಯೋ ಗ್ಲಿಂಪ್ಸ್‌ ಮೂಲಕ ಚಿತ್ರತಂಡ ಈ ಹಿಂದೆ ರಿವೀಲ್‌ ಮಾಡಿತ್ತು. ʻವಿಕ್ರಾಂತ್‌ ರೋಣʼ ಸಿನಿಮಾದ ಬಳಿಕ ನಿರ್ದೇಶಕ ಅನೂಪ್‌ ಭಂಡಾರಿ ಮತ್ತು ಸುದೀಪ್‌ ಕಾಂಬೋ ಒಂದಾಗುತ್ತಿದೆ. ಕಿಚ್ಚನ ಅಭಿಮಾನಿಗಲ್ಲಿ ಈ ಸಿನಿಮಾದ ಮೇಲೆ ನಿರೀಕ್ಷೆಯೂ ಹೆಚ್ಚಾಗುತ್ತಿದೆ.

    ಬಿಲ್ಲ ರಂಗ ಭಾಷಾ ಜೊತೆಗೆ ಕಿಚ್ಚನ ಅಕೌಂಟ್‌ ನಲ್ಲಿ ಸಾಕಷ್ಟು ಸಿನಿಮಾಗಳಿವೆ.  ಕೆಆರ್​ಜಿ ಪ್ರೊಡಕ್ಷನ್ಸ್​​ನ ನಿರ್ಮಾಣದಲ್ಲಿ ಮೂಡಿ ಬರಲಿರುವ ಕಿಂಗ್‌ ಕಿಚ್ಚ ಚಿತ್ರಕ್ಕೆ ಸುದೀಪ್‌ ಆಕ್ಷನ್‌ ಕಟ್‌ ಹೇಳಿ ನಟಿಸುತ್ತಿದ್ದಾರೆ. ಅದಾದ ಬಳಿಕ ತಮಿಳಿನ ಚೇರನ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ. ತಮಿಳಿನ ಮತ್ತೊಬ್ಬ ನಿರ್ದೇಶಕರ ಸಿನಿಮಾದಲ್ಲಿಯೂ ಸುದೀಪ್ ನಟಿಸಲಿದ್ದಾರೆ.

    Demo Demo
    Share. Facebook Twitter LinkedIn Email WhatsApp

    Related Posts

    ʼದೂರ ತೀರ ಯಾನʼದ ಮಧುರ ಪ್ರೇಮಗೀತೆ ಅನಾವರಣ

    April 26, 2025

    ಎ.ಆರ್.ರೆಹಮಾನ್‌ಗೆ 2 ಕೋಟಿ ಭದ್ರತಾ ಠೇವಣಿ ಇಡಲು ದೆಹಲಿ ಹೈಕೋರ್ಟ್‌ ಆದೇಶ..ಕಾರಣವೇನು?

    April 26, 2025

    ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರಿಸ್ಕೂಲ್ ಟೀಸರ್ ಲಾಂಚ್‌ ಮಾಡಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್

    April 26, 2025

    ಕಳೆದ 11 ವರ್ಷಗಳಿಂದ ದಿನಬೆಳಗಾದ್ರೆ ಹಿಂದೂ ಮುಸ್ಲಿಂ ವಿಚಾರ ಬಿಟ್ಟರೆ ಬೇರೇನಿಲ್ಲ: ಸಚಿವ ಸಂತೋಷ್ ಲಾಡ್

    April 26, 2025

    ಪಾಕ್ ವಿದ್ಯಾರ್ಥಿಗಳಿಗೆ ವಿನಾಯ್ತಿ ಕೊಟ್ಟ ಹಾಗೆ ಕಾಣಿಸುತ್ತಿಲ್ಲ: ಸಚಿವ ಪರಮೇಶ್ವರ್

    April 26, 2025

    Crime News: ಕ್ಷುಲ್ಲಕ ವಿಚಾರಕ್ಕೆ ಶುರುವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ..!

    April 26, 2025

    ಕೊಹ್ಲಿಯನ್ನು ನೆರಳಂತೆ ಹಿಂಬಾಲಿಸುವ ಈ ಹುಡ್ಗ ಯಾರು? ಆರ್‌ಸಿಬಿಗೂ ಸ್ವಸ್ತಿಕ್‌ಗೂ ಏನ್‌ ಸಂಬಂಧ?!

    April 26, 2025

    ಭಾರತಕ್ಕೆ ಉಗ್ರಗಾಮಿಗಳಿಗಿಂತ ಕಾಂಗ್ರೆಸ್ಸಿಗರಿಂದಲೇ ಗಂಡಾಂತರ ಇದೆ: ಚಲವಾದಿ ನಾರಾಯಣಸ್ವಾಮಿ

    April 26, 2025

    ಸಿದ್ದರಾಮಯ್ಯನವರೇ ಸಲಹೆ ನೀಡುವ ಯಾವುದೇ ಅರ್ಹತೆಯೂ ತಮಗಿಲ್ಲ: ಆರ್.ಅಶೋಕ್ ವಾಗ್ದಾಳಿ

    April 26, 2025

    ಮೇ9ಕ್ಕೆ ಮೇಡಂ ಟುಸಾಡ್ಸ್ ಮ್ಯೂಸಿಯಂನಲ್ಲಿ ರಾಮ್ ಚರಣ್ ಮೇಣದ ಪ್ರತಿಮೆ ಅನಾವರಣ!

    April 26, 2025

    Fridgeನ ಫ್ರೀಜರ್ʼನಲ್ಲಿ ಅತಿಯಾಗಿ ಮಂಜುಗಡ್ಡೆ ಕಟ್ಟಿಕೊಂಡು ಬಿಟ್ಟಿದೆಯಾ? ಹೀಗೆ ಮಾಡಿದ್ರೆ ಸಾಕು ಕೆಲವೇ ನಿಮಿಷಗಳಲ್ಲಿ ಕ್ಲಿಯರ್

    April 26, 2025

    ಮೆದುಳು ಹೇಳುತ್ತೇ ಕಿತ್ತಳೆ ಸೈನ್ಯ..ಆದ್ರೆ ಹೃದಯ ಹೇಳುತ್ತೇ ಈ ಸಲ ಕಪ್‌ ನಮ್ಮದೇ..RCBಗೆ ಜೈ ಎಂದ ಪಿ.ವಿ.ಸಿಂಧು!

    April 26, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.