ಹುಬ್ಬಳ್ಳಿ: ಚಾಲಕನ ನಿಯಂತ್ರಣ ತಪ್ಪಿ ಕೆಎಸ್ಆರ್ಟಿಸಿ ಬಸ್ ಹೊಂಡಕ್ಕೆ ಹಾರಿದ್ದು, ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಹುಬ್ಬಳ್ಳಿ ಬೈಪಾಸ್ ನೇಕಾನಗರ ಬಳಿ ನಡೆದಿದೆ.
ನಡುರಸ್ತೆಯಲ್ಲೇ ಚೇರ್ ಮೇಲೆ ಕುಳಿತು ಟೀ ಕುಡಿದ ಭೂಪ: ರೀಲ್ಸ್ ಗಾಗಿ ಶೋಕಿ ಮಾಡಿದವ ಖಾಕಿ ವಶಕ್ಕೆ!
ಸವಣೂರುನಿಂದ ವಾಸ್ಕೋಗೆ ತೆರಳ್ಳುತ್ತಿದ್ದ KSRTC ಬಸ್, ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಕಂದಕಕ್ಕೆ ಜಾರಿದ
ಘಟನೆಯಲ್ಲಿ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ತದನಂತರ ಪ್ರಯಾಣಿಕರನ್ನು ಪರ್ಯಾಯ ಬಸ್ ಮೂಲಕ ಸ್ಥಳಾಂತರಿಸಲಾಗಿದೆ.