Close Menu
Ain Live News
    Facebook X (Twitter) Instagram YouTube
    Monday, May 12
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಬಣ್ಣ ಹಚ್ಚಲು ರೆಡಿನಾ ಉಪೇಂದ್ರ ಪುತ್ರ..ಆಯುಷ್‌ ಉಪೇಂದ್ರಗೆ ಆಕ್ಷನ್‌ ಕಟ್‌ ಹೇಳ್ತಿರೋದು ಯಾರು?

    By Author AINMay 12, 2025
    Share
    Facebook Twitter LinkedIn Pinterest Email
    Demo

    ರಿಯಲ್‌ ಸ್ಟಾರ್‌, ಸೂಪರ್‌ ಸ್ಟಾರ್‌, ಬುದ್ದಿವಂತ ಖ್ಯಾತಿಯ ಡೈರೆಕ್ಟರ್ಸ್‌ಗಳ ಡೈರೆಕ್ಟರ್‌ ಅಂದ್ರೆ ಒನ್‌ ಅಂಡ್‌ ಒನ್ಲಿ ಉಪೇಂದ್ರ. ಉಪ್ಪಿ ನಟನೆ, ನಿರ್ದೇಶನದಲ್ಲಿ ತಮ್ಮದೇ ಛಾಪೂ ಮೂಡಿಸಿದ್ದಾರೆ. ಉಪೇಂದ್ರ ಅವರಂತೆ ಇಂಡಸ್ಟ್ರಿಯಲ್ಲಿ ಮಿಂಚೋದಿಕ್ಕೆ ಅವರ ಪುತ್ರ ರೆಡಿಯಾಗಿದ್ದಾರೆ ಎಂಬ ಸುದ್ದಿಯೊಂದು ಗಾಂಧಿನಗರದಲ್ಲಿ ಹರಿದಾಡುತ್ತಿದೆ.

    ಸಿನಿಮಾ ಇಂಡಸ್ಟ್ರೀಗೆ ಸೆಲೆಬ್ರಿಟಿ ಮಕ್ಕಳ ಎಂಟ್ರಿ ಹೊಸತೆಲ್ಲ. ಇತ್ತೀಚೆಗೆ ದುನಿಯಾ ವಿಜಯ್‌ ಕುಮಾರ್‌ ಇಬ್ಬರು ಮಕ್ಕಳ ಚಿತ್ರರಂಗ ಪ್ರವೇಶಿಸಿದ್ದಾರೆ. ಇದೀಗ ಉಪ್ಪಿ ಸುಪುತ್ರ ಆಯುಷ್‌ ಉಪೇಂದ್ರ ಬಣ್ಣ ಹಚ್ಚಲು ರೆಡಿಯಾಗಿದ್ದಾರಂತೆ. ನಿನ್ನೆ ಆಯುಷ್‌ ಹುಟ್ಟುಹಬ್ಬದ ಅಂಗವಾಗಿ ಇಡೀ ಕುಟುಂಬ ಮಂತ್ರಾಲಯಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಹೊಸ ಸಿನಿಮಾದ ಸ್ಕ್ರೀಪ್ಟ್‌ ಪೂಜೆ ನಡೆಸಲಾಗಿದೆ ಎನ್ನಲಾಗುತ್ತಿದೆ.

    ಆಯುಷ್‌ ಉಪೇಂದ್ರಗೆ ಕಲೆ ರಕ್ತದಲ್ಲಿಯೇ ಬಂದಿದೆ. ಅಮ್ಮ-ಅಪ್ಪ ಇಬ್ಬರು ಸಿನಿಮಾ ಇಂಡಸ್ಟ್ರೀಯಲ್ಲಿ ತಮ್ಮದೇ ದ ಹೆಸರು ಮಾಡಿದ್ದಾರೆ. ಹೀಗಾಗಿ ಅವರಿಗೆ ರಕ್ತಗತವಾಗಿ ಕಲೆ ಒಲಿದೆ ಅಂದರೆ ತಪ್ಪಾಗಲಿಕ್ಕಿಲ್ಲ. ಆಯುಷ್‌ ಉಪೇಂದ್ರ ಅವರನ್ನು ಇಂಡಸ್ಟ್ರೀಗೆ ಪರಿಚಯಿಸುತ್ತಿರುವುದು ಪುರುಷೋತ್ತಮ್.‌

    ಯಶ್‌ ಗೆ ಮೊದಲ ಸಲಾ ಎಂಬ ಸಿನಿಮಾ ಮಾಡಿದ್ದ ನಿರ್ದೇಶಕ ಪುರುಷೋತ್ತಮ್‌ ಈಗ ಉಪ್ಪಿ ಮಗನ್ನು ಇಂಡಸ್ಟ್ರೀಗೆ ಲಾಂಚ್‌ ಮಾಡುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ ಎನ್ನಲಾಗುತ್ತಿದೆ. ತಾರಾ ಪತಿ ವೇಣು ಈ ಚಿತ್ರಕ್ಕೆ ಕ್ಯಾಮೆರಾ ಹಿಡಿಯಲಿದ್ದಾರಂತೆ. ನಟನೆಗಾಗಿ ಒಂದಷ್ಟು ಕೋರ್ಸ್‌ ಕಲಿತಿರುವ ಆಯುಷ್‌ ಉಪೇಂದ್ರ ಎಂಟ್ರಿ ಹೇಗೆ ಇರಲಿದೆ ಎಂಬ ನಿರೀಕ್ಷೆ ಇಡೀ ಸಿನಿಮಾಪ್ರೇಮಿಗಳಿಗಿದೆ.

    Post Views: 7

    Demo
    Share. Facebook Twitter LinkedIn Email WhatsApp

    Related Posts

    ಅಂಕಿತಾ ಅಮರ್‌ಗೆ ಸಿಕ್ತು ಬೊಂಬಾಟ್‌ ಚಾನ್ಸ್..ರಿಯಲ್‌ ಸ್ಟಾರ್‌ ಉಪೇಂದ್ರಗೆ ನಮ್ಮನೆ ಯುವರಾಣಿ ನಾಯಕಿ!

    May 12, 2025

    ರಜನಿಕಾಂತ್‌-ಕಮಲ್‌ ಹಾಸನ್‌ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ನಿಂತಿದ್ದೇಕೆ? ಕಾರಣ ಬಿಚ್ಚಿಟ್ಟ ಸ್ಟಾರ್‌ ಡೈರೆಕ್ಟರ್!

    May 12, 2025

    ಅಪ್ಪನ ನಿಧನದ ಬಳಿಕ ಕುಟುಂಬದ ಜವಾಬ್ದಾರಿ ಹೊತ್ತಿದ್ದ ರಾಕೇಶ್..ಈಡೇರಲಿಲ್ಲ ರಾಕೇಶ್‌ ಪೂಜಾರಿ ಅದೊಂದು ಕನಸು!

    May 12, 2025

    ಡ್ಯಾನ್ಸ್ ಮಾಡುವಾಗಲೇ ಕಾಣಿಸಿಕೊಂಡಿತ್ತು ಎದೆ ನೋವು: ರಾಕೇಶ್ ಪೂಜಾರಿ ಕೊನೆ ಕ್ಷಣದ ವಿಡಿಯೋ ವೈರಲ್‌

    May 12, 2025

    ರಾಕೇಶ್‌ಗೆ ದಚ್ಚು ಅಂದ್ರೆ ಅಚ್ಚುಮೆಚ್ಚು..ದಾಸನ ಭೇಟಿಯಾಗಿ ಪುಳಕಗೊಂಡಿದ್ದ ನಟ!

    May 12, 2025

    ವೇದಿಕೆ ಮೇಲೆ ಕುಸಿದು ಬಿದ್ದ ಅಪ್ಪು ಸ್ನೇಹಿತ..ವಿಶಾಲ್ ಆರೋಗ್ಯಕ್ಕೆ ಏನಾಗಿದೆ?

    May 12, 2025

    ಕಾಮಿಡಿ ಕಿಲಾಡಿಗಳು ಸೀಸನ್ 3ರ ವಿನ್ನರ್ ರಾಕೇಶ್ ಪೂಜಾರಿ ಹೃದಯಘಾತರಿಂದ ನಿಧನ

    May 12, 2025

    ಪೀಳಿಗೆಗಳನ್ನು ರೂಪಿಸುವ ಮಹಿಳೆಯರಿಗೆ ಅಮ್ಮಂದಿರ ದಿನದ ಶುಭಾಶಯಗಳು: ರಾಧಿಕಾ ಪಂಡಿತ್

    May 11, 2025

    ಹೊಸ ಬಾಳಿಗೆ ಹೆಜ್ಜೆ ಇಟ್ಟ ಬಿಗ್ ಬಾಸ್ ರಂಜಿತ್..! ತಾಳಿ ಕಟ್ಟುವ ವೇಳೆ ಮಾನಸಾ ಭಾವುಕ

    May 11, 2025

    Vikram Gaikwad: ಬಾಲಿವುಡ್‌ ಖ್ಯಾತ ಮೇಕಪ್ ಕಲಾವಿದ ವಿಕ್ರಮ್ ಗಾಯಕ್ವಾಡ್ ನಿಧನ

    May 11, 2025

    Mrunal Thakur-Sumanth: ಮೃಣಾಲ್ ಠಾಕೂರ್ ಜತೆ ಮದುವೆ ವಿಚಾರ: ಕೊನೆಗೂ ಕ್ಲಾರಿಟಿ ಕೊಟ್ಟ ನಟ ಸುಮಂತ್‌

    May 11, 2025

    Operation Sindoor: ‘ಆಪರೇಷನ್ ಸಿಂಧೂರ’ ಸಿನಿಮಾ ಪೋಸ್ಟರ್ ರಿಲೀಸ್: ಕ್ಷಮೆ ಕೇಳಿದ ನಿರ್ದೇಶಕ..! ಯಾಕೆ ಗೊತ್ತಾ..?

    May 11, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.