Close Menu
Ain Live News
    Facebook X (Twitter) Instagram YouTube
    Wednesday, May 14
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಹುಬ್ಬಳ್ಳಿ: ಭಗವಾನ್ ಬುದ್ಧ ಜಯಂತಿ ಆಚರಣೆ

    By Author AINMay 13, 2025
    Share
    Facebook Twitter LinkedIn Pinterest Email
    Demo

    ಹುಬ್ಬಳ್ಳಿ: ವಿಶ್ವಕ್ಕೆ ಶಾಂತಿ, ತ್ಯಾಗ, ಸಮಾನತೆಯ ಸಂದೇಶಗಳನ್ನು ಗೌತಮ್ ಬುದ್ಧರು  ಸಾರಿದರು. ಅವರು ಸಾರಿದ ಉಪದೇಶಗಳು ತತ್ವ ಬೋಧನೆಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಡು ಬದುಕಬೇಕು ಎಂದು ಹುಬ್ಬಳ್ಳಿ ಶಹರ ಉಪ ತಹಶೀಲ್ದಾರರಾದ ಪ್ರವೀಣಕುಮಾರ್ ಪೂಜಾರಿ  ಹೇಳಿದರು.

    ವಿಜ್ಞಾನಿಗಳನ್ನೇ ಅಚ್ಚರಿಗೊಳಿಸಿದೆ ಈ ಹಣ್ಣು..! ಎಷ್ಟೇ ಗಂಭೀರ ಕಾಯಿಲೆಯಾಗಿದ್ರೂ ಅದರಿಂದ ಸಿಗಲಿದೆ ಮುಕ್ತಿ

    ಇಂದು ತಾಲೂಕು ಆಡಳಿತಸೌಧದ ತಹಶೀಲ್ದಾರ ಕಾರ್ಯಾಲಯದ ಸಭಾಭವನದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಗೌತಮ ಬುದ್ಧ ಅವರ ಸಾಧನೆ ನಮಗೆ ಸ್ಫೂರ್ತಿಯಾಗಿದೆ. ಅವರ ಸರಳ ಜೀವನ ನಮಗೆಲ್ಲ ದಾರಿದೀಪವಾಗಿದೆ. ಅವರಂತೆ ನಾವು ಕೂಡ ಜೀವನ ಸಾಗಿಸಬೇಕು ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಭಗವಾನ್ ಬುದ್ಧ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಸಮಾಜದ ಸಾಧಕರು ಹಾಗೂ ಎಸ್.ಎಸ್.ಎಲ್.ಸಿ  ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ಗೌರವಿಸಲಾಯಿತು. ಮಂಜುನಾಥ್ ಗುಡಿಮನಿಅವರು ಉಪನ್ಯಾಸ ನೀಡಿದರು.

    ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಗ್ರಾಮೀಣ ಉಪ ತಹಶೀಲ್ದಾರಾದ ಗಣೇಶ್ ಹುಬ್ಳಿಕರ್, ಸಮಾಜದ ಮುಖಂಡರಾದ ಶಂಕರ್ ಅಜಮನಿ, ಸೋಮು ಹಂಜಗಿ, ನಿರ್ಮಲಾ ಹಂಜಗಿ, ಮಹೇಶ ಸೋಮಪ್ಪ ಹಂಜಗಿ, ಮಂಜುನಾಥ ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಇತರರು ಉಪಸ್ಥಿತರಿದ್ದರು.

    Post Views: 8

    Demo
    Share. Facebook Twitter LinkedIn Email WhatsApp

    Related Posts

    ಭಾರತೀಯ ಸೇನೆ ಪಾಕಿಸ್ತಾನಕ್ಕೆ ನುಗ್ಗಿ ಉಗ್ರಗಾಮಿಗಳನ್ನು ಮಣ್ಣು ಮುಕ್ಕಿಸಿದೆ: ಸಂಸದ ಯದುವೀರ್

    May 14, 2025

    ಸೋಫಿಯಾ ಖುರೇಷಿ ಪತಿ ಮನೆ ಮೇಲೆ RSS ದಾಳಿ ಎಂದು ಸುಳ್ಳು ಸುದ್ದಿ: ಬೆಳಗಾವಿ ಎಸ್ಪಿ ಹೇಳಿದ್ದೇನು..?

    May 14, 2025

    ಅವಧಿಪೂರ್ವ ಮುಂಗಾರು ಪ್ರವೇಶ: ರೈತರಿಗೆ ಬಿತ್ತನೆಬೀಜ ನೀಡಲು ಕೃಷಿ ಇಲಾಖೆ ತಯಾರಿ

    May 14, 2025

    ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತ ಮಂಡಳಿಗೆ ಅಧ್ಯಕ್ಷನಾಗಿ ಮಾಜಿ ರೌಡಿಶೀಟರ್ ನೇಮಕ..! ಭುಗಿಲೆದ್ದ ಆಕ್ರೋಶ

    May 14, 2025

    ಕೃಷಿ ವಿವಿ 38ನೆಯ ಘಟಿಕೋತ್ಸವ: ರಾಜ್ಯಪಾಲರಿಂದ ಚಾಲನೆ

    May 14, 2025

    ರಣಮಳೆ ಅಬ್ಬರ: ರಾಜ್ಯಾದ್ಯಂತ ಒಂದೇ ದಿನ ಮಳೆಗೆ 12 ಬಲಿ, 4ದಿನ ಯಲ್ಲೋ ಅಲರ್ಟ್

    May 14, 2025

    ಹಳ್ಳದಲ್ಲಿ ಬೈಕ್ ಸಮೇತ ಕೊಚ್ಚಿ ಹೋದ ವ್ಯಕ್ತಿಯ ಮೃತದೇಹ ಪತ್ತೆ!

    May 14, 2025

    ಎರಡು ಪ್ರತ್ಯೇಕ ಆನ್ ಲೈನ್ ವಂಚನೆ ಪ್ರಕರಣ: 40.15 ಲಕ್ಷ ದೋಖಾ

    May 14, 2025

    ‘ಆಪರೇಷನ್ ಸಿಂಧೂರʼ ವಿಜಯೋತ್ಸವ ವೇಳೆ ಪಾಕ್‌ ಪರ ಧ್ವನಿಗೂಡಿಸಿದ ಟೆಕ್ಕಿ ಅಂದರ್!

    May 14, 2025

    ತಂದೆಯನ್ನೇ ಕೊಲೆಗೈದು ಕರೆಂಟ್ ಶಾಕ್ ಕತೆಕಟ್ಟಿದ್ದ ಪಾಪಿ ಮಗನ ಕೃತ್ಯ ಸಿಸಿಟಿವಿಯಲ್ಲಿ ಬಯಲು!

    May 14, 2025

    ಧಾರಾಕಾರ ಮಳೆ: ಎಣ್ಣೆ ಏಟಲ್ಲಿ ಚರಂಡಿಗೆ ಕಾಲು ಜಾರಿ ಬಿದ್ದು ವ್ಯಕ್ತಿ ನಾಪತ್ತೆ‌!

    May 14, 2025

    ವಾಹನ ತಪಾಸಣೆ ವೇಳೆ ದುರಂತ: ಲಾರಿ ಹರಿದು ಪೊಲೀಸ್ ಕಾನ್ಸ್‌ಟೇಬಲ್‌ ಸಾವು!

    May 14, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.