Close Menu
Ain Live News
    Facebook X (Twitter) Instagram YouTube
    Wednesday, May 14
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಕೆಜಿಎಫ್‌ ನೋಡಿದ್ದೀರಾ ಎಂದ ನಿಖಿಲ್‌ ಕಾಮತ್‌..ಸೆನ್ಸೇಷನ್‌ ಕಮೆಂಟ್‌ ಮಾಡಿದ ಟ್ರಾಫಿಕ್ ಜಾಯಿಂಟ್ ಕಮಿಷನರ್ ಅನುಚೇತ್!

    By Author AINMay 14, 2025
    Share
    Facebook Twitter LinkedIn Pinterest Email
    Demo

    ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಬೆಂಗಳೂರಿನ ಪೊಲೀಸ್ ಅಧಿಕಾರಿಗಳೊಂದಿಗೆ ‘WTF’ ಪಾಡ್‌ಕ್ಯಾಸ್ಟ್‌ ನಡೆಸಿದ್ದಾರೆ. ನಗರದ ಟ್ರಾಫಿಕ್‌ ಸವಾಲುಗಳ ಬಗ್ಗೆ ಸುದೀರ್ಘವಾಗಿ ಪಾಡ್‌ ಕ್ಯಾಸ್ಟ್‌ನಲ್ಲಿ ಚರ್ಚೆ ನಡೆಸಿದ್ದಾರೆ. ಬೆಂಗಳೂರು ಕಮಿಷನರ್ ಬಿ. ದಯಾನಂದ್‌, ಟ್ರಾಫಿಕ್ ಜಾಯಿಂಟ್ ಕಮಿಷನರ್ ಅನುಚೇತ್ ಅವರೊಟ್ಟಿಗೆ ನಿಖಿಲ್‌ ಕಾಮತ್‌ ಸಾಕಷ್ಟು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

    ಟ್ರಾಫಿಕ್‌ ಸಮಸ್ಯೆ ಜೊತೆಗೆ ಸಿನಿಮಾ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಪೊಲೀಸ್ ವಾಸ್ತವವನ್ನು ಬಿಂಬಿಸುವ ಕನ್ನಡ ಹಾಗೂ ಕನ್ನಡ ಸಿನಿಮಾಗಳು ಇದ್ದಾವ ಎಂದು ನಿಖಿಲ್‌ ಕೇಳಿದ್ದಾರೆ. ಈ ವೇಳೆ ಬಿ ದಯಾನಂದ್‌ 1999ರಲ್ಲಿ ರಿಲೀಸ್‌ ಆಗಿದ್ದ ಅಮಿರ್‌ ಖಾನ್‌ ನಟನೆಯ ಹಿಂದಿಯ ಸರ್ಫರೋಶ್ ಚಿತ್ರ ಎಂದು ಹೇಳಿದ್ದಾರೆ. ಈ ವೇಳೆ ಅನುಚೇತ್ ಲಫಿಂಗ್‌ ಬುದ್ದ ಸಿನಿಮಾದ ಎಕ್ಸಂಪಲ್‌ ಕೊಟ್ಟರು. ಈ ವೇಳೆ ನಿಖಿಲ್‌ ಕಾಮತ್‌ ಕೆಜಿಎಫ್‌-2 ನೋಡಿದ್ದೀರಾ ಎಂದು ಹೇಳಿದರು. ಆಗ ಬಿ ದಯಾನಂದ್‌ ಹಾಗೂ ಅನುಚೇತ್‌ ಅವರು ಜೋರಾಗಿ ನಕ್ಕರು.

    ಆಗ ಅನುಚೇತ್‌ ಅವರು ಕೆಜಿಎಫ್‌ 2 ಸಿನಿಮಾದ ಪೊಲೀಸ್‌ ಸ್ಟೇಷನ್‌ನ್ನು ನಾಶ ಮಾಡುತ್ತಾರೆ ಎಂದರು. ಅದಕ್ಕೆ ಎಲ್ಲರೂ ನಕ್ಕು. ಆದ್ರೆ ಜನ ಕೆಜಿಎಫ್‌ ಸಿನಿಮಾವನ್ನು ಇಷ್ಟಪಟ್ಟರು. ಗನ್‌ ಜೊತೆ ಯಶ್‌ ಪೊಲೀಸ್‌ ಸ್ಟೇಷನ್‌ ಹೊಡೆದು ಹಾಕುತ್ತಾರೆ. ಆದರೆ ಪೊಲೀಸರು ಸಾಯುವುದಿಲ್ಲ. ನನಗೆ ಆ ಸೀನ್‌ ನೆನಪು ಇದೆ. ಆ ಬಳಿಕ ಅವರು ಪೊಲೀಸ್‌ ಸ್ಟೇಷನ್‌ ಒಳಗಡೆ ಬರುತ್ತಾರೆ. ಆಗ ಬಹುತೇಕ ಪೊಲೀಸರು ರಾಕಿಭಾಯ್‌ ಎಂದು ಭಯಪಡುತ್ತಾರೆ. ಜನ ಗ್ಯಾಂಗ್‌ಸ್ಟರ್‌ ಇಷ್ಟಪಡುತ್ತಾರೆ ಎಂದು ನಿಖಿಲ್‌ ಕಾಮತ್‌ ಹೇಳಿದ್ದಾರೆ.

    Papa Police Officer hurt agidare ansutte Doddamma scene nodi..😜😜#YashBOSS #KGFChapter2 #ToxicTheMovie pic.twitter.com/kAe79Vrab8

    — Agasthya ᵀᵒˣᶦᶜ (@sachi_1933) May 13, 2025

     

    ಫೇಮಸ್‌ ಆಗಿದ್ದ ದೊಡ್ಡಮ್ಮ ಸೀನ್!‌

    ಕೆಜಿಎಫ್‌ 2 ಸಿನಿಮಾದಲ್ಲಿ ಹಲವು ಸೀನ್‌ಗಳು ಪ್ರೇಕ್ಷಕರ ನೆನಪಿನಲ್ಲಿ ಉಳಿದಿದೆ. ಚಿನ್ನದ ತುಣುಕಿಗಾಗಿ ಯಶ್‌ ಇಡೀ ಪೊಲೀಸ್‌ ಸ್ಟೇಷನ್‌ ದ್ವಂಸ ಮಾಡುತ್ತಾರೆ. ವ್ಯಾನ್ ಒಂದರಿಂದ ದೊಡ್ಡ ಬಂದೂಕನ್ನು ತೆಗೆದು ಅದರ ಒಂದೊಂದೆ ಪಾರ್ಟ್‌ಗಳನ್ನು ಅಸೆಂಬಲ್ ಮಾಡಿ ಫೈರಿಂಗ್ ಆರಂಭಿಸುವ ರಾಕಿ ಭಾಯ್ ಪೊಲೀಸ್ ಠಾಣೆಯನ್ನು ಧ್ವಂಸ ಮಾಡಿಬಿಡುತ್ತಾನೆ. ಬಳಿಕ ಆ ದೊಡ್ಡ ಬಂದೂಕಿನ ನಳಿಕೆಯಿಂದ ಸ್ಟೈಲ್ ಆಗಿ ಸಿಗರೇಟು ಹೊತ್ತಿಸಿಕೊಳ್ಳುತ್ತಾನೆ. ಆ ದೃಶ್ಯದಲ್ಲಿ ರಾಕಿ ಭಾಯ್ ಬಳಸುವ ಆ ದೈತ್ಯಾಕಾರದ ಬಂದೂಕಿಗೆ ಸಿನಿಮಾದಲ್ಲಿ ‘ದೊಡ್ಡಮ್ಮ’ ಎಂದು ಕರೆಯಲಾಗಿದೆ. ಈ ದೃಶ್ಯದ ಬಗ್ಗೆ ನಿಖಿಲ್‌ ಕಾಮತ್‌ ಮಾತನಾಡಿದ್ದಾರೆ.

    Post Views: 10

    Demo
    Share. Facebook Twitter LinkedIn Email WhatsApp

    Related Posts

    ಜೈಲು ಸೇರಿದ್ದವನಿಗೆ ಅಧ್ಯಕ್ಷ ಪಟ್ಟಕ್ಕೆ ಶಿಫಾರಸು ವಿಚಾರ: ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದೇನು..?

    May 14, 2025

    ಅವಧಿಪೂರ್ವ ಮುಂಗಾರು ಪ್ರವೇಶ: ರೈತರಿಗೆ ಬಿತ್ತನೆಬೀಜ ನೀಡಲು ಕೃಷಿ ಇಲಾಖೆ ತಯಾರಿ

    May 14, 2025

    ಜಾತಿಗಣತಿ ಮರು ಸರ್ವೆ: ಗೃಹಮಂತ್ರಿ ಪರಮೇಶ್ವರ್‌ ಫುಲ್‌ ಮಾರ್ಕ್ಸ್‌ !

    May 14, 2025

    Greater Bengaluru: ನಾಳೆಯಿಂದ BBMP ಔಟ್:‌ ಇನ್ಮುಂದೆ ‘ಗ್ರೇಟರ್’ ಬೆಂಗಳೂರು ಅಸ್ತಿತ್ವಕ್ಕೆ

    May 14, 2025

    ಸೂಪರ್ ಆಫರ್.. 1 ರೂಪಾಯಿ ಹೆಚ್ಚು ಖರ್ಚು ಮಾಡಿದ್ರೆ ಅಮೆಜಾನ್ ಪ್ರೈಮ್ ಉಚಿತ..! 84 ದಿನಗಳವರೆಗೆ 5G ಡೇಟಾ ಪ್ಲಾನ್

    May 14, 2025

    ರಣಮಳೆ ಅಬ್ಬರ: ರಾಜ್ಯಾದ್ಯಂತ ಒಂದೇ ದಿನ ಮಳೆಗೆ 12 ಬಲಿ, 4ದಿನ ಯಲ್ಲೋ ಅಲರ್ಟ್

    May 14, 2025

    ರಚಿತಾ ರಾಮ್ ಬಣ್ಣ ಹಚ್ಚಿ 12 ವರ್ಷ…ದರ್ಶನ್‌ ಕಡೆಯಿಂದ ಸಿಕ್ತು ಸರ್‌ಪ್ರೈಸ್ ಗಿಫ್ಟ್!‌

    May 14, 2025

    LIC Plan: LIC ಯ ಈ ಯೋಜನೆಯಲ್ಲಿ ಒಮ್ಮೆ ಹೂಡಿಕೆ ಮಾಡಿ ಪ್ರತಿ ತಿಂಗಳು 1 ಲಕ್ಷ ರೂ. ಪಿಂಚಣಿ ಪಡೆಯಿರಿ!

    May 14, 2025

    ಆಪರೇಷನ್‌ ಸಿಂಧೂರ ವಿಜಯೋತ್ಸವದಲ್ಲಿ ಪಾಕ್‌ ಪರ ಘೋಷಣೆ: ಟೆಕ್ಕಿ ಅರೆಸ್ಟ್!

    May 14, 2025

    Groundnut Cultivation: ಇದು ಭತ್ತದ ಕೃಷಿಗಿಂತ ಉತ್ತಮ.. ಕಡಿಮೆ ಹೂಡಿಕೆ, ಹೆಚ್ಚು ಆದಾಯ..!

    May 14, 2025

    ಭಾರೀ ಮಳೆಗೆ ಕೆರೆಯಂತಾದ ಸಿಲಿಕಾನ್ ಸಿಟಿ: ಧರೆಗುರುಳಿದ ಮರಗಳು!

    May 14, 2025

    ಧಾರಾಕಾರ ಮಳೆ: ಹುಬ್ಬಳ್ಳಿಯಲ್ಲಿ ಜನಜೀವನ ಅಸ್ತವ್ಯಸ್ತ, ಮನೆಗಳಿಗೆ ನುಗ್ಗಿದ ನೀರು!

    May 14, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.