Close Menu
Ain Live News
    Facebook X (Twitter) Instagram YouTube
    Friday, May 16
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಪಾಕಿಸ್ತಾನ ಎಂಬುದು ನಮ್ಮ‌ ದೇಶಕ್ಕೆ ಲೆಕ್ಕನೇ ಅಲ್ಲ: ಭೈರತಿ‌ ಸುರೇಶ!

    By AIN AuthorMay 16, 2025
    Share
    Facebook Twitter LinkedIn Pinterest Email
    Demo

    ವಿಜಯಪುರ:- ಪಾಕಿಸ್ತಾನ ಎಂಬುದು ನಮ್ಮ‌ ದೇಶಕ್ಕೆ ಲೆಕ್ಕನೇ ಅಲ್ಲ ಎಂದು ಕಾಂಗ್ರೆಸ್ ಮುಖಂಡ ಭೈರತಿ‌ ಸುರೇಶ್ ಹೇಳಿದ್ದಾರೆ.

    ಈ ರಾಶಿಯವರಿಗೆ ಮದುವೆ ಸಂಬಂಧ ಮನೆ ಬಾಗಿಲಿಗೆ ಬರುವ ಸಾಧ್ಯತೆ ಕಾಣುತ್ತಿದೆ: ಶುಕ್ರವಾರದ ರಾಶಿ ಭವಿಷ್ಯ16 ಮೇ 2025

    ಪಾಕ್ ಕದನ ವಿರಾಮ‌ ಉಲ್ಲಂಘಟನೆ ವಿಚಾರವಾಗಿ ಮಾತನಾಡಿದ ಅವರು, ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡುವವರ ಬಿಡುವರ ಪ್ರಶ್ನೆಯೇ ಇಲ್ಲ. ಪಾಕಿಸ್ತಾನ ಎಂಬುದು ನಮ್ಮ‌ ದೇಶಕ್ಕೆ ಲೆಕ್ಕನೇ ಅಲ್ಲ. ಪಾಕ್ ನಲ್ಲಿ ತಿನ್ನಕ್ಕೆ ಊಟ ಇಲ್ಲ ಓಡಾಡಲು ರಸ್ತೆ ಇಲ್ಲ‌. ನಮ್ಮ ದೇಶದ ಮುಸ್ಲಿಂಮರಿಗೆ ಸಹಿತ ದೇಶಭಕ್ತಿ ಇದೆ, ಆಮೇಲೆ ಜಾತಿ ಜನಾಂಗ.

    ಯುದ್ದವಾಗಲಿ ಏನೇ ಆಗಲಿ ದೇಶದೊಟ್ಟಿಗೆ ನಾವಿದ್ದೇವೆ‌. ನಮ್ಮ‌ ದೇಶದ ರಕ್ಷಣಾ ವ್ಯವಸ್ಥೆ, ಇಡೀ ಪ್ರಪಂಚದಲ್ಲಿ ಅತ್ಯಂತ ಬಲಯುತವಾಗಿದೆ. ಯಾವುದೇ ದೇಶದ ಮುಂದೆ ಕೈ ಒಡ್ಡಿ ನಿಲ್ಲುವ ಪರಿಸ್ಥಿತಿ ನಮ್ಮ ದೇಶಕ್ಕಿಲ್ಲ. ನಮ್ಮ ದೇಶ ಸದೃಡವಾಗಿದೆ, ಮಿಲಿಟರಿ ಸಿಸ್ಟಮ್ ಸದೃಡವಾಗಿದೆ. ಪಾಕಿಸ್ತಾನ ಒಳಗೊಂಡಂತೆ ಇಡೀ ಪ್ರಪಂಚದ ಯಾವುದೇ ಬಲಯುತವಾದ ಕ್ಷೇತ್ರದ ಮೇಲೆ ಹೋಗಿ ಹೊಡೆದಾಕುವ ಶಕ್ತಿ ನಮಗಿದೆ ಎಂದು ಸಚಿವ ಭೈರತಿ ಸುರೇಶ ಹೇಳಿದ್ದಾರೆ.

    Post Views: 5

    Demo
    Share. Facebook Twitter LinkedIn Email WhatsApp

    Related Posts

    ಈ ರಾಶಿಯವರಿಗೆ ಮದುವೆ ಸಂಬಂಧ ಮನೆ ಬಾಗಿಲಿಗೆ ಬರುವ ಸಾಧ್ಯತೆ ಕಾಣುತ್ತಿದೆ: ಶುಕ್ರವಾರದ ರಾಶಿ ಭವಿಷ್ಯ16 ಮೇ 2025

    May 16, 2025

    ಸಿಎಂ ತವರು ಜಿಲ್ಲೆಯಲ್ಲಿ ಅಂಬೇಡ್ಕರ್ ಗೆ ಇದೆಂಥಾ ಅವಮಾನ: ಸಂವಿಧಾನ ಶಿಲ್ಪಿಗೆ ಮಣ್ಣು ಬಳಿದ ಕಿಡಿಗೇಡಿಗಳು!

    May 15, 2025

    ಕುಡಿಯುವ ನೀರಿಗೆ ಹಾಹಾಕಾರ: ಹುಬ್ಬಳ್ಳಿಯಲ್ಲಿ ಖಾಲಿ ಕೊಡ ಹಿಡಿದು ನಾರಿಯರ ಪ್ರತಿಭಟನೆ

    May 15, 2025

    ಸಾರ್ವಜನಿಕರಿಗೆ ತೊಂದ್ರೆ ಕೊಡ್ತಿದ್ದ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿದ ಪೊಲೀಸರು!

    May 15, 2025

    ಕ್ರಿಕೆಟ್ ವಿಚಾರವಾಗಿ ಜಗಳ: ಬಾಟಲ್ ನಿಂದ ಶಿಕ್ಷಕನಿಗೆ ಇರಿದ ಯುವಕ ಅಂದರ್: CCTV VIDEO

    May 15, 2025

    ಸೋಫಿಯಾ ಖುರೇಷಿ ಪತಿ ಮನೆ ಮೇಲೆ RSS ದಾಳಿ: ಸುಳ್ಳು ಸುದ್ದಿ ಹರಿಬಿಟ್ಟ ಕಿಡಿಗೇಡಿ ವಿರುದ್ಧ FIR ದಾಖಲು

    May 15, 2025

    ಕೋಲಾರ: ಮಹಿಳೆಯರಿಗೆ ಮಡಿಲು ತುಂಬಿದ ಧೀರ್ಘ ಸುಮಂಗಲಿ ಭವ

    May 15, 2025

    ಜನಿವಾರ ವಿವಾದ: ಗದಗ್‌ ನಲ್ಲಿ 25 ಸಮಾಜಗಳ ಒಕ್ಕೂಟದಿಂದ ಪ್ರತಿಭಟನೆ

    May 15, 2025

    Lucky Baskhar ಸಿನಿಮಾ ಸ್ಟೈಲ್ʼನಲ್ಲಿ ಬ್ಯಾಂಕ್ ಲೂಟಿ: ಚಿನ್ನಾಭರಣ ಕದ್ದು ಗೋವಾದಲ್ಲಿ ಮಜಾ ಮಾಡ್ತಿದ್ದ ಬ್ಯಾಂಕ್ ನೌಕರ ಅಂದರ್..!

    May 15, 2025

    ಹುಧಾ ಮಹಾನಗರ ಕಾಂಗ್ರೆಸ್ ಸೇವಾ ದಳದ ಜಿಲ್ಲಾಧ್ಯಕ್ಷೆಯಾಗಿ ಜುಬೇದಾ ನಧಾಪ್ ನೇಮಕ

    May 15, 2025

    ಮಗಳು-ಅಳಿಯ ಕಳ್ಳ-ಕಳ್ಳಿ ಎಂದ ಅಪ್ಪ..ತಂದೆ ಆರೋಪಕ್ಕೆ ಕ್ವಾಟರ್‌ ಕಥೆ ಹೇಳಿದ ಚೈತ್ರಾ ಕುಂದಾಪುರ

    May 15, 2025

    ಸುಹಾಸ್ ಶೆಟ್ಟಿ ಕೊಲೆ ಪ್ರಕರಣ: ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳು ಅರೆಸ್ಟ್.!

    May 15, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.