Close Menu
Ain Live News
    Facebook X (Twitter) Instagram YouTube
    Friday, May 16
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಕಾಂಗ್ರೆಸ್ ಯಾವಾಗಲೂ ಪಾಕಿಸ್ತಾನ ಭಾಷೆಯನ್ನು ಬಳಕೆ ಮಾಡುತ್ತೆ: ಪ್ರಹ್ಲಾದ್ ಜೋಶಿ

    By Author AINMay 16, 2025
    Share
    Facebook Twitter LinkedIn Pinterest Email
    Demo

    ಹುಬ್ಬಳ್ಳಿ:ಕಾಂಗ್ರೆಸ್ ಯಾವಾಗಲೂ ಪಾಕಿಸ್ತಾನ ಭಾಷೆಯನ್ನು ಬಳಕೆ ಮಾಡುತ್ತೆ ಆದ್ದರಿಂದ ಶಾಸಕ ಕೊತ್ತೂರು ಮಂಜುನಾಥ ಹೇಳಿಕೆ ನೀಡಬಹುದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ ಕಾರಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು. ಇದು ಪಾಕಿಸ್ತಾನದ ಭಾಷೆ ಆಗಿದ್ದು, ಪಾಕಿಸ್ತಾನದಂತೆ ಕಾಂಗ್ರೆಸ್ ನಾಯಕರು ಮಾತನಾಡುತ್ತಾರೆ
    ಪಾಕಿಸ್ತಾನದವರು ಹಿಂದೂ ಟೆರರ್ ಅಂದ್ರೆ ಇಲ್ಲಿನ ಕಾಂಗ್ರೆಸ್ ನವರು ಹಿಂದೂ ಟೆರರ್ ಅಂದ್ರು. ಆರ್ಟಿಕಲ್ 371 ಸಮಯಲ್ಲಿ ಪಾಕಿಸ್ತಾನ ಬ್ಲಾಕ್ ಡೆ ಅಂತು. ಕಾಂಗ್ರೆಸ್ ಸಹ ಬ್ಲಾಕ್ ಡೆ ಅಂತು ಇದೇಲ್ಲಾ ಪಾಕಿಸ್ತಾನಕ್ಕೆ ಸಹಾಯ ಆಗುತ್ತದೆ ನಾವು ಪಾಕಿಸ್ತಾನವನ್ನು ಏಕಾಂಗಿ ಮಾಡಿದ್ದೆವಇಂತಹವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇಲ್ಲ,

    ನಿಮ್ಮದು ಬೋಳು ತಲೆಯಾ!? ಕೂದಲು ಬೆಳೆಯಲು ಈರುಳ್ಳಿ ಎಣ್ಣೆಯನ್ನು ಈ ರೀತಿ ಬಳಸಿ ಸಾಕು!

    ಕಾಂಗ್ರೆಸ್ ಅನೇಕ ನಾಯಕರು ಅತ್ಯುತ್ತಮ ಪ್ರತಿಕ್ರಿಯೆ ನೀಡಿದ್ದಾರೆ ಜನ ವಸತಿಯ ಪ್ರದೇಶದಲ್ಲಿ ಉಗ್ರನ ಒಂದೇ ಮನೆ ಹೊಡೆಯಲಾಗಿದೆ. ಭಾರತದ ಗುಪ್ತಚರ ಇಲಾಖೆ, ಟೆಕ್ನಾಲಜಿ, ಭಾರತೀಯ ಸೇನೆ, ವಾಯುಪಡೆ ಪಡೆ ಯಲ್ಲಿ ಎಷ್ಟು ಬಲವಾಗಿದ್ದುಇದನ್ನು ಪಾಕಿಸ್ತಾನದವರೇ ಅಳುತ್ತಾ ಹೇಳುತ್ತಿದ್ದಾರೆ ನಮಗೆ ಹೊಡೆದ್ರು , ನಮಗೆ ಹೊಡೆದ್ರು ಅಂತ ಅಳತ್ತಾರೆ
    ಅಮೇರಿಕಕ್ಕೆ ಹೋಗಿ ಕಾಲು ಬಿದ್ದಿದ್ದಾರೆ.

    ಭಾರತದೊಳಗೆ ಇದ್ದವರಿಗೆ ಅನುಮಾನ ಇದೆ ಇವರು ಚುನಾವಣಾ ಆಯೋಗ ನಂಬಲ್ಲಾ, ಸುಪ್ರೀಂ ಕೋರ್ಟ್ ನಂಬಲ್ಲಾ, ಸಂಸತ್ತನ್ನು ನಂಬಲ್ಲಾ, ರಾಷ್ಟ್ರಪತಿ ನಂಬಲ್ಲಾ, ಕೊನೆಗೆ ಸೈನ್ಯದ ಮೇಲೆ ನಂಬಿಕೆ ಇಲ್ಲಾ. ದೇಶದ ಸೈನಿಕರಿಗೆ ಗೌರವ ಸಲ್ಲಿಸಲು ತಿರಂಗಯಾತ್ರೆ ಮಾಡಲಾಗುತ್ತಿದೆ. ಆಪರೇಷನ್ ಸಿಂಧೂರ ಬಗ್ಗೆ ಕೆಲ ಕಾಂಗ್ರೆಸ್ ನವರು ಬಾಯಿಗೆ ಬಂದಂಗೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಅವದಿಯಲ್ಲಿ ಅನೇಕ ಭಯೋತ್ಪಾದಕ ಚಟುವಟಿಕೆಗಳು ನಡೆದಿದ್ದವುಆಗಿನವರು ಇಂತಹ ರಾಜಕೀಯ ಇಚ್ಚಾಶಕ್ತಿ ತೋರಿರಲಿಲ್ಲಾ ಇನ್ನೂಸಚಿವ ಸಂತೋಷ್ ಲಾಡ್ ಗೆ ಪೋಬಿಯಾ ಕಾಡ್ತಿದೆ.

    ನಾರ್ಕೋಸಿಟಿಕಾ ಪರ್ಸನಾಲಿಟಿಯಿಂದ ಬಳಲುತ್ತಿದ್ದಾರೆದೊಡ್ಡವರ ಬಗ್ಗೆ ಮಾತನಾಡಿದ್ರೆ ತಾನು ದೊಡ್ಡ ವ್ಯಕ್ತಿಯಾಗ್ತೇನೆ ಅನ್ನೋ ಭ್ರಮೆಯಲ್ಲಿದ್ದಾರೆ ಅವರ ಇಲಾಖೆಯಲ್ಲಿ ಅನೇಕ ಭ್ರಷ್ಟಾಚಾರ ಪ್ರಕರಣಗಳು ನಡೆದಿವೆ. ಅವರು ಅವರ ಜಿಲ್ಲೆ, ರಾಜ್ಯದ ಬಗ್ಗೆ ಮಾತಾಡೋದಿಲ್ಲಾ ಪತ್ರಕರ್ತರು ಪ್ರಶ್ನೆ ಕೇಳಿದರೆ ನೀವು ಬಿಜೆಪಿ ಕಾರ್ಯಕರ್ತರು ಅಂತಾರೆ. ಅನೇಕ ಕಾಂಗ್ರೆಸ್ ನಾಯಕರು ಆಪರೇಷನ್ ಸಿಂಧೂರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆಮೊದಲು ಕಾಂಗ್ರೆಸ್ ಏನು ಮಾತಡಬೇಕು ಅಂತ ನಿರ್ಧಾರ ಮಾಡಿಕೊಂಡು ಮಾತನಾಡಲಿ ಎಂದರು.

    ಕರ್ನಲ್ ಖುರೇಶಿ ಬಗ್ಗೆ ಬಿಜೆಪಿ ಸಚಿವ ಹೇಳಿಕೆ ವಿಚಾರಅದರ ಬಗ್ಗೆ ಪಕ್ಷ ಸೂಕ್ತ ಕ್ರಮ ಕೈಗೊಂಡಿದ್ದು, ಅಲ್ಲಿನ‌ ಸಿಎಂ ಏನು ಮಾಡಬೇಕೋ‌ ಅದನ್ನು ಮಾಡಿದ್ದಾರೆ ಎಂದರು

     

    Post Views: 4

    Demo
    Share. Facebook Twitter LinkedIn Email WhatsApp

    Related Posts

    ಆಸ್ತಿ ಮಾಲೀಕರಿಗೆ ‘ಬಿ’ ಖಾತಾ ವಿತರಣೆ ಮಾಡಿದ ಪಂಚಾಯತ್ ಕಾರ್ಯಾಲಯ‌

    May 16, 2025

    ಯುದ್ಧ ವಿಚಾರದಲ್ಲಿ ನರೇಂದ್ರ ಮೋದಿ ಆತ್ಮಾವಲೋಕನ ಮಾಡಿಕೊಳ್ಳಬೇಕು: ಸಲೀಂ ಅಹ್ಮದ್

    May 16, 2025

    Puneeth Kerehalli: ಇದ್ರಿಷ್ ಪಾಷಾ ಸಾವಿನ ಪ್ರತೀಕಾರವಾಗಿ ನಿನ್ನ ಮುಗಿಸುತ್ತೇವೆ: ಪುನೀತ್ ಕೆರೆಹಳ್ಳಿಗೆ ಕೊಲೆ ಬೆದರಿಕೆ

    May 16, 2025

    ನಾಲ್ಕು ಲಕ್ಷ ಬಂಡವಾಳ, 25 ಲಕ್ಷ ಲಾಭ.. ಡ್ರ್ಯಾಗನ್ ಫ್ರೂಟ್ ಬೆಳೆದು ಯಶಸ್ವಿಯಾದ ಪದವೀಧರ ರೈತ..!

    May 16, 2025

    ಗುಡ್‌ ನ್ಯೂಸ್:‌ ಅಜೀಂ ಪ್ರೇಮ್‌ಜಿ ಫೌಂಡೇಷನ್‌ʼನಿಂದ ಪ್ರತಿ ವರ್ಷ 2.5 ಲಕ್ಷ ಹೆಣ್ಣು ಮಕ್ಕಳಿಗೆ ಸಿಗಲಿದೆ ₹30,000 ವಿದ್ಯಾರ್ಥಿವೇತನ!

    May 16, 2025

    ಬೂಟಾಟಿಕೆಗೆ ನಾಲ್ಕು ಫ್ಲೈಟ್ ಮೇಲೆ ಕಳಿಸಿದ್ದು ಬಿಟ್ರೆ ಏನೂ ಮಾಡಿಲ್ಲ: ಕೊತ್ತೂರು ಮಂಜುನಾಥ್

    May 16, 2025

    ಬಟ್ಟೆ ತೊಳೆಯಲು ಬಾವಿಗೆ ಹೋದ ಇಬ್ಬರು ಯುವತಿಯರು ಸಾವು!

    May 16, 2025

    ಪಾಕಿಸ್ತಾನ ಎಂಬುದು ನಮ್ಮ‌ ದೇಶಕ್ಕೆ ಲೆಕ್ಕನೇ ಅಲ್ಲ: ಭೈರತಿ‌ ಸುರೇಶ!

    May 16, 2025

    ಸಿಎಂ ತವರು ಜಿಲ್ಲೆಯಲ್ಲಿ ಅಂಬೇಡ್ಕರ್ ಗೆ ಇದೆಂಥಾ ಅವಮಾನ: ಸಂವಿಧಾನ ಶಿಲ್ಪಿಗೆ ಮಣ್ಣು ಬಳಿದ ಕಿಡಿಗೇಡಿಗಳು!

    May 15, 2025

    ಕುಡಿಯುವ ನೀರಿಗೆ ಹಾಹಾಕಾರ: ಹುಬ್ಬಳ್ಳಿಯಲ್ಲಿ ಖಾಲಿ ಕೊಡ ಹಿಡಿದು ನಾರಿಯರ ಪ್ರತಿಭಟನೆ

    May 15, 2025

    ಸಾರ್ವಜನಿಕರಿಗೆ ತೊಂದ್ರೆ ಕೊಡ್ತಿದ್ದ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿದ ಪೊಲೀಸರು!

    May 15, 2025

    ಕ್ರಿಕೆಟ್ ವಿಚಾರವಾಗಿ ಜಗಳ: ಬಾಟಲ್ ನಿಂದ ಶಿಕ್ಷಕನಿಗೆ ಇರಿದ ಯುವಕ ಅಂದರ್: CCTV VIDEO

    May 15, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.