ಭಾರತ ಹಾಗೂ ಪಾಕಿಸ್ತಾನ ನಡೆದ ಕಾರ್ಮೋಡ ಯುದ್ಧದಲ್ಲಿ ನಮ್ಮ ಯೋಧರ ಕೊಟ್ಟ ಏಟಿಗೆ ಪಾಕಿಸ್ತಾನ ಪತರುಗುಟ್ಟಿ ಹೋಗಿದೆ. ಆಪರೇಷನ್ ಸಿಂಧೂರ ಇನ್ನು ಮುಗಿದಿಲ್ಲ ಇದು ಜಸ್ಟ್ ಟೈಲರ್ ಪೀಚರ್ ಅಭಿ ಬಾಕಿ ಹೈ ಭಾರತದ ತಂಟೆಗೆ ಬಂದರೆ ಭೂಪಟದಲ್ಲಿ ಪಾಕಿಸ್ತಾನ ನೋಡಲು ಸಿಗುವುದಿಲ್ಲ ಅಷ್ಟೊಂದು ಬಲ್ಯಾಡ ವನ್ನು ಹೊಂದಿದ ನಮ್ಮ ಭಾರತ ಸೈನ್ಯ ಎಂದು ತೇರದಾಳ ಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು,
ಗರ್ಭಿಣಿಯರು ಪಾನೀಪುರಿ ತಿನ್ನುವುದು ಒಳ್ಳೆಯದೋ, ಕೆಟ್ಟದ್ದೋ..? ಇಲ್ಲಿದೆ ಮಾಹಿತಿ
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ಯಲ್ಲಿ ಸಮಸ್ತ ನಾಗರಿಕರಿಂದ ದೇಶದ ರಕ್ಷಣೆಗಾಗಿ ಆಪರೇಷನ್ ಸಿಂಧೂರ ತಿರಂಗಾ ಯಾತ್ರೆ ಕಾರ್ಯಕ್ರಮ ನಡೆಯಿತು. ನರೇಂದ್ರ ಮೋದಿಯವರ ಆಪರೇಷನ್ ಸಿಂಧೂರ ಮೊದಲ ಹಂತದಲ್ಲಿ ಯಶಸ್ವಿ ಕಂಡಂತೆ ಇದೀಗ ಎರಡನೇಯ ಹಂತದಲ್ಲಿಯೂ ಸಂಪೂರ್ಣ ಯಶಸ್ಸು ಕಂಡಿದೆ ಭಾರತ ಸೈನಿಕರಿಗೆ ಕೋಟಿ ಕೋಟಿ ನಮನಗಳು.
ಧರ್ಮ ಕೇಳಿ ಪ್ರವಾಸಿಗರನ್ನು ಉಗ್ರರು ಹತ್ಯಗೈದಿದ್ದರು,ಇದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ಸೇನೆ,ಪಾಕಿಸ್ತಾನದ ಹುಟ್ಟಡಗಿಸುವ ಕಾರ್ಯ ಮಾಡಿದೆ, ನಮ್ಮ ಭಾರತೀಯ ಸೇನೆಗೆ ಜಯವಾಗಲಿ,ನಮ್ಮ ದೇಶದ ಸೈನಿಕರ ತಾಕತ್ತು ಪಾಪಿ ಪಾಕಿಸ್ತಾನಕ್ಕೆ ತಿಳಿಸಿಕೊಟ್ಟಿದೆ ಎಂದು ಹೇಳಿದರು,
ಇದೇ ಸಂದರ್ಭದಲ್ಲಿ ಮ.ನಿ.ಪ್ರ ಶರಣಬಸವ ಶಿವಾಚಾರ್ಯ ಮಹಾ ಸ್ವಾಮಿಗಳು ಹಿರಿಮಠ ಬನಹಟ್ಟಿ. ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಬ್ರಹ್ಮಾನಂದ ಮಠ ರಬಕವಿ. ಶ್ರೀ ಚಕ್ರವರ್ತಿ ನೀಲ ಮಾಣಿಕ್ಯ ಮಠ ಬಸವಗೋಪಾಲ ಸ್ವಾಮಿಗಳು ಬಂಡಿಗಣಿ. ಶ್ರೀ ಗುರುಪ್ರಸಾದ ಮಹಾಸ್ವಾಮಿಗಳು ಮೈಗುರ.ದರೇಪ್ಪ ಉಳ್ಳಾಗಡ್ಡಿ. ಮಾರುತಿ ನಾಯಕ. ಶ್ರೀಶೈಲ್ ಬೀಳಗಿ. ಸಂಜಯ ತೆಗ್ಗಿ. ಮಾಂತೇಶ್ ಹಿಟ್ಟಿನ ಮಠ.
ನಂದು ಗಾಯಕ್ವಾಡ. ಹಸನ್ ಕೋತ್ವಾಲ. ಯಲ್ಲಪ್ಪ ಕಟ್ಟಿಗಿ. ಶ್ರೀಶೈಲ ಆಲಗೂರ. ಶ್ರೀಶೈಲ್ ಯಾದವಾಡ. ಬಸವರಾಜ್ ಗುಡೋಡಗಿ. ಪ್ರಭು ಪೂಜಾರಿ.ಶಿವು ಅಂಗಡಿ.ಸಿದ್ದಣಗೌಡ ಪಾಟೀಲ.
ಎಂ ಆರ್ ವಾಲಿ,ಆನಂದ ಕಂಪು,ಹಣಮಂತ ಸವದಿ, ಸದಾಶಿವ ಸವದಿ,ದಾನಪ್ಪ ಆಸಂಗಿ,ವಿಠ್ಠಲ ಜನವಾಡ, ಗಂಗಪ್ಪ ಅಮ್ಮಲಜೇರಿ, ಈರಪ್ಪ ಕಡಕಬಾವಿ,ಸಿದ್ದು ಕಂಚು,ರಾಜು ಕದಂ,ಬಸವರಾಜ ಯಾದವಾಡ,ಬಸಪ್ಪ ಕಂಚು,ಅಶೋಕ ಆಸಂಗಿ,ಸದಾಶಿವ ಬೆಳಗಲಿ.ಮಹಾನಿಂಗ ಸನದಿ. ಬಸಣ್ಣಾ ಪಾಟೀಲ. ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ