Close Menu
Ain Live News
    Facebook X (Twitter) Instagram YouTube
    Tuesday, May 20
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಮತ್ತೆ ಕನೆಕ್ಟ್‌ ಆದ್ರಾ ಸುಬ್ಬ-ಸುಬ್ಬಿ…ಕೋರ್ಟ್‌ ಹಾಲ್‌ನಲ್ಲಿ ಗಪ್‌ ಚುಪ್, ಲಿಫ್ಟ್‌ ನಲ್ಲಿ ದರ್ಶನ್-ಪವಿತ್ರಾ ಮಾತುಕತೆ?

    By Author AINMay 20, 2025
    Share
    Facebook Twitter LinkedIn Pinterest Email
    Demo

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು 57ನೇ ಸಿಸಿಹೆಚ್‌ ನ್ಯಾಯಾಲಯಕ್ಕೆ ಇಂದು ಪವಿತ್ರಾ ಗೌಡ, ನಟ ದರ್ಶನ್‌ ಸೇರಿದಂತೆ ಎಲ್ಲಾ 17 ಆರೋಪಿಗಳು ಹಾಜರಾಗಿದ್ದರು. ಸದ್ಯ ಕೋರ್ಟ್‌ ಜುಲೈ 10ಕ್ಕೆ ವಿಚಾರಣೆಯನ್ನು ಮುಂದೂಡಿದೆ. ನಟ ಧನ್ವೀರ್‌ ದರ್ಶನ್‌ ನನ್ನು ಕೋರ್ಟ್‌ ಕರೆದು ತಂದರು. ವಿಚಾರಣೆ ಶುರುವಾಗುತ್ತಿದ್ದಂತೆ ದರ್ಶನ್-ಪವಿತ್ರಾ ದೂರ ದೂರ ನಿಂತಿದ್ದರು. ಈ ವೇಳೆ ಜಡ್ಜ್‌ ಆರೋಪಿ ಸಂಖ್ಯೆಗೆ ಅನುಗುಣವಾಗಿ ನಿಲ್ಲುವಂತೆ ಸೂಚಿಸಿ ಪವಿತ್ರಾ ಗೌಡ ಬಳಿ ನಿಲ್ಲಲು ಹೇಳಿದರು. ಜಡ್ಜ್‌ ಸೂಚನೆಯ ನಂತರ ದರ್ಶನ್‌ ಪವಿತ್ರಾ ಗೌಡ ಬಳಿ ಬಂದು ನಿಂತುಕೊಂಡರು. ಕೋರ್ಟ್‌ನಲ್ಲಿ ಪರಸ್ಪರ ಮಾತನಾಡದ ಸುಬ್ಬ ಸುಬ್ಬಿ ಲಿಫ್ಟ್‌ನಲ್ಲಿ ಮಾತನಾಡಿದ್ದಾರೆ ಎನ್ನಲಾಗುತ್ತಿದೆ. ದರ್ಶನ್‌ ಹೊಸ ಫೋನ್‌ ನಂಬರ್‌ ಪಡೆಯಲು ಪವಿತ್ರಾ ಗೌಡ ಮುಂದಾದ್ರೂ ಎನ್ನಲಾಗುತ್ತಿದೆ.

    ಹೊರರಾಜ್ಯಕ್ಕೆ ತೆರಳಲು ಕೋರ್ಟ್‌ ಪವಿತ್ರಾ ಗೌಡಗೆ 15 ದಿನ ಅವಕಾಶ ನೀಡಿದೆ. ಕಳೆದ ಬಾರಿ ಅನಾರೋಗ್ಯದ ನೆಪ ಹೇಳಿ ದರ್ಶನ್‌ ಕೋರ್ಟ್‌ಗೆ ಹಾಜರಾಗಿರಲಿಲ್ಲ. ಆದರೆ ಈ ಬಾರಿ ದರ್ಶನ್‌ ಕೋರ್ಟ್‌ಗೆ ಹಾಜರಾಗಿದ್ದಾರೆ. ನಿನ್ನೆಯಷ್ಟೇ 22ನೇ ವಿವಾಹ ವಾರ್ಷಿಕೋತ್ಸವನ್ನು ಅದ್ದೂರಿಯಾಗಿ ಸೆಲೆಬ್ರೆಟ್‌ ಮಾಡಿಕೊಂಡಿದ್ದಾರೆ. ಕೋರ್ಟ್ ನಿಂದ ಹೊರಬಂದ ಮೇಲೆ ಪವಿತ್ರಾ ಗೌಡರಿಂದ ದಾಸ ಅಂತರ ಕಾಯ್ದುಗೊಂಡಿದ್ದಾರೆ ಎನ್ನಲಾಗಿತ್ತು. ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಡಿಗ್ಯಾಂಗ್ ನ ಹಳೆ ಸದಸ್ಯರಿಗೆ ಕೋಟ್‌ ಕೊಟ್ಟಿದ್ದಾರಂತೆ.

    https://ainkannada.com/wp-content/uploads/2025/05/WhatsApp-Video-2025-05-20-at-12.23.46-PM.mp4
    Post Views: 7

    Demo
    Share. Facebook Twitter LinkedIn Email WhatsApp

    Related Posts

    ದಾಸನಿಗೆ ಸದ್ಯಕ್ಕೆ ರಿಲೀಫ್..ಜುಲೈ 10ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್

    May 20, 2025

    CET Result: ಕರ್ನಾಟಕ ಸಿಇಟಿ ರಿಸಲ್ಟ್ ಯಾವಾಗ? ಫಲಿತಾಂಶವನ್ನು ಪರಿಶೀಲಿಸುವುದು ಹೇಗೆ? ಇಲ್ಲಿದೆ ಉತ್ತರ

    May 20, 2025

    ನಿನ್ನೆ ಆನಿವರ್ಸರಿ ಸೆಲೆಬ್ರೆಷನ್‌..ಇವತ್ತು ಕೋರ್ಟ್‌ ಕಟಕಟೆಯಲ್ಲಿ ದರ್ಶನ್‌!

    May 20, 2025

    E-Shram: ಡೆಲಿವರಿ ಬಾಯ್ಸ್’ಗಳಿಗೆ ಗುಡ್ ನ್ಯೂಸ್: ಇ-ಶ್ರಮ್ ಪೋರ್ಟಲ್’ನಲ್ಲಿ ನಿಮಗೆ ಸಿಗಲಿದೆ ಹಲವು ಪ್ರಯೋಜನಗಳು.!

    May 20, 2025

    ರೇಣುಕಾಸ್ವಾಮಿ ಪ್ರಕರಣ: ಇಂದು ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ ದರ್ಶನ್, ಪವಿತ್ರ ಗೌಡ!

    May 20, 2025

    Sadhana Samavesha: ಇಂದು ರಾಜ್ಯ ಸರ್ಕಾರದ 2 ವರ್ಷದ ಸಾಧನಾ ಸಮಾವೇಶ: ಸಿದ್ದರಾಮಯ್ಯ ಆಡಳಿತದಲ್ಲಿ ಜಾರಿಯಾದ ಪ್ರಮುಖ ಯೋಜನೆಗಳು ಯಾವುವು..?

    May 20, 2025

    Vishal-Sai Dhansika: 47ನೇ ವಯಸ್ಸಿನಲ್ಲಿ ‘ಕಬಾಲಿ’ ನಟಿ ಜೊತೆ ಮದುವೆಗೆ ಸಜ್ಜಾದ ಖ್ಯಾತ ನಟ ವಿಶಾಲ್..!

    May 20, 2025

    ಇವನೊಂಥರ ಡಿಪರೆಂಟು.. ಸ್ನೇಹಿತರ ಮಕ್ಕಳ ಶಾಲಾ ಫೀಸ್ ಗಾಗಿ ಕಳ್ಳತನ ಹಾದಿ ಹಿಡಿದ!

    May 20, 2025

    ಫಾರಿನ್ ನಲ್ಲಿ ಓದಬೇಕು ಎಂಬ ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.. 1 ಕೋಟಿವರೆಗೂ ಎಜುಕೇಷನ್ ಲೋನ್!

    May 20, 2025

    ಬೆಂಗಳೂರಲ್ಲೂ ಮೇ26ರವರೆಗೆ ಭಾರಿ ಮಳೆ: ಕರ್ನಾಟಕದ ಈ ಜಿಲ್ಲೆಗಳಿಗೆ ಮಳೆಯ ರೆಡ್ ಅಲರ್ಟ್​!

    May 20, 2025

    ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಸಿಎಂ ಭೇಟಿ, ಪರಿಶೀಲನೆ!

    May 20, 2025

    BBMP ವಾರ್ ರೂಂಗೆ ಭೇಟಿ ನೀಡಿ ಮಳೆ ಅನಾಹುತಗಳ ಬಗ್ಗೆ ಮಾಹಿತಿ ಪಡೆದ ಸಿಎಂ, ಡಿಸಿಎಂ!

    May 20, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.