Close Menu
Ain Live News
    Facebook X (Twitter) Instagram YouTube
    Thursday, May 22
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ದುಷ್ಟ ಶಕ್ತಿ ದಮನ ಮಾಡೋಕೆ ದೇವರ ಹತ್ರಾನೇ ಹೋಗಬೇಕಲ್ವಾ: ಹೆಚ್‌ .ಡಿ ರೇವಣ್ಣ ಹೀಗೇಕೆ ಅಂದ್ರು..!

    By Author AINMay 22, 2025
    Share
    Facebook Twitter LinkedIn Pinterest Email
    Demo

    ರಾಯಚೂರು: ರಾಜಕೀಯ ಎದುರಾಳಿಗಳನ್ನು ಕಟ್ಟಿಹಾಕೋಕೆ ದೇವಸ್ಥಾನಗಳಲ್ಲಿ ಹೋಮ-ಹವನ ಮಾಡಿಸೋ ಜೆಡಿಎಸ್‌ ಮುಖಂಡ, ಮಾಜಿ ಸಚಿವ ಹೆಚ್‌.ಡಿ ರೇವಣ್ಣ, ಇದೀಗ ಮಂತ್ರಾಲಯದ ರಾಯರ ಮೊರೆ ಹೋಗಿದ್ದಾರೆ.
    ಮೊನ್ನೆಯಷ್ಟೇ ಮಾಜಿ ಪ್ರಧಾನಿ ದೇವೇಗೌಡರ ಜತೆ ತಿರುಪತಿಗೆ ಹೋಗಿದ್ದ ರೇವಣ್ಣ, ಶೃಂಗೇರಿಗೂ ಹೋಗಿ ಪೂಜೆ ಸಲ್ಲಿಸಿ ಬಂದಿದ್ದಾರಂತೆ. ಈಗ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನಕ್ಕೆ ಮುಂದಾಗಿದ್ದಾರೆ.
    ಕೆಲವು ಶಕ್ತಿಗಳನ್ನ ದಮನ ಮಾಡೋದಕ್ಕೆ ದೇವರ ಹತ್ರನೇ ಹೋಗಬೇಕಲ್ವಾ ಅನ್ನೋ ಮೂಲಕ ದುಷ್ಟ ಶಕ್ತಿಗಳ ದಮನಕ್ಕೆ ರಾಯರ ಮೊರೆ ಹೋಗ್ತಿರೋದಾಗಿ ಹೇಳ್ಕೊಂಡಿದ್ದಾರೆ.
    ನಾನು ದೇವರ ಹತ್ರ ಹೋಗ್ತೀನಿ, ಹೀಗಾಗಿ ಯಾವ ಶಕ್ತಿ ನನ್ನನ್ನು ಕಾಡ್ತಿಲ್ಲ. ದೈವ ಶಕ್ತಿ, ಜನರ ಶಕ್ತಿ ಇರೋವರೆಗೂ ಯಾವ ಶಕ್ತಿ ಕಾಡಲ್ಲ ಎಂದು ರಾಯಚೂರಿನಲ್ಲಿ ಪರೋಕ್ಷವಾಗಿ ಕಾಂಗ್ರೆಸ್‌ ನಾಯಕರಿಗೆ ಎಚ್.ಡಿ.ರೇವಣ್ಣ ಟಾಂಗ್‌ ಕೊಟ್ಟಿದ್ದಾರೆ.

    ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಮೇಲೆ ರೇಪ್‌ ಕೇಸ್ ದಾಖಲು!

    ಏನು ಹೇಳೊ ಶಕ್ತಿ ಇಲ್ಲ..
    ಪ್ರಸ್ತುತ ರಾಜಕೀಯ ಬೆಳವಣಿಗೆ ಬಗ್ಗೆ ಏನು ಹೇಳುವ ಶಕ್ತಿ ಇಲ್ಲ. ರಾಜ್ಯದ ಜನತೆ ಕಾಂಗ್ರೆಸ್‌ಗೆ ಐದು ವರ್ಷ ಅಧಿಕಾರ ಕೊಟ್ಟಿದ್ದಾರೆ. ನೋಡೋಣ ಸರ್ಕಾರ ಏನು ಮಾಡ್ತಾರೆ ಅಂತ. ಈಗಾಗ್ಲೆ ಐದನೇ ಗ್ಯಾರಂಟಿ, ಆರನೇ ಗ್ಯಾರಂಟಿ, ಏಳನೇ ಗ್ಯಾರಂಟಿ ಅಂತ ಹೇಳ್ತಿದ್ದಾರೆ. ಮಳೆಯಿಂದ ಬೆಳೆ ನಾಶ ಆಗಿದೆ. ಸರ್ಕಾರ ಬೆಳೆ ಪರಿಹಾರ ಕೊಡಬೇಕು ಎಂದು ರೇವಣ್ಣ ಆಗ್ರಹಿಸಿದ್ದಾರೆ.

    ಬೆಂಗಳೂರಿನಲ್ಲಿ ಧಾರಾಕಾರ ಮಳೆ ಲೆಕ್ಕಿಸದೇ ಕಾಂಗ್ರೆಸ್ ಸರ್ಕಾರ ಸಮಾವೇಶ ಮಾಡಿದ್ದನ್ನು ಖಂಡಿಸಿದ ಮಾಜಿ ಸಚಿವ ಎಚ್​.ಡಿ ರೇವಣ್ಣ, ಅದನ್ನ ರಾಜ್ಯದ ಜನತೆಗೆ ಬಿಡ್ತಿವಿ. ಸರ್ಕಾರ ಎರಡು ವರ್ಷ ಏನು ಕೆಲಸ ಮಾಡಿದೆ. ಕಾಲವೇ ನಿರ್ಧಿರಿಸುತ್ತೆ ಎಂದಿದ್ದಾರೆ.

    Post Views: 3

    Demo
    Share. Facebook Twitter LinkedIn Email WhatsApp

    Related Posts

    ಏರಿಯಾದಲ್ಲಿ ಹವಾ ಮೆಂಟೇನ್ ಮಾಡಲು ಯುವಕನ ಮೇಲೆ ಮಾರಣಾಂತಿಕ ಹಲ್ಲೆ!

    May 22, 2025

    ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಮೇಲೆ ರೇಪ್‌ ಕೇಸ್ ದಾಖಲು!

    May 22, 2025

    Crime News: ಕುಡಿದ ಮತ್ತಿನಲ್ಲಿ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ..!

    May 22, 2025

    ಹಾಸನ: ಹೃದಯಾಘಾತದಿಂದ 19 ವರ್ಷದ ಯುವತಿ ಸಾವು!

    May 22, 2025

    Murder case: ಕೊಡಲಿಯಿಂದ ಕೊಚ್ಚಿ ಪತ್ನಿ ಹತ್ಯೆಗೈದು ಗಂಡ ಪರಾರಿ..!

    May 22, 2025

    ಸ್ವಂತ ಹಣದಿಂದ ರಸ್ತೆ ಗುಂಡಿ ಮುಚ್ಚಿಸಿದ ನಟ ವಿನೋದ್ ರಾಜ್…Video ವೈರಲ್!

    May 22, 2025

    ಇಡಿ ದಾಳಿಯ ಉದ್ದೇಶ ಗೊತ್ತಿಲ್ಲ, ನಾನು ಯಾವುದನ್ನು ಮುಚ್ಚಿಟ್ಟಿಲ್ಲ: ಸಚಿವ ಪರಮೇಶ್ವರ್

    May 22, 2025

    ಹೊಸ ಬಟ್ಟೆ ಬಣ್ಣ ಬಿಡುತ್ತೆ ಅನ್ನೋ ಭಯ ಇದ್ದರೆ ಈ ಟ್ರಿಕ್ಸ್ ಟ್ರೈ ಮಾಡಿ ನೋಡಿ! ರಿಸಲ್ಟ್ ಪಕ್ಕಾ

    May 22, 2025

    ಕೋಲಾರ – ಕೆಎಸ್ ಆರ್ ಟಿಸಿ ಗೆ ಓಮ್ನಿ ಕಾರು ಡಿಕ್ಕಿ : ಓರ್ವ ಸಾವು!

    May 22, 2025

    Breaking News: ಬೆಂಗಳೂರಿನಲ್ಲಿ ಗನ್ ಹಿಡಿದು ಪಬ್​ಗೆ ನುಗ್ಗಿದ ಪ್ರಕರಣ: ಕೊನೆಗೂ ಆರೋಪಿ ಸೆರೆ!

    May 22, 2025

    ಡಾ. ಜಿ ಪರಮೇಶ್ವರ್ ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಲ್ಲಿ ಮುಂದುವರಿದ ಇಡಿ ಶೋಧ!

    May 22, 2025

    ಇಂದು ಕರ್ನಾಟಕದಲ್ಲಿ ಭಾರೀ ಮಳೆ: ಕರಾವಳಿ ಜಿಲ್ಲೆಗಳಿಗೆ ಘೋಷಿಸಲಾಗಿದೆ ಆರೆಂಜ್‌ ಅಲರ್ಟ್!

    May 22, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.