Close Menu
Ain Live News
    Facebook X (Twitter) Instagram YouTube
    Friday, May 23
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಒಂದಕ್ಕೆ 3 ಪಟ್ಟು ಲಾಭ ತೆಗೆಯಬೇಕಾ, ಹಾಗಿದ್ದರೆ ಶುಂಠಿ ಕೃಷಿ ಮಾಡಿ: ಬೆಳೆಯುವ ವಿಧಾನ ಹೇಗೆ? ಇಲ್ಲಿದೆ ಮಾಹಿತಿ

    By Author AINMay 23, 2025
    Share
    Facebook Twitter LinkedIn Pinterest Email
    Demo

    ಬೆಂಗಳೂರು: ಉತ್ತರ ಭಾರತ ರಾಜ್ಯಗಳಾದ ದಿಲ್ಲಿ, ರಾಜಸ್ಥಾನ, ಉತ್ತರ ಪ್ರದೇಶ, ಗುಜರಾತ್‌, ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ ಶುಂಠಿಗೆ ಅಪಾರ ಬೇಡಿಕೆ ಇದ್ದು , ಇದು ವಿಶ್ವದ ಅತಿದೊಡ್ಡ ಉತ್ಪಾದಕ, ಗ್ರಾಹಕ ಮತ್ತು ಬೀಜ ಮಸಾಲೆಗಳ ರಫ್ತುದಾರ, ಇದನ್ನು ದೇಶದ ವಿವಿಧ ಕೃಷಿ–ಹವಾಮಾನ ವಲಯಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ.

    ಮುಖ್ಯ ಬೀಜದ ಮಸಾಲೆ ಬೆಳೆಯನ್ನು ರಾಜಸ್ಥಾನ, ಗುಜರಾತ್ ಮತ್ತು ಮಧ್ಯಪ್ರದೇಶ, ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳುನಾಡುಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ.

    ಭಾರತವು ಸುಮಾರು 9 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 5-6 ಲಕ್ಷ ಟನ್ ಬೀಜ ಮಸಾಲೆಗಳನ್ನು ಉತ್ಪಾದಿಸುತ್ತದೆ. ಈ ಮಸಾಲೆಗಳ ಗುಂಪು ದೇಶದ ಒಟ್ಟು ಪ್ರದೇಶ ಮತ್ತು ಉತ್ಪಾದನೆಯ ಸುಮಾರು 36 ಪ್ರತಿಶತ ಮತ್ತು 17 ಪ್ರತಿಶತವನ್ನು ಹೊಂದಿದೆ.

    ಹೊಸ ಬಟ್ಟೆ ಬಣ್ಣ ಬಿಡುತ್ತೆ ಅನ್ನೋ ಭಯ ಇದ್ದರೆ ಈ ಟ್ರಿಕ್ಸ್ ಟ್ರೈ ಮಾಡಿ ನೋಡಿ! ರಿಸಲ್ಟ್ ಪಕ್ಕಾ

    ಶುಂಠಿ ಬೆಳೆಯಲು ಚೆನ್ನಾಗಿ ಉಳುಮೆ ಮಾಡಿ ಹದಮಾಡಿದ ಭೂಮಿ ಅವಶ್ಯಕ. ಕಪ್ಪು ಮಣ್ಣು ಶುಂಟಿ ಬೆಳೆಯಲು ಯೋಗ್ಯ. ಆಮ್ಲಯುಕ್ತ  ಕ್ಷಾರೀಯ ಮಣ್ಣಿನಲ್ಲಿ ಶುಂಠಿ ಸಮೃದ್ಧವಾಗಿ ಬೆಳೆಯಲು ಸಾಧ್ಯವಿಲ್ಲ. ಇನ್ನು ಪದೇ ಪದೇ ಅಂದರೆ ಪ್ರತಿ ವರ್ಷ ಒಂದೇ ಭೂಮಿಯಲ್ಲಿ ಶುಂಠಿಯನ್ನು ಬೆಳೆಯಾಗದು. ಯಾಕಂದೆರೆ ಶುಂಠಿಗೆ ಅಧಿಕ ಪ್ರಮಾಣದ ಪೋಷಕಾಂಶಗಳು ಬೇಕಿರುವುದರಿಂದ ಮಣ್ಣಿನಲ್ಲಿರುವ ಎಲ್ಲಾ ಪೌಷ್ಠಿಕಾಂಶಗಳನ್ನು ಶುಂಠಿ ಹೀರಿಕೊಳ್ಳುತ್ತದೆ.

    ಹೀಗಾಗಿ ಪ್ರತಿ ವರ್ಷ ಶುಂಠಿ ಬೆಳಯುವ ಉದ್ದೇಶವಿದ್ದರೆ ಬೇರೆ ಬೇರೆ ಭೂಮಿಯಲ್ಲಿ ಬೆಳೆಯಬೇಕಾಗುತ್ತದೆ. ಎರಡು ಭಾರಿ ಉಳುಮೆ ಮಾಡಿ ಮಣ್ಣನ್ನು ಸಡಿಲಗೊಳಿಸಬೇಕು. ಶುಂಠಿ ಬೆಳೆಯಲು 15 ರಿಂದ 22 ಸೆಂ.ಮೀ ಆಳದಲ್ಲಿ ಮಣ್ಣನ್ನು ಉಳುಮೆ ಮಾಡಬೇಕು.

    ಇನ್ನು ಶುಂಠಿಯನ್ನು ಕೇವಲ ಹೊಲದಲ್ಲಿ ಮಾತ್ರವಲ್ಲದೆ ಮನೆ ಮುಂದಿನ ಕೈ ತೋಟದಲ್ಲೂ ಬೆಳೆಯಬಹುದು. ಜಾಗ ಕಡಿಮೆ ಇದ್ದರೇ ಮಣ್ಣಿನ ಪಾಟ್ ಗಳಲ್ಲೂ ಶುಂಠಿಯನ್ನು ಬೆಳೆಯಬಹುದಾಗಿದೆ.

    ಶುಂಠಿಗೆ ಆರ್ದ್ರ ಹವಾಮಾನ ಉತ್ತಮ.ವಾರ್ಷಿಕ 12ರಿಂದ 250 ಮೀ ಮಳೆ ಬೀಳುವ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ತಂಪು ಹಾಗೂ ಒಣ ಹವಾಮಾನ ಬೇರು ಬೆಳೆಯಲು ಅನುಕೂಲ. ಇನ್ನು ಶುಂಠಿಯಲ್ಲೂ ಹಲವಾರು ತಳಿ ಇದೆ. ಕರಕ್ಕಲ್, ತಿಂಗುಪುರಿ, ಕರುಪ್ಪಮಡಿ ತಳಿಗಳನ್ನು ಹಸಿ ಶುಂಠಿಗಾಗಿ ಬಳಸಲಾಗುತ್ತದೆ. ಸ್ಲೀವಾ, ಎಂಬ ತಳಿಯನ್ನು ಒಣ ಶುಂಠಿಗಾಗಿ ಬೆಳೆಯಲಾಗುತ್ತದೆ.

    ಶುಂಠಿಯನ್ನು 15 ರಿಂದ 20 ಸೆಂಮೀ ಜಾಗ ಬಿಟ್ಟು ನೆಡಬೇಕು. ಶುಂಠಿಯನ್ನು ಹಾಗೆ ಇಟ್ಟರೆ ಮೊಳಕೆ ಬರುತ್ತದೆ. 2.5 ರಿಂದ 5 ಸೆಂಮೀ ವರೆಗಿನ ಉದ್ದವಿರುವ ಶುಂಠಿಯನ್ನು ಭೂಮಿಯಲ್ಲಿ ನೆಡಬೇಕು. ಮೇ ಮತ್ತು ಜೂನ್ ತಿಂಗಳ ಮಧ್ಯಭಾಗದಲ್ಲಿ ಶುಂಠಿ ಬಿತ್ತನೆ ಮಾಡಬೇಕು.

    ಶುಂಠಿಯನ್ನು ಬಿತ್ತನೆ ಮಾಡಿದ ಕೂಡಲೇ ನೀರು ಹಾಯಿಸಬೇಕು. ನಂತರ ಪ್ರತಿ 10 ದಿನಗಳ ಅಂತರದಲ್ಲಿ ನೀರು ಹಾಯಿಸಬೇಕು. ಒಟ್ಟಾರೆ ಬೆಳೆ ಬೆಳೆಯುವಷ್ಟರಲ್ಲಿ 16 ರಿಂದ 18 ಬಾರಿ ನೀರು ಹಾಯಿಸಬೇಕಾಗುತ್ತದೆ.

    ಇನ್ನು ಶುಂಠಿಗೂ ಕೂಡ ಹುಳು ಬರುವುದರಿಂದ ಆಗಾಗ್ಗೆ ಔಷಧಿ ಸಿಂಪಡಿಸಬೇಕಾಗುತ್ತದೆ. ಶುಂಠಿ ಮಣ್ಣಿನಲ್ಲಿರುವ ಹೆಚ್ಚು ಸಾರವನ್ನು ಹೀರಿಕೊಳ್ಳುತ್ತದೆ. ಹೀಗಾಗಿ ಶುಂಠಿಗೆ ಅತ್ಯಧಿಕ ಪ್ರಮಾಣದ ಪೋಷಕಾಂಶಗಳು ಬೇಕಾಗುವುದರಿಂದ ಗೊಬ್ಬರವನ್ನು ಹೆಚ್ಚೆಚ್ಚು ಹಾಕಬೇಕು.

    ಶುಂಠಿ ಬಿತ್ತನೆ ಮಾಡಿದ 210 ದಿನದಿಂದ 215 ದಿನದಲ್ಲಿ ಕಟಾವು ಮಾಡಬಹುದಾಗಿದೆ, ಆದರೆ ಶುಂಠಿಯನ್ನು ಸಂಸ್ಕರಿಸುವ ಉದ್ದೇಶದಿಂದ 245 ರಿಂದ 260 ದಿನಗಳ ವರೆಗೆ ಅಂದೆ ಶುಂಠಿ ಗಿಡದ ಎಲೆ ಹಳದಿ ಬಣ್ಣ ಬರುವವರೆಗೂ ಭೂಮಿಯಲ್ಲೇ ಬಿಡಲಾಗುತ್ತದೆ.

     

    Post Views: 6

    Demo
    Share. Facebook Twitter LinkedIn Email WhatsApp

    Related Posts

    Today’s Gold Price: ಚಿನ್ನಾಭರಣ ಪ್ರಿಯರಿಗೆ ಗುಡ್ ನ್ಯೂಸ್: ಹೀಗಿದೆ ನೋಡಿ ಇಂದಿನ ಗೋಲ್ಡ್, ಸಿಲ್ವರ್ ರೇಟ್

    May 23, 2025

    ಮನೆ ಮುಂದೆ ಯಾಕೆ ರಂಗೋಲಿ ಹಾಕಬೇಕು ಗೊತ್ತಾ..? ಇಲ್ಲಿದೆ ರಂಗೋಲಿ ಕುರಿತು ಇಂಟ್ರಸ್ಟಿಂಗ್ ಮಾಹಿತಿ

    May 23, 2025

    ಇನ್ಮುಂದೆ ಮೆಟ್ರೋದ ನಿಲ್ದಾಣದಲ್ಲಿ ಶೌಚಾಲಯ ಬಳಸೋಕೆ ಕೊಡ್ಬೇಕು ಕಾಸು: ಪ್ರಯಾಣಿಕರಿಂದ ವ್ಯಾಪಕ ಆಕ್ರೋಶ!

    May 23, 2025

    ಡಾಕ್ಟರ್ ಮನೆಗೆ ಬೆಂಕಿಯಿಟ್ಟ ಪುಂಡರು ಪೊಲೀಸ್ರ ಬಲೆಗೆ… ಸುಪಾರಿ ನೀಡಿದ ಬಿಜೆಪಿ ಕಾರ್ಯಕರ್ತ ಎಸ್ಕೇಪ್..!

    May 23, 2025

    ಕೆಲವರು ಕುತಂತ್ರ ಮಾಡಿ ದೂರು ಕೊಡಿಸಿದ್ದಾರೆ: ವಿಚಾರಣೆಯಲ್ಲಿ ಮನು ಹೇಳ್ತಿರೋದೇನು?

    May 23, 2025

    IPL 2025: ಇಂದು ಆರ್​ಸಿಬಿ- ಹೈದರಾಬಾದ್ ಸೆಣಸಾಟ: ಪಂದ್ಯಕ್ಕೆ ಮಳೆ ಕಾಟ!? ಪಿಚ್ ಯಾರಿಗೆ ಸಹಕಾರಿ? -ಇಲ್ಲಿದೆ ಡೀಟೈಲ್ಸ್!

    May 23, 2025

    ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜನೌಷಧ ಕೇಂದ್ರಗಳಿಗೆ ನಿರ್ಬಂಧ: ವಿಪಕ್ಷಗಳಿಂದ ತೀವ್ರ ಆಕ್ರೋಶ!

    May 23, 2025

    ತಾಂತ್ರಿಕ ತೊಂದರೆ: ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ರೈಲು ಬರಲ್ಲ!

    May 23, 2025

    ಕರುನಾಡಿಗೆ ಕೊರೊನಾ ಭೀತಿ: ಸೋಂಕಿನ ಕೇಸ್ ಹೆಚ್ಚಳ!

    May 23, 2025

    ಗುಡ್ ನ್ಯೂಸ್: ಕ್ಯಾನ್ಸರ್ ರೋಗಿಗಗಳಿಗಾಗಿ ಮಹತ್ವದ ತೀರ್ಮಾನ ಕೈಗೊಂಡ ರಾಜ್ಯ ಸರ್ಕಾರ!

    May 23, 2025

    ಮುಂದಿನ ಐದಾರು ದಿನ ಕರ್ನಾಟಕದಲ್ಲಿ ಭಾರೀ ಮಳೆ: ಹವಮಾನ ಇಲಾಖೆ!

    May 23, 2025

    ಅತ್ಯಾಚಾರ ಕೇಸ್: ಮಡೆನೂರ್ ಮನುನನ್ನ ಬೆಂಗ್ಳೂರಿಗೆ ಕರೆತಂದ ಪೊಲೀಸ್! ವಿಚಾರಣೆಯಲ್ಲಿ ಸ್ಪೋಟಕ ಮಾಹಿತಿ ರಿವಿಲ್!

    May 22, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.