Close Menu
Ain Live News
    Facebook X (Twitter) Instagram YouTube
    Friday, May 30
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಇದೊಂದು ರಾತ್ರೋ ರಾತ್ರಿ ಫೀಲ್ಡ್ ಗಿಳಿಯುವ ಗಂಟುಮೂಟೆ ಗ್ಯಾಂಗ್!

    By AIN AuthorMay 28, 2025
    Share
    Facebook Twitter LinkedIn Pinterest Email
    Demo

    ಕಲಬುರಗಿ:- ನಗರದಲ್ಲಿ ಗಂಟುಮೂಟೆ ಗ್ಯಾಂಗ್ ಆಕ್ಟೀವ್ ಆಗಿದ್ದು ರಾತೋರಾತ್ರಿ ಫೀಲ್ಡಿಗಿಳಿದು ಕೈ ಚಳಕ ತೋರಿಸಿದೆ. ತಾಜಾ ಉದಾಹರಣೆ ಅಂದ್ರೆ ಅಫಜಲಪುರ ತಾಲೂಕಿನ ಗಾಣಗಾಪುರದಲ್ಲಿ ಸರಣಿ ಕಳ್ಳತನ ಮಾಡಿ ಗಂಟು ಮೂಟೆ ಕಟ್ಕೊಂಡು ರೈಟ್ ಹೇಳಿದೆ.

    ಮುಂಗಾರು ಹೊಡೆತ: ಪ್ರವಾಹ ಪೀಡಿತ ಪ್ರದೇಶಗಳಿಗೆ ಸಂತೋಷ್‌ ಲಾಡ್‌ ಭೇಟಿ

    ಭೀಮರಾಯಗೌಡ ಅನ್ನೋರ ಮನೆಯಲ್ಲಿ110 ಗ್ರಾಂ ಬೆಳ್ಳಿಯ ಲಕ್ಷ್ಮಿ ಮೂರ್ತಿ ಮತ್ತು ರಜಿಯಾ ಬೇಗಂ ಮನೆಗೆ ಕನ್ನ ಹಾಕಿ 10 ಗ್ರಾಂ ಬಂಗಾರ 30 ಗ್ರಾಂ ಬೆಳ್ಳಿಯ ಚಿನ್ನಾಭರಣ ಕದ್ದು ಹೋಗಿದೆ. ಆರು ಜನರ ಗ್ಯಾಂಗ್ ಓಡಿಹೋಗೋ ಸೀನ್ ಸಿಸಿಟಿವಿಯಲ್ಲಿ ರೆಕಾರ್ಡ ಆಗಿದೆ..ಈ ಬಗ್ಗೆ ಗಾಣಗಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಚುರುಕುಗೊಂಡಿದೆ…

    Demo
    Share. Facebook Twitter LinkedIn Email WhatsApp

    Related Posts

    ಹಲವು ದಿನಗಳಿಂದ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ..!

    May 30, 2025

    ವ್ಯಾಪಕ ಮಳೆ: 100ರ ಗಡಿ ದಾಟಿದ ಕೆ.ಆರ್.ಎಸ್ ಡ್ಯಾಂ ನ ನೀರಿನ ಮಟ್ಟ.!

    May 30, 2025

    ಪೌರ ನೌಕರರ ಮುಷ್ಕರ: ಗಬ್ಬೆದ್ದು ನಾರುತ್ತಿರುವ ರಸ್ತೆಗಳು..!

    May 30, 2025

    ಗುಡ್ಡ ಕುಸಿತ ದುರಂತ: ಸಾವು ಗೆದ್ದ ತಾಯಿ: ಫಲಿಸಲೇ ಇಲ್ಲ ತಾಯಿಯ ಕರುಳಿನ ಕೂಗು – ಇಬ್ಬರು ಮಕ್ಕಳ ದುರ್ಮರಣ..!

    May 30, 2025

    ಭಾರಿ ಮಳೆಗೆ ಮನೆಗಳ ಮೇಲೆ ಗುಡ್ಡ ಕುಸಿತ, ಬಾಲಕಿ ಸಾವು: ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಯು.ಟಿ ಖಾದರ್ ಸೂಚನೆ

    May 30, 2025

    ಮಳೆ ಆರ್ಭಟಕ್ಕೆ ಮಂಗಳೂರಿನಲ್ಲಿ ಪ್ರವಾಹ: ಉಳ್ಳಾಲದಲ್ಲಿ ಮನೆಗಳಿಗೆ ನುಗ್ಗಿದ ನೀರು – ಗುಡ್ಡ ಕುಸಿದು ಮಗು ಸಾವು

    May 30, 2025

    ಭಾರೀ ಮಳೆ: ಮನೆಗಳ ಮೇಲೆ ಗುಡ್ಡ ಕುಸಿತ, ಬಾಲಕಿ ಸಾವು!

    May 30, 2025

    ಧಾರವಾಡ: ಭೀಕರ ಅಪಘಾತ.. ಸ್ಥಳದಲ್ಲೇ ಮೂವರು ಸಾವು!

    May 30, 2025

    ಹೆಂಡ್ತಿ ಕಿರುಕುಳ: ಆತ್ಮಹತ್ಯೆಗೆ ಶರಣಾದ ಪತಿ!

    May 30, 2025

    ಮುಂದುವರಿದ ಮಳೆ ಅವಾಂತರ: 80 ವರ್ಷದ ಹಳೇ ಶಾಲಾ ಕಟ್ಟಡ ದಿಢೀರ್ ಕುಸಿತ.. ತಪ್ಪಿದ ಅನಾಹುತ!

    May 30, 2025

    ಮಂಗಳೂರಿನಲ್ಲಿ ಸಾಲು ಸಾಲು ಕೊಲೆ: ದಕ್ಷಿಣ ಕನ್ನಡ ಜಿಲ್ಲೆಯ ಐಪಿಎಸ್ ಅಧಿಕಾರಿಗಳು ಎತ್ತಂಗಡಿ!

    May 29, 2025

    ರಸ್ತೆ ಅಪಘಾತ: ಲಾರಿ, ಬೈಕ್ ಡಿಕ್ಕಿ.. ಸವಾರನ ತಲೆ ಕಟ್!

    May 29, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.