Close Menu
Ain Live News
    Facebook X (Twitter) Instagram YouTube
    Friday, May 30
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಕಮಲ್ ಹಾಸನ್ ಸಾಂಸಾರಿಕ ಜೀವನ, ರಾಜಕೀಯ ಜೀವನ ಸರಿಯಿಲ್ಲ. ಎಲ್ಲದ್ರಲ್ಲಿಯೂ ಎಕ್ಕುಟ್ಟೋಗಿದ್ದಾರೆ: ಪ್ರವೀಣ್ ಶೆಟ್ಟಿ

    By Author AINMay 28, 2025
    Share
    Facebook Twitter LinkedIn Pinterest Email
    Demo

    ಬೆಂಗಳೂರು: ಕಮಲ್‌ ಹಾಸನ್‌ ಕನ್ನಡ ವಿವಾದವೀಗ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಕನ್ನಡ ಭಾಷೆ ತಮಿಳು ಭಾಷೆಯಿಂದ ಹುಟ್ಟಿದ್ದು ಎಂದು ವಿವಾದಾತ್ಮಕ ಹೇಳಿಕೆ ಕೊಟ್ಟಿರುವ ಕಮಲ್‌ ಹಾಸನ್‌ ಕ್ಷಮೆ ಕನ್ನಡಿಗರು ಪಟ್ಟು ಹಿಡಿದಿದ್ದಾರೆ.

    ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ತಮ್ಮದೇ ಥಗ್‌ ಲೈಫ್‌ ಸಿನಿಮಾ ಆಡಿಯೋ ಲಾಂಚ್‌ ವೇಳೆ, ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ಹೇಳಿಕೆ ಕೊಟ್ಟಿದ್ದರು. ಈ ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಶಿವಣ್ಣ ಭಾಗಿಯಾಗಿದ್ದರು. ಶಿವಣ್ಣನ ಮುಂದೆ ಕಮಲ್‌ ಈ ರೀತಿ ಹೇಳಿದ್ದು ಕನ್ನಡಿಗರನ್ನು ಕೆರಳಿಸಿದೆ.

    ಕಮಲ್ ಹೇಳಿಕೆಗೆ ಕನ್ನಡಪರ ಸಂಘಟನೆಗಳು ಕ್ಷಮೆ ಯಾಚಿಸುವಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಪ್ರತಿಭಟನೆ ಮಾಡಿವೆ. ಪ್ರವೀಣ್ ಶೆಟ್ಟಿ ಕರವೇ ಬಣ ಹಾಗೂ ಡಾ.ರಾಜ್ ಕುಮಾರ್ ಅಭಿಮಾನಿಗಳಿಂದ ಪ್ರತಿಭಟನೆ ನಡೆಸಲಾಗಿದೆ. ಕಮಲ್ ಹಾಸನ್ ಗೆ ಧಿಕ್ಕಾರ ಕೂಗುತ್ತ ಕನ್ನಡ ಪರ ಹೋರಾಟಗಾರರು ಆಕ್ರೋಶ ಹೊರ ಹಾಕಿದ್ದಾರೆ. ಕಮಲ್ ಹಾಸನ್ ಕ್ಷಮೆ ಕೇಳಬೇಕು ಇಲ್ಲ ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಅವಕಾಶ ಕೊಡಬಾರದು ಎಂದು ಕಮಲ್ ಹಾಸನ್ ವಿರುದ್ದ ಕ್ರಮ ಕೈಗೊಳ್ಳುವಂತೆ ವಾಣಿಜ್ಯ ಮಂಡಳಿಗೆ ದೂರು ನೀಡಲಾಗಿದೆ.

    ಪ್ರವೀಣ್‌ ರಿಯಾಕ್ಷನ್!‌

    ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ ಬಳಿಕ ಮಾತನಾಡಿರುವ ಕರವೇ ರಾಜ್ಯಾಧ್ಯಕ್ಷ ಪ್ರವೀಣ್‌ ಶೆಟ್ಟಿ, ಶಿವರಾಜ್ ಕುಮಾರ್ ಅವರ ಮುಂದೆಯೇ ಈ ಮಾತನ್ನು ಹೇಳಿದ್ದು ಸರಿಯಿಲ್ಲ. ಶಿವಣ್ಣ ಕಮಲ್ ಹಾಸನ್ ಗೆ ತಂದೆ ಸ್ಥಾನ ಕೊಟ್ಟರೆ ಅವರು ಈ ರೀತಿ ಹೇಳಿದ್ರೆ ಹೇಗೆ..? ಅವರ ಸಾಂಸಾರಿಕ ಜೀವನ ಸರಿಯಿಲ್ಲ, ರಾಜಕೀಯ ಜೀವನ ಎಕ್ಕುಟ್ಟೋಗಿದೆ. ರಾಜ್ಯ ಸರ್ಕಾರ , ಕಲಾವಿದರ ಸಂಘ ಸುಮ್ಮನೆ ಕೂರಬಾರದು. ಒಂದು ವೇಳೆ ಈ ವಿಚಾರಚಾಗಿ ಬೇಷರತ್ತಾಗಿ ಕ್ಷಮೆ ಕೇಳಬೇಕು. ಇಲ್ಲವಾದರೆ ಅವರ ಥಗ್ ಲೈಫ್ ಸಿನಿಮಾವನ್ನು ರಿಲೀಸ್ ಮಾಡಲು ಬಿಡುವುದಿಲ್ಲ ಎಂದಿದ್ದಾರೆ.

    https://ainkannada.com/wp-content/uploads/2025/05/WhatsApp-Video-2025-05-28-at-12.23.28-AM.mp4

    Demo
    Share. Facebook Twitter LinkedIn Email WhatsApp

    Related Posts

    Ayushman vay vandana ಯೋಜನೆ: ಹಿರಿಯ ನಾಗರಿಕರಿಗೆ ₹5 ಲಕ್ಷದವರೆಗೆ ಉಚಿತ ಚಿಕಿತ್ಸೆ! ಮೊಬೈಲ್’ನಲ್ಲಿಯೇ ನೋಂದಣಿ ಹೇಗೆ?

    May 30, 2025

    ಕೋಮುಗಲಭೆಗಳಿಂದ ಕರಾವಳಿ ಭಾಗಕ್ಕೆ ಕೊಡಲಿ ಪೆಟ್ಟು, ಹೂಡಿಕೆ ಮಾಡಲು ಹಿಂಜರಿಯುತ್ತಿದ್ದಾರೆ: ಡಿಸಿಎಂ ಡಿ.ಕೆ. ಶಿವಕುಮಾರ್

    May 30, 2025

    ನಾನು ಕ್ಷಮೆ ಕೇಳಲ್ಲ, ಯಾವುದೇ ಬೆದರಿಕೆ, ಎಚ್ಚರಿಕೆಗೆ ನಾನು ಹೆದರುವುದಿಲ್ಲ: ನಟ ಕಮಲ್ ಹಾಸನ್

    May 30, 2025

    Aishwarya Rai: 13 ವರ್ಷ ಮಗಳಿಗೆ ದೇಹದ ಈ ಭಾಗಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿದ್ರಂತೆ ಐಶ್ವರ್ಯಾ ರೈ

    May 30, 2025

    2ನೇ ಬಾರಿಗೆ ತಾಯಿಯಾಗ್ತಿದ್ದಾರೆ ನಟಿ ಇಲಿಯಾನ! ಬೇಬಿ ಬಂಪ್ ಫೋಟೋ ವೈರಲ್

    May 30, 2025

    ರಹಿಮಾನ್ ಹತ್ಯೆ ಕೇಸ್: ನಾವು ಯಾವುದೇ ಕಾರಣಕ್ಕೂ ಕೈಕಟ್ಟಿ ಕೂರುವುದಿಲ್ಲ – ಜಿ ಪರಮೇಶ್ವರ್

    May 30, 2025

    Tourist Family: OTTಗೆ ಬರ್ತಿದೆ “ಟೂರಿಸ್ಟ್ ಫ್ಯಾಮಿಲಿ” ಸಿನಿಮಾ..! ಯಾವಾಗ ಗೊತ್ತಾ..?

    May 30, 2025

    ಡಿಸಿ, ಸಿಇಒ ಗಳ ಜೊತೆ ಸಭೆ: ಜನರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ಮೇಲೆ ಕ್ರಮ ಗ್ಯಾರಂಟಿ – ಸಿಎಂ ಸಿದ್ದರಾಮಯ್ಯ

    May 30, 2025

    ಮಹಿಳೆ ಕೈ ನಲ್ಲಿ ಸಿಗರೇಟ್..ವ್ಯಕ್ತಿಗೆ ಪಂಚ್ ಮೇಲೆ ಪಂಚ್: ಸಲೂನ್’ನಲ್ಲಿ ಅಟ್ಟಹಾಸ ಮೆರೆದ ಲೇಡಿ ಗ್ಯಾಂಗ್!

    May 30, 2025

    Gold Rate Today: ಮತ್ತೆ ಬಂಗಾರದ ಬೆಲೆ ಏರಿಕೆ! ಬೆಳ್ಳಿಯೂ ದುಬಾರಿ, ಹೀಗಿದೆ ಇಂದಿನ ರೇಟ್

    May 30, 2025

    Union Cabinet: ರೈತರಿಗೆ ಸಿಹಿ ಸುದ್ದಿ: ಭತ್ತದ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ

    May 30, 2025

    ಕನ್ನಡದ ಖ್ಯಾತ ಕವಿ ಎಚ್‌ ಎಸ್ ವೆಂಕಟೇಶಮೂರ್ತಿ ಇನ್ನಿಲ್ಲ!

    May 30, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.