Close Menu
Ain Live News
    Facebook X (Twitter) Instagram YouTube
    Tuesday, June 3
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಕಂದಾಯ ಇಲಾಖೆ ಸಚಿವರು ನೋಡಲೇಬೇಕಾದ ಸುದ್ದಿ: AC, DC ಆದೇಶಗಳಿಗಿಲ್ಲ ಕವಡೆ ಕಾಸಿನ ಕಿಮ್ಮತ್ತು

    By Author AINMay 30, 2025
    Share
    Facebook Twitter LinkedIn Pinterest Email
    Demo

    ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಪಟ್ಟಣದ ಸರ್ವೇ ನಂಬರ್ 237 ರಲ್ಲಿ 33 ಎಕರೆ ಸರಕಾರಿ ಜಮೀನು ಇರುತ್ತದೆ. ಇದರಲ್ಲಿ 18 ಎಕರೆ ಜಮೀನನ್ನು 6 ಬೂರಹಿತ ಕುಟುಂಬಗಳಿಗೆ ಸರ್ಕಾರದಿಂದಲೇ ಕೊಡಪಟ್ಟಿದೆ ಇನ್ನುಳಿದ ಜಮೀನನ್ನು ಸ್ವಂತ ಜಮೀನು ಇದ್ದವರೇ ಅಧಿಕೃತವಾಗಿ ಆಕ್ರಮಿಸಿಕೊಂಡ್ಡಿದ್ದು ಸದ್ಯ 13 ಜನಕ್ಕೆ ಸರ್ಕಾರದಿಂದ ನೋಟೀಸ್ ಕೂಡ ಜಾರಿಗೆ ಬಂದಿದೆ ಆದ್ರೂ ಸ್ಥಳೀಯ ಮಟ್ಟದ ಕಂದಾಯ ಅಧಿಕಾರಿಗಳು ನಮಗೆ ಸಂಬಂಧವೇ ಇಲ್ಲಾ ಎನ್ನುವಂತೆ ನಿದ್ರೆಗೆ ಜಾರಿದ್ದಾರೆ.

    Video Player
    https://ainkannada.com/wp-content/uploads/2025/05/WhatsApp-Video-2025-05-30-at-11.01.51_cdc3d8c6.mp4

    Media error: Format(s) not supported or source(s) not found

    Download File: https://ainkannada.com/wp-content/uploads/2025/05/WhatsApp-Video-2025-05-30-at-11.01.51_cdc3d8c6.mp4?_=1
    00:00
    00:00
    00:00
    Use Up/Down Arrow keys to increase or decrease volume.

    ಕರ್ನಾಟಕ ಭೂ ಕಬಳಿಕೆ ನಿಷೇದ ವಿಶೇಷ ನ್ಯಾಯಾಲಯ ಬೆಂಗಳೂರ 13 ಜನರಿಗೆ ನೋಟೀಸ್ ಜಾರಿ ಮಾಡಿದೆ, AC ಯವರು ತೆರವು ಗೊಳಿಸಲು ಆದೇಶ ನೀಡಿದರು ಸ್ಥಳೀಯ ಅಧಿಕಾರಿಗಳು ತಹಸೀಲ್ದಾರ್ ರಾಜೇಶ್ ಬುರ್ಲಿ ಯಾವ ಕೆಲಸವನ್ನು ಮಾಡದೇ ಒಮ್ಮೆಯೂ ಆ ಸ್ಥಳಕ್ಕೆ ಬೆಟ್ಟಿ ನೀಡದೆ ಇರುವದು ವಿಪರ್ಯಾಸ ಹಾಗೂ ಬೇಜವಾಬ್ದಾರಿತನ

    ಇನ್ನೂ ಸರ್ಕಲ್ ಹಾಗೂ ಗ್ರಾಮ ಲೆಕ್ಕಧಿಕಾರಿ ಬಲಿಷ್ಠರ ಕೈಗೊಂಬೆಯಾಗಿ ಅತಿಕ್ರಮಣಕಾರರ
    ಆಳಾಗಿ ಕೂತಿದ್ದಾರೆ. ಸದ್ಯ ಈ ಅನ್ಯಾಯ ವನ್ನು ಪ್ರಶ್ನೆ ಮಾಡಿ ಸಮರ ಸಾರಿದ ಸುನೀತಾ ರಾಮಪ್ಪ ನಾಗನೂರ ಹೇಳುವಂತೆ ಸುಮಾರು ವರ್ಷ್ಗಳಿಂದ ನಾನು ಈ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಲೆ ಬಂದಿದ್ದಾರೆ ಆದ್ರೆ ಈ ಎಮ್ಮೆ ಚರ್ಮದ ಅಧಿಕಾರಿಗಳ ಕ್ರಿಯೆ ಮಾತ್ರ ಶೂನ್ಯ

    ನೋಟೀಸ್ ಪಡೆದ 13 ಜನರಲ್ಲಿ ಮಾಯಪ್ಪ ಶಿವಪ್ಪ ಹಲ್ಯಾಳ 27 ಎಕರೆ, ನವಲಪ್ಪ ಹಾದಿಮನಿ 10 ಎಕರೆ, ಭೂಮಿ, ರಡ್ಡಿ, ಮೇತ್ರಿ, ದನೋಳ್ಳಿ, ಕುರುಬರ ಇನ್ನೂ ಅನೇಕರು ಸ್ವಂತ ಜಮೀನನ್ನು ಹೊಂದಿದರೂ ಸರ್ಕಾರದ ಜಮೀನಿಗೆ ಕಣ್ಣು ಹಾಕಿದ್ದಾರೆ.

    ಈ ಆಕ್ರಮದ ಇಂಚಿoಚು ಮಾಹಿತಿ ಯನ್ನು ಕಲೆಹಾಕಿದ ಸುನೀತಾ ನಾಗನೂರ ಪಡಬಾರದ ಕಷ್ಟ ಪಟ್ಟಿದ್ದಾರೆ ತಮ್ಮವರಿಂದಲೇ ನೋವು ಅವಮಾನ ಅಪಮಾನ ಉಂಡು ಸಮರ ಸಾರಿ AIN ನ್ಯೂಸ್ ಮೊರೆ ಹೋಗಿದ್ದಾರೆ

    “ದೇವರು ವರ ಕೊಟ್ರು ಪೂಜಾರಿ ಕೊಡ್ಲಿಲ್ಲ” ಅನ್ನುವಂತೆ ನ್ಯಾಯಾಲಯ ಹಾಗೂ AC, DC ಯವರ ಆದೇಶವಿದ್ರು ಈ ಬುರ್ಲಿ ಗೆ ಅದೇನ್ ರೋಗ ಬಂದಿದಿಯೋ ಗೊತ್ತಿಲ್ಲ,

    ಸಂಬಂಧಪಟ್ಟ ಅಧಿಕಾರಿಗಳು ಈ ತಹಸೀಲ್ದಾರ್ ಬುರ್ಲಿ ಹಾಗೂ ಸರ್ಕಲ್ ಹಾಗೂ ತಲಾಟಿ ಮೇಲೆ ನಿರ್ಧಾಕ್ಷನ್ಯ ಕ್ರಮ ಕೈಗೊಳ್ಳಕಿದೆ… ಅನ್ಯಾಯದ ವಿರುದ್ಧ ಸಿಡಿದೆದ್ದ ಸುನಿತಾ ಅವರಿಗೆ ಸೂಕ್ತ ರಕ್ಷಣೆ ನೀಡಬೇಕಿದೆ

    ವರದಿ: *
    ಎಂ. ಕೆ. ಸಪ್ತಸಾಗರ* AIN ನ್ಯೂಸ್ ಚಿಕ್ಕೋಡಿ

    Demo
    Share. Facebook Twitter LinkedIn Email WhatsApp

    Related Posts

    ಅನೈತಿಕ ಸಂಬಂಧ: ಹೆಂಡತಿಯನ್ನ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಪತಿ!

    June 3, 2025

    ಲಕ್ಕುಂಡಿಯಲ್ಲಿ ಬಯಲು ವಸ್ತು ಸಂಗ್ರಹಾಲಯ ನಿರ್ಮಿಸಲಾಗುವುದು: ಸಿಎಂ.ಸಿದ್ದರಾಮಯ್ಯ

    June 3, 2025

    Onion Price: ಈರುಳ್ಳಿ ದರ ಕುಸಿತ: ಹೆದ್ದಾರಿಯಲ್ಲಿಯೇ ಈರುಳ್ಳಿ ಸುರಿದು ರೈತನ ಪ್ರತಿಭಟನೆ

    June 3, 2025

    ಐಪಿಎಲ್ ಫೈನಲ್ ಪಂದ್ಯ: ಅಭಿಮಾನಿಗಳಿಂದ RCB ಗೆಲುವಿಗಾಗಿ ಕೋಲಾರಮ್ಮಗೆ ವಿಶೇಷ ಪೂಜೆ

    June 3, 2025

    ರಾಜ್ಯದಲ್ಲಿ ಮತ್ತೊಂದು ಹೀನ ಕೃತ್ಯ: ವೃದ್ಧೆ ಹೊತ್ತೊಯ್ದು ಅತ್ಯಾಚಾರ, ಕೊಲೆ..!

    June 3, 2025

    IPL Final: RCB ಟೀಮ್’ಗೆ ಸಪೋರ್ಟ್ ಮಾಡುವಂತೆ ಡಂಗೂರ ಸಾರಿದ ಗ್ರಾಮಸ್ಥರು

    June 3, 2025

    ಹುಬ್ಬಳ್ಳಿ- ತುಳಜಾಪುರ ನಡುವೆ “ರಾಜಹಂಸ” ಬಸ್ ವ್ಯವಸ್ಥೆ

    June 3, 2025

    RCB ಗೆಲುವಿಗಾಗಿ ಹುಬ್ಬಳ್ಳಿ ಅಭಿಮಾನಿಗಳಿಂದ ವಿಶೇಷ ಪೂಜೆ, ಪ್ರಾರ್ಥನೆ

    June 3, 2025

    ಬಾಲಕಿ ಮೇಲೆ ಅತ್ಯಾಚಾರ: ಮಸೀದಿಯೊಂದರ ಮೌಲ್ವಿ ತಂದೆಯಿಂದಲೇ ಕೃತ್ಯ!

    June 3, 2025

    SSLC ಫೇಲ್ ಆಯ್ತು ಅಂತ ಮನೆಯಲ್ಲೇ ಕೂತಿದ್ದೀರಾ!? ಇಂದೇ ಶಾಲೆಗೆ ಹೋಗಿ.. ರೂಲ್ಸ್ ಹೀಗಿದೆ!

    June 3, 2025

    ಬಾಲಕಾರ್ಮಿಕರ ತಪಾಸಣಾ ಕಾರ್ಯಾಚರಣೆ ಚುರುಕುಗೊಳಿಸಿ : ಜಿಲ್ಲಾಧಿಕಾರಿ ಶಿಲ್ಪಾ ನಾಗ್

    June 2, 2025

    ಮನಗೂಳಿಯಲ್ಲಿ ಕೆನರಾ ಬ್ಯಾಂಕ್ ಕಳ್ಳತನ ಪ್ರಕರಣ: ಆರೋಪಿಗಳ ಪತ್ತೆಗೆ ಎಂಟು ವಿಶೇಷ ತಂಡಗಳ ರಚನೆ!

    June 2, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.