ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ನಗರಸಭಾ ಸಭಾಭವನದಲ್ಲಿ ಪ್ರಗತಿ ಪರಿಶೀಲ ಸಭೆಯಲ್ಲಿ ಹೇಳಿದರು. ರಬಕವಿ ಗ್ರಾಮದ ರೀಸರ ನಂಬರ 63/ಬಿ ಕ್ಷೇತ್ರ 22.02 ಪೈಕಿ ಎಂ/ಗು ಜಮೀನಿಗೆ ಮದಲಮಟ್ಟಿ ಗ್ರಾಮದ ಪುನರ್ವಸತಿ ಕೇಂದ್ರದ ನಿರ್ಮಾಣದ ಉದ್ದೇಶಕ್ಕಾಗಿ,
ನಿತ್ಯ ಬೆಳಿಗ್ಗೆ ಎದ್ದ ಕೂಡಲೇ ಎರಡೇ ಎರಡು ‘ನೆನೆಸಿಟ್ಟ ಬಾದಾಮಿ’ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?
ತಯಾರಿಸಿರುವ ತಾತ್ಕಾಲಿಕ ವಿನ್ಯಾಸ ನಕ್ಷೆಯಲ್ಲಿ ಕಾಯ್ದಿರಿಸಿದ ನಾಗರಿಕರ ಸೌಲಭ್ಯಕ್ಕಾಗಿ ನಿಗದಿಪಡಿಸಿದ ನಿವೇಶನ ಸಂ 298 ಕ್ಷೇತ್ರ 4 ಎಕರೆ ತಾಲೂಕು ಆಡಳಿತ ಪ್ರಜಾ ಸೌಧ ಕಟ್ಟಡ ನಿರ್ಮಾಣ ಜಾಗವನ್ನು ಕಾಯ್ದಿಡಿಸಲಾಗಿದೆ.
ರಬಕವಿ ಬನಹಟ್ಟಿ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಆಗಬಾರದು ರಬಕವಿ ಹಿರಿಯರು ಮತ್ತು ಬನಹಟ್ಟಿ ಹಿರಿಯರು ಕೂಡಿಕೊಂಡು ನೀವು ಪ್ರಜಾ ಸೌಧ ಎಲ್ಲಿ ಮಾಡುವುದು ಎನ್ನುತ್ತೀರೋ ನಿರ್ಧರಿಸಿ ನಾವು ಅಲ್ಲಿ ಮಾಡುತ್ತೇವೆ. ಇಲ್ಲಾ ಅಂದ್ರೆ ಅಧಿಕಾರಿಗಳು ಯಾವ ಜಾಗವನ್ನು ತೋರಿಸುತ್ತಾರೋ ಅಲ್ಲಿ ಪ್ರಜಾಸೌಧ ಕಟ್ಟಡವಾಗುತ್ತದೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ಪ್ರಕಾಶ ಕುಂಬಾರ
ಬಾಗಲಕೋಟೆ