Close Menu
Ain Live News
    Facebook X (Twitter) Instagram YouTube
    Saturday, June 14
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ವಿಮಾನ ದುರಂತದ ಬಗ್ಗೆ ಭಯಾನಕ ಭವಿಷ್ಯ ನುಡಿದಿತ್ತಾ ಆ ಪತ್ರಿಕೆ? ವೈರಲ್‌ ಫೋಟೋ ಹಿಂದಿದೆ ರೋಚಕ ಕಥೆ!

    By Author AINJune 13, 2025
    Share
    Facebook Twitter LinkedIn Pinterest Email
    Demo

    ಇದನ್ನು ಕಾಕತಾಳಿಯಾ ಅನ್ನೋದಾ? ಮುನ್ಸೂಚನೆ ಅನ್ನೋದಾ ಗೊತ್ತಿಲ್ಲ. ಅಹಮದಾಬಾದ್‌ ನಿಂದ ಲಂಡನ್‌ ಗೆ 242 ಪ್ರಯಾಣಿಕರನ್ನು ಹೊತ್ತು ಹೊರಟಿದ್ದ ಏರ್‌ ಇಂಡಿಯಾ ನಿನ್ನೆ ಪತನಗೊಂಡು 241 ಮಂದಿ ಮೃತಪಟ್ಟಿದ್ದಾರೆ. ಈ ಘೋರ ದುರಂತಕ್ಕೆ ಇಡೀ ದೇಶವೇ ಮಮ್ಮಲ ಮರುಗಿದೆ. ಘಟನೆಗೆ ಕಾರಣ ಏನು? ಏನಾಯ್ತು? ಅನ್ನೋದರ ಬಗ್ಗೆ ಇಲ್ಲಿವರೆಗೂ ಸರಿಯಾದ ಕ್ಲಾರಿಟಿ ಸಿಕ್ಕಿಲ್ಲ. ಆದ್ರೆ ಪ್ರಾಣ ಕಳೆದುಕೊಂಡು ಒಂದೊಂದು ಕುಟುಂಬದ ಕಥೆ ಎಲ್ಲರನ್ನು ಕಾಡುತ್ತಿದೆ. ಹೀಗಿರುವಾಗಲೇ ಅಪಘಾತದ ದೃಶ್ಯ ಹೋಲುವ ಜಾಹೀರಾತಿನ ಫೋಟೋವೊಂದು ವೈರಲ್‌ ಆಗಿದ್ದು, ಎಲ್ಲರನ್ನು ಚಕಿತಗೊಳಿಸಿದೆ.

    ಗುಜರಾತ್‌ ನ ಮಿಡ್‌ ಡೇ ಪತ್ರಿಕೆಯ ಜಾಹೀರಾತು ಹಲವಾರು ಅಚ್ಚರಿಕೆ ಕಾರಣವಾಗಿದೆ. ಏರ್‌ ಇಂಡಿಯಾ ದುರಂತಕ್ಕೂ ಮೊದಲೇ ಮಿಡ್‌ ಡೇ ಪತ್ರಿಕೆ ತನ್ನ ಮುಖ ಪುಟದಲ್ಲಿ ದೊಡ್ಡದಾದ ಜಾಹೀರಾತನ್ನು ಪ್ರದರ್ಶಿಸಿತ್ತು. ಇದು ಸಾವಿಗೆ ಸಿಕ್ಕ ಮುನ್ಸೂಚನೆ ಎಂಬ ಹಲವರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಪತ್ರಿಕೆ ಪ್ರಕಟಗೊಂಡ ದಿನವೇ ಘೋರ ವಿಮಾನ ದುರಂತ ನಡೆದಿದೆ. ಗುಜರಾತ್‌ ಫೇಮಸ್‌ ಪತ್ರಿಕೆ ಮಿಡ್‌ ಡೇ ತನ್ನ ಮುಖಪುಟದಲ್ಲಿ ಏರ್ ಇಂಡಿಯಾ ವಿಮಾನವನ್ನು ಒಳಗೊಂಡ ಕಿಡ್‌ಝಾನಿಯಾ ಪ್ರೋಮೋ ಫೋಟೋ ಪ್ರಕಟಿಸಿದೆ.

    ಅಪ್ಪಂದಿರ ದಿನದ ಪ್ರಯುಕ್ತ ಕಿಡ್‌ಝಾನಿಯಾ ಕಾರ್ಯಕ್ರಮ ಪ್ರಚಾರವಾಗಲಿದೆ. 4-16 ವರ್ಷ ವಯಸ್ಸಿನ ಮಕ್ಕಳಿಗಾಗಿ ವಿನ್ಯಾಸಗೊಳಿಸಲಾದ ಒಳಾಂಗಣ ಚಿಕಣಿ ನಗರವಾದ ಕಿಡ್‌ಝಾನಿಯಾ, ಮಕ್ಕಳು ಪೈಲಟ್‌ಗಳು, ವೈದ್ಯರು, ಅಡುಗೆಯವರು ಮತ್ತು ಎಂಜಿನಿಯರ್‌ಗಳಂತಹ ನೈಜ ಜಗತ್ತಿನ ವೃತ್ತಿಗಳನ್ನು ಪಾತ್ರವಹಿಸಿರುವ ಆಂಡ್‌ ಪ್ರಕಟಿಸಿದೆ. ಅಸಲಿಗೆ ಏರ್‌ ಇಂಡಿಯಾ ವಿಮಾನ ಕಟ್ಟಡದ ಮುಂಭಾಗ ಮುಂದೆ ಬಂದಿರುವ ರೀತಿ ಡಿಸೈನ್‌ ಮಾಡಲಾಗಿದೆ. ಸೇಮ್‌ ಟು ಸೇಮ್‌ ಅದೇ ರೀತಿ ನಿನ್ನೆ ದುರಂತ ನಡೆದಿದ್ದು, ಎಲ್ಲರ ಅಚ್ಚರಿಕೆ ಕಾರಣವಾಗಿದೆ.

    ಏರ್‌ ಇಂಡಿಯಾ ವಿಮಾನ ನಿನ್ನೆ ಟೇಕಾಫ್‌ ಆಗ್ತಿದ್ದಂತೆ ಸಮಸ್ಯೆ ಉಂಟಾಗಿ ಡಾಕ್ಟರ್‌ ಕಟ್ಟಡದ ಮೇಲೆ ಬಂದು ಎಗರಿದೆ. ಇಡೀ ವಿಮಾನ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಈ ವಿಮಾನದಲ್ಲಿ ಮಾಜಿ ಮುಖ್ಯಮಂತ್ರಿ ವಿಜಯ್‌ ರೂಪಾನಿ ಸೇರಿದಂತೆ 241 ಜನ ಕೊನೆಯುಸಿರೆಳದಿದ್ದು, ಓರ್ವ ಪವಾಡ ರೀತಿ ಬದುಕುಳಿದಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    ವಿಮಾನ ದುರಂತ: ಅಹಮದಾಬಾದ್ ಜನರಲ್ ಆಸ್ಪತ್ರೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಕಾಂಗ್ರೆಸ್ ನಾಯಕರು!

    June 14, 2025

    ಭಾರೀ ಮಳೆ: ಕೇರಳದ 5 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ!

    June 14, 2025

    ಪ್ರಯಾಣಿಕರ ಗಮನಕ್ಕೆ: ವಿಮಾನ ಹಾರಾಟದ ವೇಳೆ ಫೋನ್ ಫ್ಲೈಟ್ ಮೋಡ್‌ನಲ್ಲಿ ಇಡೋದು ಯಾಕೆ?

    June 14, 2025

    Ahmedabad Plane Crash: ಎರಡು ಬಾರಿ ಲಂಡನ್ ಟಿಕೆಟ್ ರದ್ದುಗೊಳಿಸಿದ್ದ ವಿಜಯ್ ರೂಪಾನಿ..!

    June 14, 2025

    Caste Census Karnataka: ರಾಜ್ಯದ ಜಾತಿಗಣತಿ ಉದ್ದೇಶ, ದುರುದ್ದೇಶ ಬೇರೆಯೇ ಇದೆ – ನಿಖಿಲ್ ಕುಮಾರಸ್ವಾಮಿ ಆರೋಪ

    June 14, 2025

    ಬೆಂಗಳೂರಿನ 30 ವರ್ಷದ ಹಳೆ ದೇಗುಲಕ್ಕೆ ಭೇಟಿ ಕೊಟ್ಟ ನಟಿ ಕಂಗನಾ ರನೌತ್‌!

    June 14, 2025

    Father’s Day 2025: ಅಪ್ಪನಿಗೆ ಹೇಗೆಲ್ಲಾ ಶುಭಾಶಯ ತಿಳಿಸಬೇಕು ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಟಿಪ್ಸ್

    June 14, 2025

    BMTC ಬಸ್ ಚಾಲಕನಿಗೆ ಚಪ್ಪಲಿಯಿಂದ ಹಲ್ಲೆ ನಡೆಸಿದ ಮಹಿಳೆ! ಯಾಕೆ ಗೊತ್ತಾ..?

    June 14, 2025

    ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಂಡು ಕೇಂದ್ರದ ಮೇಲೆ ಆರೋಪ: ಬಿ.ವೈ ವಿಜಯೇಂದ್ರ

    June 14, 2025

    Axiom-4 mission: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಬಾಹ್ಯಾಕಾಶ ಪ್ರಯಾಣ ಯಾವಾಗ ಗೊತ್ತಾ..? ಇಲ್ಲಿದೆ ಉತ್ತರ

    June 14, 2025

    ಮಡೆನೂರು ಮನು ಮತ್ತೊಂದು ಆಡಿಯೋ ವೈರಲ್…ಏನಿದೆ ಆಡಿಯೋದಲ್ಲಿ?

    June 14, 2025

    Ahmedabad Plane Crash: ವಿಮಾನ ಮೇಲಕ್ಕೆ ಏರುತ್ತಿಲ್ಲ..: ಕ್ಯಾಪ್ಟನ್ ಸುಮಿತ್ ಕೊನೆ 5 ಸೆಕೆಂಡ್’ಗಳ ಆಡಿಯೋ ವೈರಲ್

    June 14, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.