ಹುಬ್ಬಳ್ಳಿ: ಇತ್ತಿಚೆಗೆ ಕನ್ನಡದಲ್ಲಿ ಹಿಟ್ ಸಿನಿಮಾ ಕೊಡುತ್ತಿಲ್ಲಾ. ಅದಕ್ಕಾಗಿ ಮಲ್ಟಿಪ್ಲೆಕ್ಸ್ನಿಂದ ಕನ್ನಡ ಸಿನಿಮಾ ತೆಗೆಯುತ್ತಿದ್ದಾರೆಂದು ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಮ್ಮ ಕಾಲದಲ್ಲಿ, ಶೃತಿ, ಶಿವರಾಜಕುಮಾರ,
ಹಳೆಯ ಬಟ್ಟೆ ಎಸೆಯೋದು ಅಥವಾ ದಾನ ಮಾಡೋದು.. ಇದರಲ್ಲಿ ಯಾವುದು ಒಳ್ಳೆಯದು?
ಅಂಬರೇಶ, ವಿಷ್ಣುವರ್ಧನ ಹೀಗೆ ಹಲವರನ್ನು ಇಟ್ಟುಕೊಂಡು ಜನಾ ಮೆಚ್ಚುವ ಹಾಗೆ ಹಿಟ್ ಸಿನಿಮಾ ಕೊಟ್ಟಿದ್ದೇವೆ. ಈಗಿನವರು ನಮ್ಮಂತ ಸೀನಿಯರ್ ಹತ್ರ ಯಾವುದೇ ಸಲಹೆ ತೆಗೆದುಕೊಳ್ಳದೆ ತಮಗೆ ಹೇಗೆ ಬೇಕು ಹಾಗೆ ಫಿಲ್ಮ್ ಮಾಡುತ್ತಿದ್ದಾರೆ. ಈಗಿನವರ ನಿರ್ದೇಶನದ ಮೇಲೆನೆ ಸಿನಿಮಾ ನಿಲ್ಲುತ್ತಿಲ್ಲಾ ಎಂದು ಹೇಳಿದರು.