ತುಮಕೂರು: ಫಸಲಿಗೆ ಬಂದಿದ್ದ ಹತ್ತಿಗೆ ನೀರಿನಲ್ಲಿ ಕಳೆನಾಶಕ ಔಷಧಿ ಬೆರೆಸಿ ದುಷ್ಕರ್ಮಿಗಳು ನಾಶ ಮಾಡಿರುವ ಘಟನೆ ಶಿರಾ ತಾಲ್ಲೂಕಿನ ಕರೇತಿಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ. 3 ಎಕರೆ ಹತ್ತಿ ಬೆಳೆ ಹಾನಿಯಾಗಿದ್ದು, 3 ಎಕರೆ ಜಾಗದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ರೈತ ಕಾಂತರಾಜು ಹತ್ತಿ ಬೆಳೆದಿದ್ದರು.
ಬೆಳಿಗ್ಗೆ ಎದ್ದಾಕ್ಷಣ ಈ ರೀತಿಯ ಲಕ್ಷಣ ಕಂಡುಬಂದ್ರೆ ಇದು ಥೈರಾಯ್ಡ್ ಸಮಸ್ಯೆ ಎಂದರ್ಥ
ನೀರಿನಲ್ಲಿ ಕಳೆನಾಶಕ ಬೆರೆಸಿದ ದುಷ್ಕರ್ಮಿಗಳು ಫಸಲಿಗೆ ಬಂದಿದ್ದ ಹತ್ತಿ ಹಾಳು ಮಾಡಿದ್ದಾರೆ. ಇನ್ನೂ ರೈತನ ಜಮೀನಿಗೆ ಶಿರಾ ಜೆಡಿಎಸ್ ಮುಖಂಡ ಉಗ್ರೇಶ್ ಭೇಟಿ ನೀಡಿ ಸ್ಥಳದಲ್ಲೇ ಕೃಷಿ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಸರ್ಕಾರದಿಂದ ಪರಿಹಾರ ನೀಡುವಂತೆ ಸೂಚನೆ ನೀಡಿದ್ದಾರೆ.