Close Menu
Ain Live News
    Facebook X (Twitter) Instagram YouTube
    Wednesday, June 25
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಶಿವಮೂರ್ತಿ ಮಹಾಸ್ವಾಮಿಗಳ ಐವತ್ತು ಮೂರನೇ ಪುಣ್ಯ ಸ್ಮರಣೆ ಕಾರ್ಯಕ್ರಮ

    By Author AINJune 25, 2025
    Share
    Facebook Twitter LinkedIn Pinterest Email
    Demo

    ಹುಬ್ಬಳ್ಳಿ: ಮಂಟೂರ ರಸ್ತೆಯಲ್ಲಿರುವ ಕಲಬುರ್ಗಿ ಮಠದಲ್ಲಿ ಪರಮಪೂಜ್ಯ ಶ್ರೀ ಶಿವಮೂರ್ತಿ ಮಹಾಸ್ವಾಮಿಗಳ ಐವತ್ತು ಮೂರನೇ ಪುಣ್ಯ ಸ್ಮರಣೆ ಕಾರ್ಯಕ್ರಮ ಹಾಗೂ ನೂತನ ಸ್ವಾಮಿಗಳಾದ ಪೂಜ್ಯಶ್ರೀ ಚರಲಿಂಗ ಸ್ವಾಮಿಗಳ ಪುರ ಪ್ರವೇಶ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.

    3000 ಮಠದ ಜಗದ್ಗುರುಗಳು ಸಾನಿಧ್ಯವಹಿಸಿ ಕಲಬುರ್ಗಿ ಮಠ ಬಹಳ ಪುರಾತನವಾಗಿರತಕ್ಕಂಥ ಮಠವಾಗಿದ್ದು ಈ ಮಠ ಸ್ವಾಮಿಗಳಿಲ್ಲದೆ ಬಹಳ ದಿನದಿಂದ ಕಾಲಿ ಇದ್ದು ಇದಕ್ಕೆ ನೂತನ ಶ್ರೀಗಳು ನೇಮಕಗೊಂಡಿರುತ್ತಾರೆ ಇವರ ನೇತೃತ್ವದಲ್ಲಿ ಮಠದ ಅಭಿವೃದ್ಧಿ ಕಾರ್ಯಗಳು ಮಠದ ವೈಭವ ಮೊದಲಿನಂತೆ ಬೆಳಗಲಿ ಈಗಿರುವ ಶ್ರೀಗಳು ಹೆಚ್ಚಿಗೆ ಮಠದಲ್ಲಿ ಇದ್ದು ಮಠದಲ್ಲಿ ಧಾರ್ಮಿಕ ಆಧ್ಯಾತ್ಮಿಕ ಹಾಗೂ ಪೂಜಾ ಕಾರ್ಯಗಳನ್ನು ಮಾಡುತ್ತಾ ಈ ಮತವನ್ನು ಬೆಳೆಸಬೇಕೆಂದು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.

    ಬೆಳಿಗ್ಗೆ ಎದ್ದಾಕ್ಷಣ ಈ ರೀತಿಯ ಲಕ್ಷಣ ಕಂಡುಬಂದ್ರೆ ಇದು ಥೈರಾಯ್ಡ್ ಸಮಸ್ಯೆ ಎಂದರ್ಥ

    ಮತ್ತೋರ್ವ ಪೂಜ್ಯರಾದ ಇಲಕಲ್ ಚಿತ್ತರಗಿ ಮಠದ ಗುರುಮಂತ ಸ್ವಾಮಿಗಳು ಈ ಮಠದ ಪರಂಪರೆ ಹಾಗೂ ನಡೆದ ಬಂದ ದಾರಿಯನ್ನು ವಿಸ್ತಾರವಾಗಿ ತಿಳಿಸಿದರು ಮಠಗಳಿಗೆ ಭಕ್ತರ ಸಹಕಾರ ಅಗತ್ಯ ಎಂದು ತಿಳಿಸಿದರು ರುದ್ರಾಕ್ಷಿ ಮಠ ದ ಬಸವಲಿಂಗ ಶ್ರೀಗಳು ಎರಡತ್ತಿನ ಮಠದ ಸಿದ್ದಲಿಂಗ ಶ್ರೀಗಳು ಬಿಜ್ಜಗಲ್ಲ ಶ್ರೀಗಳು ಮುಂತಾದವರು ಸಾನಿಧ್ಯ ವಹಿಸಿದ್ದರು ಅತಿಥಿಗಳಾಗಿ ಶ್ರೀ ಶರಣಪ್ಪ ಕೊಟ್ಟಿಗಿ ಶ್ರೀ ರಮೇಶ್ ಮಹದೇವಪ್ಪನವರ್ ಭಾಗವಹಿಸಿದ್ದರು ಸಭೆಯ ಅಧ್ಯಕ್ಷತೆಯನ್ನು ಮಲ್ಲಿಕಾರ್ಜುನ ಸಾಹುಕಾರ್ ವಹಿಸಿ ಪ್ರಾಸ್ತಾವಕವಾಗಿ ಸಮಾರಂಭದ ಕುರಿತು ಮಾತನಾಡಿದರು.

    ಈ ಸಂದರ್ಭದಲ್ಲಿ ಕಲಬುರ್ಗಿಯ ಶಿವಶರಣ ಹೊಸ ಗೌಡ ಹಾಗೂ ಡಾಕ್ಟರ್ ಶಂಬು ಹೆಗಡಾಳ ಹಾಗೂ ಶ್ರೀಶೈಲ ಶಿವಮಠ, ಮಹಾಂತೇಶ ಗಿರಿಮಠ ಅಶೋಕ್ ಸುಳ್ಳದ್, ಸ.ವಿ ಬಳ್ಳಾರಿ ವಕೀಲರು ,ಶಂಭು ಲಕ್ಷ್ಮೆಶ್ವರಠ ಮುರುಗೇಶ್ ಎಕ್ಲಾಸ್ ಪುರ ,ಕೃಷ್ಣಪ್ಪ ಹಲಗೂರು ಗುರುಸಿದ್ದಪ್ಪ ಹಳ ವುರ ಮುಂತಾದವರು ಭಾಗವಹಿಸಿ ನೂತನ ಶ್ರೀಗಳಾದ ಚರಲಿಂಗ ಸ್ವಾಮಿಗಳಿಗೆ ಮಠಕ್ಕೆ ಭಕ್ತಿ ಪೂರ್ವಕವಾಗಿ ಸ್ವಾಗತವನ್ನು,

    ಮಾಡಿ ಮಠದ ಸದ್ಭಕ್ತರಿಂದ ಗುರುವಂದನ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು ಚರಲಿಂಗ ಶ್ರೀಗಳು ನಾನು ಮಠದಲ್ಲಿ ಇದ್ದು ಮುಂದಿನ ದಿನಗಳಲ್ಲಿ ಮಠವನ್ನ ಬೆಳೆಸುತ್ತೇನೆ ಎಂದು ನಡೆದ ಭಕ್ತರ ಸಮ್ಮುಖದಲ್ಲಿ ಘೋಷಿಸಿದರು ಕಾರ್ಯಕ್ರಮವನ್ನು ಧೋಟಿಯಾಳದ ಚಂದ್ರಶೇಖರ ದೇವರು ನಡೆಸಿಕೊಟ್ಟರು ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಲಿಂಗರಾಜ್ ಅಂಗಡಿಯವರು ಸ್ವಾಗತ ಭಾಷಣ ಮಾಡಿದರು ಹಾಗೂ ಡಾಕ್ಟರ್ ಜ್ಯೋತಿ ಲಕ್ಷ್ಮಿ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು ಸಂತೋಷ್ ಲೂತಿಮಠ್  ವಂದಿಸಿದರು

    Demo
    Share. Facebook Twitter LinkedIn Email WhatsApp

    Related Posts

    ರಾಜ್ಯವೇ ತಲೆ ತಗ್ಗಿಸುವ ಘಟನೆ.. ಬಿಸಿಯೂಟ ಅಡುಗೆಗೆ ದಲಿತ ಮಹಿಳೆ ನೇಮಕ..! ಶಾಲೆ ಬಿಟ್ಟ ಮಕ್ಕಳು- ಉಳಿದಿದ್ದು ಓರ್ವ ವಿದ್ಯಾರ್ಥಿ!

    June 25, 2025

    ವೀರಶೈವ ಮಹಾಸಭಾ ವಾಣಿಜ್ಯ, ಕೈಗಾರಿಕಾ ವಿಭಾಗದ ಅಧ್ಯಕ್ಷರಾಗಿ ಉಮೇಶ್ ಪಾಟೀಲ್ ನೇಮಕ

    June 25, 2025

    ಶಿಗ್ಗಾವಿಯಲ್ಲಿ ಹಾಡಹಗಲೇ ಗುತ್ತಿಗೆದಾರನ ಭೀಕರ ಹತ್ಯೆ: ಕೊಚ್ಚಿ ಕೊಂದವನ ಮನೆಗೆ ಬೆಂಕಿ ಇಟ್ಟರು..!

    June 25, 2025

    ಯಂಗ್ ಜೈಂಟ್ಸ್ ಆಫ್ ಹುಬ್ಬಳ್ಳಿ ಹೇಳ್ಪಿಂಗ್ ಹಾಂಡ್ಸ್ ವಿಭಾಗಕ್ಕೆ ದಾನಿಶ್ ಖಾಝಿ ಅಧ್ಯಕ್ಷ

    June 25, 2025

    ಫಸಲಿಗೆ ಬಂದಿದ್ದ “ಹತ್ತಿ”ಗೆ ನೀರಿನಲ್ಲಿ ಕಳೆನಾಶಕ ಔಷಧಿ ಬೆರೆಸಿದ ದುಷ್ಕರ್ಮಿಗಳು..!

    June 25, 2025

    KRS Damನಲ್ಲಿ ಪ್ರವಾಹ ಭೀತಿ: ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ!

    June 25, 2025

    ಪವಾಡ ಪುರುಷ ಜಗದ್ಗುರು ಶ್ರೀ ನಾಗಲಿಂಗ ಅಜ್ಜನ 144 ನೇ ಆರಾಧನಾ ಮಹೋತ್ಸವ

    June 25, 2025

    ದೇವನಹಳ್ಳಿ ಚಲೋ: ಬೃಹತ್ ಪ್ರತಿಭಟನೆಗೆ ಸಜ್ಜಾದ ರೈತರು; ಬಿಗಿ ಬಂದೋಬಸ್ತ್!

    June 25, 2025

    ಡಿವೈಡರ್ ಗೆ ಬಸ್ ಡಿಕ್ಕಿ: ತಪ್ಪಿದ ದುರಂತ.. 20 ಮಂದಿ ಸೇಫ್!

    June 25, 2025

    ಗುತ್ತಿಗೆದಾರನ ಕೊಲೆ ಪ್ರಕರಣ: ಆರೋಪಿ ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!

    June 25, 2025

    ಭಾರಿ ಗಾಳಿ-ಮಳೆ: ಇಂದು ಕೊಡಗಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ!

    June 25, 2025

    ಇನ್ಸ್ಟಾದಲ್ಲಿ ಪರಿಚಯ: ಪ್ರಿಯಕರನ ಮೀಟ್ ಮಾಡಲು ಬಂದವಳು ಮಸಣ ಸೇರಿದಳು!

    June 25, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.