ಬೆಂಗಳೂರು: ಮಾಜಿ ಮೇಯರ್ ಕೊಲೆ ಆರೋಪಿಯಾದ ಮೊಸ್ಟ್ ವಾಂಟೆಡ್ ರೌಡಿಶೀಟರ್ ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್ ಆಗುತ್ತಿದ್ದಾರೆ.ತುಮಕೂರಿನ ಮಾಜಿ ಮೇಯರ್ ಗಡ್ಡ ರವಿ ಕೊಲೆ ಪ್ರಕರಣದ ಆರೋಪಿ ಸುಜಯ್ ಭಾರ್ಗವ್ ಅಲಿಯಾಸ್ ಸುಜಿ ರೌಡಿಶೀಟರ್ ಆಗಿದ್ದು,
ಮಧುಮೇಹಿಗಳೇ ಗಮನಿಸಿ.. ಸಕ್ಕರೆ ಕಾಯಿಲೆಗೆ ಕೆಂಪು ದಂಟಿನ ಸೊಪ್ಪು ವರದಾನ..! ಸಿಕ್ಕರೆ ಬಿಡದೆ ತಿನ್ನಿ
ಸುಮಾರು ಏಳು ವರ್ಷಗಳ ಬಳಿಕ ಜಾಮೀನು ಪಡೆದು ಇಂದು ರಿಲೀಸ್ ಆಗಲಿದ್ದಾರೆ. ಸುಜಿ ರಿಲೀಸ್ ಹಿನ್ನೆಲೆ ಪೊಲೀಸರು ಅಲರ್ಟ್ ಆಗಿದ್ದು, ಬೆಂಗಳೂರು ನಗರ ಹಾಗು ತುಮಕೂರು ಪೊಲೀಸರು ನಿಗಾ ವಹಿಸಿದ್ದರು.ಈ ಹಿಂದೆ ಚಿತ್ರದುರ್ಗದ ಹಿರಿಯೂರಿನ ಉದ್ಯಮಿಯೊಬ್ಬರಿಗೆ ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿತ್ತು.