ಕೋಲಾರ: ಸಿಎಂ ದಸರಾ ಉದ್ಘಾಟನೆ ಮಾಡಲ್ಲ ಅಂತ ಆರ್.ಅಶೋಕ್ ಹೇಳಿಕೆಗೆ ಆಗಾದ್ರೆ ಅಶೋಕ್ ಉದ್ಘಾಟನೆ ಮಾಡ್ತಾರ ಎಂದು ಉಸ್ತುವಾರಿ ಸಚಿವ ಭೈರತಿ ಸುರೇಶ್ ಟಾಂಗ್ ಕೊಟ್ಟಿದ್ದಾರೆ. ಕೋಲಾರದಲ್ಲಿ ಮಾತನಾಡಿದ ಅವರು,
ಅಶೋಕ್, ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಯಾವಾಗ ಆದ್ರೂ, ಮೊದಲು ಅವರ ತಟ್ಟೆಯಲ್ಲಿರುವ ಹೆಗ್ಗಣ ಹೊರ ಹಾಕಲಿ. ನೊಣ ಹುಡ್ಕೊಂಡು ಓಡಾಡುವ ಅವಶ್ಯಕತೆ ಇಲ್ಲ, ಬಿಜೆಪಿ ಪಕ್ಷದಲ್ಲಿ ಅಧ್ಯಕ್ಷರು, ಪದಾಧಿಕಾರಿಗಳು ಬದಲಾವಣೆ ಆಗ್ತಿದ್ದಾರೆ. 2028,2033 ರಲ್ಲೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೊಜ್ಜಿಗೆ ಮತ್ತೊಂದು ಹೊಸ ಮೆಡಿಸನ್.. ಒಂದೇ ಇಂಜೆಕ್ಷನ್’ನಿಂದ 100 ಕೆಜಿ ತೂಕ ಇಳಿಸಬಹುದು..! ಇದರ ಬೆಲೆ ಎಷ್ಟು?
ಜೆಡಿಎಸ್ MLA ಗಳಿಗೆ ಸರ್ಕಾರ ಅನುದಾನ ನೀಡ್ತಿಲ್ಲ, ಕಾನೂನು ಹೋರಾಟ ಮಾಡ್ತೀವಿ ಅನ್ನೋ ಹೇಳಿಕೆಗೆ ಕಾನೂನು ಹೋರಾಟ ಮಾಡಿ ಅನುದಾನ ಪಡೆಯಲಿ,ಯಾರು ಬೇಡ ಅಂದಿದ್ದು ಎಂದು ಹೇಳಿದ್ದಾರೆ. ಗ್ಯಾರಂಟಿ ಯೋಜನೆಗಳು ಅವರ ಕ್ಷೇತ್ರಕ್ಕೆ ಸೇರ್ತಿಲ್ವಾ ? JDS MLA ಅಂತ ಯೋಜನೆಗಳು ಕೊಡದೆ ಇದೀವಾ ? ಸಿದ್ದರಾಮಯ್ಯ ನೀಡುವ ಹಣ ಎಲ್ಲರಿಗೂ ಸಮಬಾಳು, ಸಮಪಾಲು ಎಂದು ಹೇಳಿದ್ದಾರೆ.