Close Menu
Ain Live News
    Facebook X (Twitter) Instagram YouTube
    Thursday, July 3
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    Heart Attack: ಹಠಾತ್ ಹಾರ್ಟ್ ಅಟ್ಯಾಕ್ ಆದ್ರೆ ಏನ್ ಮಾಡ್ಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

    By Author AINJuly 2, 2025
    Share
    Facebook Twitter LinkedIn Pinterest Email
    Demo

    ನಮ್ಮ ಪುಟ್ಟ ಹೃದಯಕ್ಕೆ ನಿರಂತರವಾಗಿ ಕೆಲಸ ಮಾಡುವುದೂ ಗೊತ್ತು, ಹಾಗೆ ಒಮ್ಮೆಲೇ ನಿಂತು ಹೋಗುವುದೂ ಗೊತ್ತು. ಏಕೆಂದರೆ ಇವೆರಡೂ ನಮ್ಮ ಕೈಯಲ್ಲೇ ಇವೆ. ಧೂಮಪಾನ, ಮದ್ಯಪಾನ ಅಭ್ಯಾಸದ ದಾಸರಾಗುವುದು, ಜಡ ಜೀವನ ಶೈಲಿಯನ್ನು ಅನುಸರಿಸುವುದು ಇತ್ಯಾದಿ ಹೃದಯದ ಆರೋಗ್ಯ ಹಾಳಾಗುತ್ತಿದೆ. ಈ ವಿಚಾರಗಳನ್ನು ತಿಳಿದೂ ಜನ ಈ ತಪ್ಪುಗಳನ್ನು ಮಾಡುತ್ತಲೇ ಇದ್ದಾರೆ. ಹಂತ ಹಂತವಾಗಿ ಹೃದಯಾಘಾತವಾದಾಗ ಯಾವ ರೀತಿ ರೋಗಿಗೆ ಚಿಕಿತ್ಸೆ ನೀಡಬೇಕು ಎನ್ನುವುದು ಇಲ್ಲಿ ತಿಳಿಸಲಾಗಿದೆ.

    ಹಂತ-1
    * ಮೊದಲನೇಯದಾಗಿ ಹೃದಯಘಾತವಾಗಿ ವ್ಯಕ್ತಿ ಪ್ರಜ್ಞಾಹೀನನಾಗಿ ಕುಸಿದಾಗ ಮೊದಲು ಆತನನ್ನು ಸೇಫ್ ಸ್ಥಳದಲ್ಲಿ ಮಲಗಿಸಬೇಕು.
    * ಆಂಬುಲೆನ್ಸ್ ಬರುವವರೆಗೆ ಸಮಯ ತೆಗೆದುಕೊಳ್ಳೋದ್ರಿಂದ ವ್ಯಕ್ತಿಯನ್ನು ಮೊದಲು ನೇರವಾಗಿ ಮಲಗಿಸಬೇಕು. ಯಾವುದು ದಿಂಬು ಇಡಬಾರದು
    * ಅದಾದ ಬಳಿಕ ಎರಡು ಎದೆಯ ನಡುವೆ ಮಧ್ಯಭಾಗದಲ್ಲಿ ಸ್ವಲ್ಪ ಕೆಳಭಾಗದಲ್ಲಿ ಅಂಗೈ ಎರಡನ್ನು ಒಟ್ಟಿಗೆ ಇಟ್ಟು ಗಟ್ಟಿಯಾಗಿ ಒತ್ತಬೇಕು. ಇದನ್ನು ಸ್ವಲ್ಪ ಫಾಸ್ಟ್ ಆಗಿಯೇ ಮಸಾಜ್ ರೀತಿಯಲ್ಲಿ ಮಾಡಬೇಕು. 100 ರಿಂದ 120 ಬಾರಿ ಎದೆಯ ಜಾಗವನ್ನು ಪ್ರೆಸ್ ಮಾಡಬೇಕು.

    ಹಂತ-2
    * ಓಪನ್ ಏರ್ ವೇನಲ್ಲಿ ಇರಿಸಬೇಕು
    * ಗಲ್ಲವನ್ನು ಕೊಂಚ ಮೇಲಕ್ಕೆತ್ತಿ, ಮೂಗು ಮುಚ್ಚಿ ಬಾಯಿಯ ಮೂಲಕ ವ್ಯಕ್ತಿಗೆ ಉಸಿರು ನೀಡಬೇಕು. ಇದನ್ನು ಎರಡರಿಂದ ಮೂರು ಬಾರಿ ಮಾಡಬೇಕು. ಆದರೆ ಕೊರೊನಾ ಸಂದರ್ಭದಲ್ಲಿ ಇದು ಕೊಂಚ ಕಷ್ಟ. ಈ ರೀತಿ ಮಾಡುವುದರಿಂದ ಮೆದುಳಿಗೆ ರಕ್ತಸಂಚಾರ ಸ್ಥಗಿತಗೊಳ್ಳುವುದು ಹಾಗೂ ರೋಗಿ ಹೃದಯಾಘಾತದಿಂದ ಸಾವನ್ನಪ್ಪುವುದನ್ನು ತಪ್ಪಿಸಬಹುದಾಗಿದೆ.
    * ಇದಾದ ಬಳಿಕ ವ್ಯಕ್ತಿಗೆ ತತ್ ಕ್ಷಣ ಟ್ರೀಟ್‌ಮೆಂಟ್ ಕೊಟ್ಟರೆ ಜೀವವನ್ನು ಉಳಿಸಬಹುದು.

    Demo
    Share. Facebook Twitter LinkedIn Email WhatsApp

    Related Posts

    ಅಕ್ಟೋಬರ್‌ ಅಥವಾ ನವೆಂಬರ್‌ನಲ್ಲಿ ಸಿಎಂ ಬದಲಾವಣೆ ಖಚಿತ: ಪ್ರತಿಪಕ್ಷ ನಾಯಕ ಆರ್‌.ಅಶೋಕ

    July 2, 2025

    ಪೋಷಕರೇ ನಿಮ್ಮ ಮಗುವಿಗೆ ಈ ಫುಡ್ ಕೊಡ್ತಿದ್ರೆ ಮಿಸ್ ಮಾಡ್ದೇ ಸುದ್ದಿ ಓದಿ!

    July 2, 2025

    ನೀವು ರಕ್ತದಾನ ಮಾಡೋಕು ಮುನ್ನ ಈ ಆಹಾರಗಳನ್ನು ತಪ್ಪದೆ ಸೇವನೆ ಮಾಡಬೇಕು!

    July 2, 2025

    ಬೆಂಗಳೂರು ಗ್ರಾಮಾಂತರ ಇನ್ಮುಂದೆ ಬೆಂಗಳೂರು ಉತ್ತರ ಜಿಲ್ಲೆ: ಸಿದ್ದರಾಮಯ್ಯ ಘೋಷಣೆ!

    July 2, 2025

    ನಿಮ್ಮ ಮನೆಯಲ್ಲಿ ಹುಣಸೆ ಹಣ್ಣು ಹಾಳಾಗದಂತೆ ಫ್ರೆಶ್‌ ಆಗಿಡಲು ಈ ಟಿಪ್ಸ್ ಫಾಲೋ ಮಾಡಿ!

    July 2, 2025

    ಟಾಯ್ಲೆಟ್ ನಲ್ಲಿ ಮಹಿಳೆಯರ ವಿಡಿಯೋ ರೆಕಾರ್ಡ್ ಮಾಡ್ತಿದ್ದ ಇನ್ಫೋಸಿಸ್ ಉದ್ಯೋಗಿ ಅರೆಸ್ಟ್!

    July 2, 2025

    ಮಳೆಗಾಲದಲ್ಲಿ ಚಹಾ, ಪಕೋಡಾ ತಿನ್ನುವವರು ಈ ಸುದ್ದಿ ನೋಡಲೇಬೇಕು!

    July 2, 2025

    TNIT ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್‌ನ ಮೊದಲ ಹೆಜ್ಜೆ !

    July 2, 2025

    ಮೆಡಿಕವರ್‌ ಆಸ್ಪತ್ರೆಯಲ್ಲಿ ವಿಜೃಂಭಣೆಯಿಂದ ವೈದ್ಯರ ದಿನಾಚರಣೆ

    July 2, 2025

    ಹೆಚ್ಚುತ್ತಿರುವ ಹೃದಯಾಘಾತ: ಕೇವಲ ಹಾಸನ ಜಿಲ್ಲೆಗೆ ಮಾತ್ರ ಲಸಿಕೆ ನೀಡಿದ್ರಾ..? ಬಿ.ವೈ. ವಿಜಯೇಂದ್ರ ಪ್ರಶ್ನೆ

    July 2, 2025

    ವಾಲ್ಮೀಕಿ ಹಗರಣ ತನಿಖೆ CBIಗೆ: ಮುಂದೆ ದೊಡ್ಡ ತಲೆಗಳು ಉರುಳಲಿವೆ ಎಂದ ಬಿ.ವೈ. ವಿಜಯೇಂದ್ರ!

    July 2, 2025

    ಬೆಂಗಳೂರು -ತುಮಕೂರು ಮಧ್ಯೆ ಮೆಟ್ರೋ ಬೇಕು. ಅದಕ್ಕೆ ನಮ್ಮ ಒತ್ತಾಯವಿದೆ: ಡಾ.ಜಿ.ಪರಮೇಶ್ವರ್

    July 2, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.