Close Menu
Ain Live News
    Facebook X (Twitter) Instagram YouTube
    Sunday, July 6
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಹಾರ್ಟ್ ಅಟ್ಯಾಕ್ ಭೂತ: ರಾಜ್ಯದಲ್ಲಿ ಒಂದೇ ದಿನ ಇಬ್ಬರು ಹೃದಯಾಘಾತಕ್ಕೆ ಬಲಿ..!

    By Author AINJuly 6, 2025
    Share
    Facebook Twitter LinkedIn Pinterest Email
    Demo

    ಬೆಂಗಳೂರು: ರಾಜ್ಯದಲ್ಲಿ ಹೃದಯಾಘಾತದಿಂದ ಯುವ ಜೀವಗಳು ನಸುಕಿನ ಹೊತ್ತಲ್ಲೇ ಕಳೆದುಕೊಳ್ಳುತ್ತಿರುವ ದುಃಖದ ಘಟನೆಗಳು ಚಿಂತೆಗೆ ಕಾರಣವಾಗಿವೆ. ಮೈಸೂರು ಮತ್ತು ಚಿಕ್ಕಮಗಳೂರಿನಲ್ಲಿ ವರದಿಾದ ಎರಡು ಪ್ರತ್ಯೇಕ ಪ್ರಕರಣಗಳು ವರದಿಯಾಗಿದೆ.

    ಕುಂಬಳಕಾಯಿ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಕಣ್ಣು, ಚರ್ಮ, ಕೂದಲು ಎಲ್ಲದಕ್ಕೂ ಮದ್ದು!

    ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕೂಡ್ಲುರು ಗ್ರಾಮದಲ್ಲಿ, 35 ವರ್ಷದ ಪುರುಷೋತ್ತಮ್ ಎಂಬವರು ಬೆಳಗಿನ ಜಾವ ಮುಖ ತೊಳೆಯುವಾಗಲೇ ಹೃದಯಾಘಾತಕ್ಕೊಳಗಾದ್ರು. ಕುಟುಂಬದವರು ತಕ್ಷಣ ಚಿಕಿತ್ಸೆಗಾಗಿ ಪ್ರಯತ್ನಿಸಿದ್ರು, ಆದರೆ ಅಷ್ಟರಲ್ಲೇ ಅವರ ಉಸಿರು ನಿಂತುಬಿಟ್ಟಿತ್ತು. ಕುಟುಂಬವನ್ನೇ ಆಘಾತದ ಮೌನದಲ್ಲಿ ನುಗ್ಗಿಸಿದೆ.

    ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾರೀಬೈಲು ಗ್ರಾಮದಲ್ಲಿ, 29 ವರ್ಷದ ಮೀನಾಕ್ಷಿ ಎಂಬ ಯುವತಿಯು ಎದೆ ಉರಿಯಿಂದ ಆಸ್ಪತ್ರೆಗೆ ದಾಖಲಾಗಿದ್ದರು.ಮಳೆಯಿಂದ ರಸ್ತೆಗೆ ಮರ ಬಿದ್ದು ವಾಹನ ತಡವಾಗಿ ಆಸ್ಪತ್ರೆಗೆ ತಲುಪಿದೆ.ಅಷ್ಟರಲ್ಲಿ ಹೃದಯಾಘಾತ ಸಂಭವಿಸಿ ಮೀನಾಕ್ಷಿ ಸಾವಿಗೀಡಾದ್ರು. ಈ ಘಟನೆ ರಾಜ್ಯದ ಗ್ರಾಮೀಣ ಭಾಗದ ಮೂಲ ಸೌಕರ್ಯಗಳ ಕೊರತೆಯನ್ನೂ ತೋರಿಸುತ್ತದೆ.

    ಹೃದಯಾಘಾತದ ಲಕ್ಷಣಗಳನ್ನು ಓದುತ್ತಲೇ ಮೌನವಾಗಿ ಕೈಕಟ್ಟಿ ಕುಳಿತಿರುವ ಸಮಾಜಕ್ಕೆ – ಈ ಘಟನೆಗಳು ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸುತ್ತವೆ. ಎದೆ ಉರಿ, ಉಸಿರಾಟ ತೊಂದರೆ, ಬೆವರಿಡುವುದು, ತೀವ್ರ ನರಳಾಟ, ಇವೆಲ್ಲಾ ಇಂಗಿತಗಳನ್ನು ಗಂಭೀರವಾಗಿ ಪರಿಗಣಿಸಬೇಕು.

    Demo
    Share. Facebook Twitter LinkedIn Email WhatsApp

    Related Posts

    ಗಣೇಶ ಮತ್ತು ನಾಗದೇವರ ಮೂರ್ತಿಗೆ ಕಾಲಿನಿಂದ ಒದ್ದು ಅವಮಾನ..!

    July 6, 2025

    ಬೆಂಗೇರಿಯಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ಮೊಹರಂ ಹಬ್ಬ ಆಚರಣೆ

    July 6, 2025

    ಮಠದ ಅನುದಾನಕ್ಕೂ ಕಮಿಷನ್ ಕೇಳಿದ್ರಾ? Congress ವಿರುದ್ಧ ಮತ್ತೊಂದು ಭಾರಿ ಆರೋಪ

    July 6, 2025

    ಭೀಕರ ರಸ್ತೆ ಅಪಘಾತ: ಡಿವೈಡರ್​ಗೆ ಡಿಕ್ಕಿ ಹೊಡೆದು ಟೆಂಪೊ ಪೀಸ್-ಪೀಸ್!

    July 6, 2025

    Bangalore: ಪಾರ್ಟಿಗಳ ಮೇಲೆ ಪೊಲೀಸರ ಹದ್ದಿನ ಕಣ್ಣು: ಹೋಟೆಲ್ ಮಾಲೀಕರಿಗೆ ಖಡಕ್ ಎಚ್ಚರಿಕೆ

    July 6, 2025

    ಹುಬ್ಬಳ್ಳಿ ಬೈಪಾಸ್‌ದಲ್ಲಿ ಬೆಂಕಿಯಿಂದ ಧಗಧಗ ಹೊತ್ತಿ ಉರಿದ ಲಾರಿ!

    July 6, 2025

    ಮೊಹರಂ ಆಚರಣೆ ವೇಳೆ ದುರಂತ ಸಂಭವ: ಬೆಂಕಿಗೆ ಬಿದ್ದು ಗಂಭೀರ ಗಾಯಗೊಂಡ ವ್ಯಕ್ತಿ!

    July 6, 2025

    ಮುಂಗಾರು ಆರ್ಭಟ: ಜುಲೈ 12 ರವರೆಗೂ ಕರ್ನಾಟಕದಲ್ಲಿ ಭಾರೀ ಮಳೆ!

    July 6, 2025

    ವಾಹನ ಸವಾರರ ಗಮನಕ್ಕೆ: ಇಂದು ಬೆಂಗಳೂರಿನ ಈ 3 ಮಾರ್ಗದಲ್ಲಿ ವಾಹನ ಸಂಚಾರ ಬದಲಾವಣೆ!

    July 6, 2025

    ಹದಗೆಟ್ಟ ರಸ್ತೆ,: ಸ್ವಂತ ಹಣದಿಂದ ಗುಂಡಿ ಮುಚ್ಚಿದ ಯುವಕರು!

    July 6, 2025

    Rain Alert: ಕರ್ನಾಟಕದಲ್ಲಿ 3 ದಿನ ಬಿರುಗಾಳಿ ಸಹಿತ ಭಾರೀ ಮಳೆ, ಈ ಜಿಲ್ಲೆಗಳಿಗೆ ಅಲರ್ಟ್!

    July 6, 2025

    ಜುಲೈ 8ರ ಮಂಗಳವಾರ ರಾಜ್ಯದ 10 ಮಹಾನಗರ ಪಾಲಿಕೆಗಳು ಬಂದ್​: ಕಾರಣ?

    July 6, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.