Close Menu
Ain Live News
    Facebook X (Twitter) Instagram YouTube
    Monday, July 7
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಕೋಲಾರದ ಸರ್ಕಾರಿ ಆಸ್ಪತ್ರೆಯಲ್ಲಿ ಮಾಟ-ಮಂತ್ರ..!

    By Author AINJuly 7, 2025
    Share
    Facebook Twitter LinkedIn Pinterest Email
    Demo

    ಕೋಲಾರ:  ಮಾಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೈದ್ಯ ಡಾ. ವಸಂತ್ ಕುಮಾರ್ ಮೃತರಾಗಿದ್ದು, ಅವರ ಕೊಠಡಿಯಲ್ಲಿ ಮಾಟಮಂತ್ರದ ಶಂಕಿತ ವಸ್ತುಗಳು ಪತ್ತೆಯಾಗಿವೆ. ಡಾ.ವಸಂತ್ ಕುಮಾರ್ ಹೃದಯಾಘಾತದಿಂದ ಜೂನ್-5 ರಂದು ಮೃತಪಟ್ಟಿದ್ದರು.

    ಈ ಹಣ್ಣಿಗೆ ಹೃದಯಾಘಾತ ತಡೆಯೋ ಶಕ್ತಿ ಇದೆ.. ವಾರದಲ್ಲಿ ಒಮ್ಮೆಯಾದರೂ ತಪ್ಪದೇ ಸೇವಿಸಿ!

    ಆಸ್ಪತ್ರೆಯಲ್ಲಿದ್ದ ಅವರ‌ ಕೊಠಡಿ ಓಪನ್ ಮಾಡಿದ ವೇಳೆ ಮಾಠ ಮಂತ್ರ ಪತ್ತೆಯಾಗಿದ್ದು, ಅನುಮಾನಕ್ಕೆ ಕಾರಣವಾಗಿದೆ. ಪತ್ನಿ ಹಾಗೂ ಸಿಬ್ಬಂದಿಯ ಸಮ್ಮುಖದಲ್ಲಿ ತೆರೆಯಲಾಯಿತು. ಈ ವೇಳೆ, ಲಾಕರ್ ಒಳಗೆ ಎರಡು ಬೊಂಬೆಗಳು, ಮೃತ ಬಾವಲಿಗಳು ಮತ್ತು ಮಾಟಮಂತ್ರದ ಅನುಮಾನಾಸ್ಪದ ವಸ್ತುಗಳು ಪತ್ತೆಯಾದವು.

    ಡಾ. ವಸಂತ್ ಕುಮಾರ್ ಅವರು ಆಸ್ಪತ್ರೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದ ವ್ಯಕ್ತಿಯಾಗಿದ್ದು, ಅವರ ಕೊಠಡಿಯಲ್ಲಿ ಈ ರೀತಿಯ ವಸ್ತುಗಳು ಪತ್ತೆಯಾಗಿರುವುದು ಶಂಕೆಗೆ ಕಾರಣವಾಗಿದೆ. ಅವರು ತಾವೇ ಇವುಗಳನ್ನು ಇಟ್ಟಿದ್ದಾರಾ ಅಥವಾ ಅವರಿಗೆ ಕೆಡುಕು ಮಾಡಲು ಇಟ್ಟಿದ್ದಾರಾ ಎಂಬುದರ ಬಗ್ಗೆ ಈಗ ತನಿಖೆ ಅಗತ್ಯವಾಗಿದೆ.ಪೊಲೀಸರು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಈ ಸಂಬಂಧ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ.

    Demo
    Share. Facebook Twitter LinkedIn Email WhatsApp

    Related Posts

    ಪತಿಯಿಂದ ಪತ್ನಿಗೆ ಕಿರುಕುಳ ನೇಣು ಹಾಕಿಕೊಂಡು ಪತ್ನಿ ಆತ್ಮಹತ್ಯೆ!

    July 7, 2025

    ದೇಹಕ್ಕಿಂತ ಅತಿಯಾದ ತೂಕ ಮತ್ತು ಬೊಜ್ಜು: ಪೊಲೀಸ್ ಕಮಿಷನರ್ ಹೇಳಿದ್ದೇನು..?

    July 7, 2025

    ನೀರು ಕಾಯಿಸುವ ಹಂಡೆಯಲ್ಲಿ 1 ತಿಂಗಳ ಕಂದನನ್ನೇ ಮುಳುಗಿಸಿ ಕೊಂದ ತಾಯಿ!

    July 7, 2025

    ನಿಮ್ಮಪ್ಪನ್ನೇ ಕಾಂಗ್ರೆಸ್ ಸಿಎಂ ಮಾಡಲಿಲ್ಲ. ಇನ್ನೂ ನಿಮ್ಮನ್ನು ಮುಖ್ಯಮಂತ್ರಿ ಮಾಡುತ್ತಾ?: ಪ್ರಿಯಾಂಕ್ ಖರ್ಗೆ ವಿರುದ್ಧ ಪ್ರತಾಪ್ ಸಿಂಹ ಕಿಡಿ

    July 7, 2025

    ಸದ್ದಿಲ್ಲದೇ ಪ್ರಾಣ ಬಲಿ ಪಡೆಯುತ್ತಿದೆ “ಹೃದಯ”: ಇಂದು ಮೂವರು ಹೃದಯಸ್ತಂಭನಕ್ಕೆ ಬಲಿ!

    July 7, 2025

    ವಿಜಯಪುರದ: ಶಾಲಾ ವಿದ್ಯಾರ್ಥಿ ಅನುಮಾನಾಸ್ಪದ ಸಾವು: ಆತ್ಮಹತ್ಯೆ? ಕೊಲೆಯೋ?

    July 7, 2025

    ಕಲುಷಿತ ನೀರು ಸೇವಿಸಿ ಮೂವರು ಸಾವು.! ಆರು ಜನರ ಸ್ಥಿತಿ ಗಂಭೀರ – ಹೆಚ್ಚಿದ ಆತಂಕ

    July 7, 2025

    ಮೈಸೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ: ಮನೆ ಮೇಲೆ ದಾಳಿ, 8 ಮಂದಿ ಅರೆಸ್ಟ್

    July 7, 2025

    Yettinahole Project: ವಿಷ ಬೇಕಾದ್ರು ಕುಡಿಯುತ್ತೇವೆ ಡ್ಯಾಂ ನಿರ್ಮಾಣ ಮಾಡಲು ಬಿಡಲ್ಲ: ರೊಚ್ಚಿಗೆದ್ದ ಅನ್ನದಾತರು!

    July 7, 2025

    ನಿಲ್ಲದ ಹಾರ್ಟ್ ಅಟ್ಯಾಕ್: ಹೃದಯಾಘಾತಕ್ಕೆ ಬಲಿಯಾದ ಇಬ್ಬರು ರೈತರು..!

    July 7, 2025

    ಬ್ಯಾಂಕ್ ಅಧಿಕಾರಿಗಳು ಫಲಾನುಭವಿಗಳ ಜೊತೆಗೆ ಸೌಜನ್ಯದಿಂದ ವರ್ತಿಸಿ: ಪ್ರಲ್ಹಾದ್ ಜೋಶಿ

    July 7, 2025

    ನಟ ದರ್ಶನ್ ಕೇಸ್ ನಂತೆ ಮತ್ತೊಂದು ಪ್ರಕರಣ ಬೆಳಕಿಗೆ: ಹುಡುಗಿ ವಿಚಾರಕ್ಕೆ ಯುವಕನ ಬಟ್ಟೆ ಬಿಚ್ಚಿ, ಮರ್ಮಾಂಗ ತುಳಿದು ಹಲ್ಲೆ!

    July 7, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.