Close Menu
Ain Live News
    Facebook X (Twitter) Instagram YouTube
    Thursday, June 12
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಮಗ ಹೇಳಿದ ಒಂದು ಮಾತಿನಿಂದ ಪ್ರೇರಣೆಗೊಂಡು ಕಾಶ್ಮೀರಿ ಆಪಲ್ ಬೆಳೆದ ರೈತ!

    By AIN AuthorApril 5, 2024
    Share
    Facebook Twitter LinkedIn Pinterest Email
    Demo

    ಸಾಮಾನ್ಯವಾಗಿ ನಮ್ಮ ಭಾರತದಲ್ಲಿ ಆಪಲ್ ಕೃಷಿ ಎಂದ ತಕ್ಷಣ ಕಾಶ್ಮೀರವೇ ನೆನಪಾಗುವುದು. ಇದುವರೆಗೂ ನಮ್ಮ ಮನಸ್ಸಿನಲ್ಲಿ ಎಂತಹ ಭಾವನೆ ಹುಟ್ಟಿದೆ ಎಂದರೆ ಕಾಶ್ಮೀರದ ವಾತಾವರಣ ಮಾತ್ರ ಆಪಲ್ ಬೆಳೆಯಲು ಸೂಕ್ತವಾಗಿದೆ ಎಂದು ಆದರೆ ಇದು ತಪ್ಪು ಇತರೆ ಭಾಗಗಳಲ್ಲೂ ಕೂಡ ಆಪಲ್ ಬೆಳೆಯಬಹುದು ಎನ್ನುವುದನ್ನು ನಮ್ಮ ರಾಜ್ಯದ ಕೋಲಾರ ಜಿಲ್ಲೆಯ ರೈತರೊಬ್ಬರು ಸಾಧಿಸಿ ತೋರಿಸಿಕೊಟ್ಟಿದ್ದಾರೆ.

    ಮಗ ಹೇಳಿದ ಒಂದು ಮಾತಿನಿಂದ ಪ್ರೇರಣೆಗೊಂಡು ಕೃಷಿಯಲ್ಲಿಯೇ ಬಹಳ ದುಡ್ಡು ಮಾಡುವ ರೀತಿ ಪ್ಲಾನ್ ಮಾಡಬೇಕು ಎಂದುಕೊಂಡ ರೈತನ ಮನಸ್ಸಿನಲ್ಲಿ ಹುಟ್ಟಿದ ಒಂದೇ ಆಲೋಚನೆ ಆಪಲ್ ಕೃಷಿಯನ್ನೇ ಮಾಡಬೇಕು ಎಂದು ಅದಕ್ಕಾಗಿ ಇವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ.

    ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯಲ್ಲೂ ಕೂಡ ಅಪಲ್ ಕೃಷಿ ಮಾಡುವುದಕ್ಕೆ ಮಾಹಿತಿ ಕೇಳಿದಾಗ ಅದರ ಬದಲು ಹಣ್ಣು ಅಥವಾ ಹೂವಿನ ಖುಷಿ ಮಾಡುವಂತೆ ಸಲಹೆ ನೀಡಿದ್ದರಂತೆ ಅಧಿಕಾರಿಗಳು ಆದರೂ ಹಠ ಬಿಡದೆ ಈ ರೈತ ತಾನೇ ಹಲವು ಮಾಹಿತಿಗಳನ್ನು ಕಲೆ ಹಾಕಲು ಶುರು ಮಾಡಿದರು.

    ಅವರ ಆಸಕ್ತಿ ಅವರನ್ನು ಬಹಳ ಕಡೆ ಸುತ್ತಾಡಿಸಿತು ಕೊನೆಗೆ ಕರ್ನಾಟಕದಲ್ಲಿ ಇತರೆ ಭಾಗಗಳಲ್ಲಿ ಎಲ್ಲೆಲ್ಲಿ ಆಪಲ್ ಕೃಷಿ ಮಾಡುತ್ತಿದ್ದಾರೆ ಎಂದು ತಿಳಿದುಕೊಂಡು ಒಂದೆರಡು ಕಡೆ ವಿಚಾರಿಸಿದ ಇವರಿಗೆ ಎಲ್ಲಿಯೂ ಸರಿಯಾದ ಮಾಹಿತಿ ಸಿಗಲಿಲ್ಲವಂತೆ ಆಗ ಅವರು ಎಲ್ಲಿ ಖರೀದಿ ಮಾಡುತ್ತಿದ್ದರು ಅವರ ಮಾಹಿತಿ ತಿಳಿದುಕೊಂಡು ಕಾಶ್ಮೀರಕ್ಕೆ ಹೋಗಿ ಕಾಂಟಾಕ್ಟ್ ಮಾಡಿ ಒಂದು ಗಿಡಕ್ಕೆ 300 ರೂಪಾಯಿಗಿಂತ ಒಂದು ಎಕರೆಗೆ ಒಟ್ಟು 440 ಗಿಡಗಳನ್ನು ಖರೀದಿಸಿದ್ದರಂತೆ.

    ಈ ಸುದ್ದಿ ಓದಿ:-10*10 ರೂಮ್ ನಲ್ಲಿ ಫಾಲ್ ಸೀಲಿಂಗ್ ಮಾಡಿಸಲು ತಗಲುವ ವೆಚ್ಚವೆಷ್ಟು.?
    ಆದರೆ ಅದರಲ್ಲಿ 150 ಗಿಡ ವೇಸ್ಟ್ ಆಯಿತು ಮತ್ತೆ ಹಾಕಬೇಕಾಯಿತು ಹಾಗಾಗಿ ನಮ್ಮ ಜಮೀನಲ್ಲಿ ಎರಡು ಬಗೆಯ ಗಿಡಗಳು ಸಿಗುತ್ತದೆ. ಒಂದು ಒಂದೂವರೆ ಅಡಿ ಗಿಡ ಕೊಡುತ್ತಾರೆ ನಾನು ಕಪ್ಪು ಮಣ್ಣು ನಂತರ ಜಮೀನಿನ ಮಣ್ಣು ಕೊಟ್ಟಿಗೆ ಗೊಬ್ಬರ ನಂತರ ನಮ್ಮ ಜಮೀನಿನ ಮಣ್ಣು ಬೇವಿನ ಹಿಂಡಿ ಮತ್ತು ನಮ್ಮ ಜಮೀನ ಮಣ್ಣು ಈ ರೀತಿಯಾಗಿ ಮಿಶ್ರಣ ಮಾಡಿ ಗಿಡಗಳನ್ನು ನೆಟ್ಟು ಸ್ವಲ್ಪ ಎತ್ತರಕ್ಕೆ ಬಂದ ಮೇಲೆ ಅದರ ಕವಲುಗಳನ್ನು ಕಡಿಯಬೇಕು ಆಗ ಸಮೃದ್ಧವಾಗಿ ಹಬ್ಬಲು ಶುರುವಾಗುತ್ತದೆ ಎನ್ನುವುದನ್ನು ಅರಿತುಕೊಂಡೆ.

    ಆಪಲ್ ಸಾಮಾನ್ಯವಾಗಿ ಕಸಿಮಾಡಿ ಗಿಡ ಕೊಡುವುದು, ಸಾವಯವ ಗೊಬ್ಬರವನ್ನು ಹಾಕುತ್ತೇನೆ ಬೇವಿನ ಎಣ್ಣೆಯನ್ನು ಸ್ಪ್ರೇ ಹಾಕಿ ಮಾಡುತ್ತೇನೆ ದಿನಕ್ಕೆ ಒಂದು ಗಂಟೆ ನೀರು ಕಟ್ಟುತ್ತೇನೆ ಅಷ್ಟೇ. ಆಸಕ್ತಿ ಇರುವ ಯಾರು ಬೇಕಾದರೂ ಇಂದು ನನ್ನ ಜಮೀನಿಗೆ ಬಂದು ಕೇಳಿ ತಿಳಿದುಕೊಂಡು ಹೋಗಬಹುದು ಎಂದು ಧೈರ್ಯ ಕೊಡುತ್ತಾರೆ.

    ಆರಂಭದಲ್ಲಿ ಇವರ ಬಗ್ಗೆ ಬಹಳ ತಾತ್ಸಾರ ಮಾಡಿದ್ದರಂತೆ ನಮ್ಮ ಕಡೆ ಆಪಲ್ ಬೆಳೆಯುವುದಕ್ಕೆ ಆಗುವುದಿಲ್ಲ ನಿನಗೆ ಮೋ’ಸ ಮಾಡಿ ಬೇರೆ ಗಿಡ ಕೊಡುತ್ತಿದ್ದಾರೆ ಎನ್ನುತ್ತಿದ್ದವರು ಇಂದು ಬೆಳೆಬಂದ ಮೇಲೆ ಅವರೇ ಕೊಂಡು ಹೋಗುತ್ತಿದ್ದಾರಂತೆ ವರ್ಷಕ್ಕೆ ಒಂದು ಸೀಸನ್ ನಲ್ಲಿ ಈ ಬೆಳೆ ಬರುತ್ತದೆ.

     

    Demo
    Share. Facebook Twitter LinkedIn Email WhatsApp

    Related Posts

    ಕುಸಿತ ಮಾವಿನ ಬೆಲೆ: ರೋಡಿಗೆ ಮಾವು ಸುರಿದು ಅನ್ನದಾತರ ಆಕ್ರೋಶ

    June 11, 2025

    Vijyapura: ರೈತನ ಕಷ್ಟಕ್ಕೆ ಸಿಗದ ಲಾಭ: 5 ಲಾರಿ ಈರುಳ್ಳಿ ನೆಲಸಮ..!

    June 10, 2025

    Namo Drone Didi Scheme: ಮಹಿಳೆಯರಿಗೆ ಕೇಂದ್ರದಿಂದ ಗುಡ್ ನ್ಯೂಸ್: 15 ಸಾವಿರ ನೀಡುವುದರ ಜೊತೆಗೆ 15 ದಿನಗಳ ಉಚಿತ ತರಬೇತಿ!

    June 9, 2025

    Onion Price: ಈರುಳ್ಳಿ ದರ ಕುಸಿತ: ಹೆದ್ದಾರಿಯಲ್ಲಿಯೇ ಈರುಳ್ಳಿ ಸುರಿದು ರೈತನ ಪ್ರತಿಭಟನೆ

    June 3, 2025

    Cardamom: ನಿಮ್ಮ ಮನೆಯ ಬಾಲ್ಕನಿಯಲ್ಲಿ “ಮಸಾಲೆಗಳ ರಾಣಿ” ಬೆಳೆಯಬಹುದು..! ಹೇಗೆ ಗೊತ್ತಾ..?

    June 2, 2025

    Union Cabinet: ರೈತರಿಗೆ ಸಿಹಿ ಸುದ್ದಿ: ಭತ್ತದ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ

    May 30, 2025

    ರೈತರಿಗೆ ಸಿಹಿ ಸಮಾಚಾರ: ಕಿಸಾನ್ ಕ್ರೆಡಿಟ್‌ಕಾರ್ಡ್ ಬಗ್ಗೆ ಕೇಂದ್ರದಿಂದ ಮಹತ್ವದ ಮಾಹಿತಿ!

    May 29, 2025

    ಮಲ್ಲಯ್ಯನಪುರದಲ್ಲಿ ಕಾಡಾನೆಗಳ ಆತಂಕ: ರೈತರಿಗೆ ಭಾರೀ ನಷ್ಟ

    May 26, 2025

    ಒಂದಕ್ಕೆ 3 ಪಟ್ಟು ಲಾಭ ತೆಗೆಯಬೇಕಾ, ಹಾಗಿದ್ದರೆ ಶುಂಠಿ ಕೃಷಿ ಮಾಡಿ: ಬೆಳೆಯುವ ವಿಧಾನ ಹೇಗೆ? ಇಲ್ಲಿದೆ ಮಾಹಿತಿ

    May 23, 2025

    ಪಾತಾಳಕ್ಕೆ ಕುಸಿದ ಈರುಳ್ಳಿ ಬೆಲೆ: ಸಂಕಷ್ಟಕ್ಕೆ ಸಿಲುಕಿದ ಬೆಳಗಾರರು – ಬೆಂಬಲ ಬೆಲೆಗೆ ಒತ್ತಾಯ

    May 19, 2025

    ನಾಲ್ಕು ಲಕ್ಷ ಬಂಡವಾಳ, 25 ಲಕ್ಷ ಲಾಭ.. ಡ್ರ್ಯಾಗನ್ ಫ್ರೂಟ್ ಬೆಳೆದು ಯಶಸ್ವಿಯಾದ ಪದವೀಧರ ರೈತ..!

    May 16, 2025

    ಅವಧಿಪೂರ್ವ ಮುಂಗಾರು ಪ್ರವೇಶ: ರೈತರಿಗೆ ಬಿತ್ತನೆಬೀಜ ನೀಡಲು ಕೃಷಿ ಇಲಾಖೆ ತಯಾರಿ

    May 14, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.