Close Menu
Ain Live News
    Facebook X (Twitter) Instagram YouTube
    Monday, July 7
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    Kalaburagi: ಬುನಾದಿಯಲ್ಲಿ ಮೂರ್ತಿ ಪತ್ತೆ..! ಮನೆ ಮಾಲಿಕ ಅಚ್ಚರಿ

    By AIN AuthorDecember 17, 2023
    Share
    Facebook Twitter LinkedIn Pinterest Email
    Demo

    ಕಲಬುರಗಿ: ಮನೆಯ ಬುನಾದಿ ತೋಡುವ ವೇಳೆ ಸೂರ್ಯ ದೇವನ ಮೂರ್ತಿ ಪತ್ತೆಯಾದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಶಹಬಾದ್ ತಾಲೂಕಿನ ತೊನಸನಹಳ್ಳಿಯಲ್ಲಿ ಮೂರ್ತಿ ಪತ್ತೆಯಾಗಿದ್ದು ಬಸವರಾಜ ಹೂಗಾರ ಎಂಬುವವರು ಮನೆ ಕಟ್ಟಲು ಪಾಯ ತೋಡುವಾಗ ಮೂರ್ತಿ ದೊರೆತಿದೆ..

    ಈ ಮೂರ್ತಿ12 ನೇ ಶತಮಾನದ ಕಾಲದ್ದು ಎನ್ನಲಾಗಿದೆ.27 ಇಂಚು ಎತ್ತರ 15 ಇಂಚು ಅಗಲ 3 ಇಂಚು ದಪ್ಪವಿದೆ. ಸಂಶೋಧಕ ಡಿ ಎನ್ ಅಕ್ಕಿಯವರ ಪ್ರಕಾರ ಮೂರ್ತಿ ಕಲ್ಯಾಣಿ ಚಾಲುಕ್ಯರ ಕಾಲದ್ದು ಅಂತ ಹೇಳಲಾಗ್ತಿದೆ.

    Demo
    Share. Facebook Twitter LinkedIn Email WhatsApp

    Related Posts

    ಸವಾರನ ನಿಯಂತ್ರಣ ತಪ್ಪಿ ವಿಸಿ ನಾಲೆಗೆ ಬಿದ್ದ ಬೈಕ್: ಇಬ್ಬರು ಸಾವು!

    July 7, 2025

    ಸೋಮವಾರಪೇಟೆ: ನಿವೃತ ಯೋಧ ಮಂಜುನಾಥ್ ಗೆ ಅಭೂತಪೂರ್ವ ಸ್ವಾಗತ!

    July 7, 2025

    ನಿಮ್ಮ ಅಪ್ಪ ದೊಡ್ಡ-ದೊಡ್ಡ ನಾಯಕರನ್ನ ಬಲಿ ಕೊಟ್ಟು ನಿನ್ನ ಮಂತ್ರಿ ಮಾಡಿದ್ದಾರೆ: ಪ್ರತಾಪ್ ಸಿಂಹ ವಾಗ್ದಾಳಿ!

    July 7, 2025

    ಕೊಡಗಿನಲ್ಲಿ ಧಾರಕಾರ ಮಳೆ: ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ!

    July 7, 2025

    ಕರ್ನಾಟಕದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎನ್ನುವದು ತಪ್ಪು ಕಲ್ಪನೆ: ಯತೀಂದ್ರ!

    July 7, 2025

    ಹುಬ್ಬಳ್ಳಿ: ತುರ್ತು ಪರಿಸ್ಥಿತಿಯ ಕರಾಳ ದಿನಗಳ ಅನಾವರಣ ಕಾರ್ಯಕ್ರಮ!

    July 6, 2025

    ಮಳೆ ಆರ್ಭಟ: ಕೊಡಗು ಜಿಲ್ಲೆಯ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ!

    July 6, 2025

    ಮಾನವೀಯತೆ ಮೆರೆದ ಕೇಂದ್ರ ಸಚಿವ ಜೋಶಿ: ಗಾಯಗೊಂಡ ಬೈಕ್ ಸವಾರನಿಗೆ ನೆರವು!

    July 6, 2025

    ಶಿರಾದಲ್ಲಿ ಹಾಡಹಗಲೇ ಜಳಪಿಸಿದ ಲಾಂಗು-ಮಚ್ಚು: ನಡುರಸ್ತೆಯಲ್ಲೇ ಯುವಕನಿಗೆ ಭೀಕರ ಹಲ್ಲೆ!

    July 6, 2025

    ಆಘಾತಕಾರಿ ಘಟನೆ: ರೈಲು ಡಿಕ್ಕಿ ಹೊಡೆದು ಛಿದ್ರ-ಛಿದ್ರವಾದ 6 ದನಗಳ ದೇಹ!

    July 6, 2025

    ಒಕ್ಕಲಿಗರು- ಲಿಂಗಾಯತರು ರಾಷ್ಟ್ರಮಟ್ಟದಲ್ಲಿ ಓಬಿಸಿಗಳೇ: ಡಿಕೆ ಶಿವಕುಮಾರ್!

    July 6, 2025

    ಮುಸ್ಲಿಮರೇ ಇಲ್ಲದ ಊರಲ್ಲಿ ಮೊಹರಂ ಆಚರಣೆ: ಇದರ ಪ್ರಮುಖ ಕಾರಣ ನೀವು ತಿಳಿಯಲೇಬೇಕು!

    July 6, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.