ರಾಯಚೂರು:- ರಾಯಚೂರು ಜಿಲ್ಲೆಯಾದ್ಯಂತ
ಭಾರೀ ಮಳೆ ಆಗುತ್ತಿರುವ ಹಿನ್ನೆಲೆ ಜನರು ತತ್ತರಿಸಿ ಹೋಗಿದ್ದಾರೆ. ಬಿಸಿಲುನಾಡು ರಾಯಚೂರು ಈಗ ಫುಲ್ ಕೂಲ್ ಕೂಲ್ ಆಗಿದೆ.
ಕ್ಷಮೆ ಕೇಳಲ್ಲ ಎಂದ ಕಮಲ್ ಹಾಸನ್: ನಟನ ಬ್ಯಾನರ್ಗೆ ಬೆಂಕಿ ಹಚ್ಚಿ ಪ್ರತಿಭಟನೆ!
ಸಂಜೆ ಆಗುತ್ತಿದ್ದಂತೆ ನಿತ್ಯ ಮಳೆ ಶುರುವಾಗಿದೆ. ಕಳೆದ ವಾರದಿಂದ ಸತತವಾಗಿ ಸುರಿಯುವ ಮಳೆಯಿಂದಾಗಿ ಜನತೆ ಬೇಸತ್ತು ಹೋಗಿದ್ದಾರೆ. ಮಳೆ ಜೊತೆಗೆ
ತಂಪು ಗಾಳಿಯಿಂದಾಗಿ
ಚಳಿ ಶುರುವಾಗಿದೆ. ಚಳಿಯಿಂದ ವೃದ್ಧರು ಮತ್ತು ಮಕ್ಕಳಿಗೆ ಆರೋಗ್ಯ ಸಮಸ್ಯೆ ಶುರುವಾಗಿದೆ. ವೃದ್ಧರು, ಮಕ್ಕಳಿಗೆ ಸನೆಗಡಿ, ಕೆಮ್ಮು ಮತ್ತು ಜ್ವರ ಬಂದು ಚಳಿಯಿಂದ ನರಳಾಟ ಶುರುವಾಗಿದೆ.
ಮತ್ತೊಂದು ಕಡೆ ಧಾರಾಕಾರ ಮಳೆಯಿಂದಾಗಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ಮಳೆ ಬಂತು ಅಂದ್ರೆ ಅನ್ನದಾತರು ಹಿಡಿಶಾಪ ಹಾಕುತ್ತಿದ್ದಾರೆ.